Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜನಾ-ನಿವೃತ್ತ ಪೊಲೀಸ್ ಅಧಿಕಾರಿ ಜೊತೆಗಿನ ಫೋಟೋ ರಿಲೀಸ್

[lazy-load-videos-and-sticky-control id=”wDLPo5b70Do”] ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿ ನಟಿ ಸಂಜನಾ ಗಲ್ರಾನಿಗೆ ನಿವೃತ್ತ ಪೊಲೀಸ್ ಅಧಿಕಾರಿ ಜೊತೆ ನಂಟಿದೆ ಎಂದು ಟಿವಿ9ಗೆ ಪ್ರಶಾಂತ್ ಸಂಬರಗಿ ಈ ಹಿಂದೆಯೇ ಹೇಳಿದ್ದರು. ದೇಶದಲ್ಲಿ ಮಾಡ್ತಿರೋ ಡ್ರಗ್ಸ್ ಕೇಸ್ ದೇಶದ್ರೋಹದ ಕೆಲಸ. ಪೇಜ್​ 3 ಪಾರ್ಟಿಗಳಲ್ಲಿ, ಟೆನ್ನಿಸ್ ಆಡುವ ಹುಚ್ಚು ಆ ಅಧಿಕಾರಿಗಿತ್ತು. ನಾನು ಹಲವು ದಿನಗಳಿಂದ ಹೇಳಿದ್ದೇನೆ ರಾಜಕಾರಣಿ ಶ್ರೀರಕ್ಷೆ ಸಂಜನಾಗೆ ಇದೆ ಎಂದು. ಸೆಪ್ಟೆಂಬರ್ 3ರಂದು ನಾನು ಹೇಳಿದ್ದ 3 ಸತ್ಯಗಳು ಹೊರ […]

ಸಂಜನಾ-ನಿವೃತ್ತ ಪೊಲೀಸ್ ಅಧಿಕಾರಿ ಜೊತೆಗಿನ ಫೋಟೋ ರಿಲೀಸ್
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Sep 14, 2020 | 11:51 AM

[lazy-load-videos-and-sticky-control id=”wDLPo5b70Do”]

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿ ನಟಿ ಸಂಜನಾ ಗಲ್ರಾನಿಗೆ ನಿವೃತ್ತ ಪೊಲೀಸ್ ಅಧಿಕಾರಿ ಜೊತೆ ನಂಟಿದೆ ಎಂದು ಟಿವಿ9ಗೆ ಪ್ರಶಾಂತ್ ಸಂಬರಗಿ ಈ ಹಿಂದೆಯೇ ಹೇಳಿದ್ದರು.

ದೇಶದಲ್ಲಿ ಮಾಡ್ತಿರೋ ಡ್ರಗ್ಸ್ ಕೇಸ್ ದೇಶದ್ರೋಹದ ಕೆಲಸ. ಪೇಜ್​ 3 ಪಾರ್ಟಿಗಳಲ್ಲಿ, ಟೆನ್ನಿಸ್ ಆಡುವ ಹುಚ್ಚು ಆ ಅಧಿಕಾರಿಗಿತ್ತು. ನಾನು ಹಲವು ದಿನಗಳಿಂದ ಹೇಳಿದ್ದೇನೆ ರಾಜಕಾರಣಿ ಶ್ರೀರಕ್ಷೆ ಸಂಜನಾಗೆ ಇದೆ ಎಂದು. ಸೆಪ್ಟೆಂಬರ್ 3ರಂದು ನಾನು ಹೇಳಿದ್ದ 3 ಸತ್ಯಗಳು ಹೊರ ಬಂದಿದೆ.

ಪೊಲೀಸ್ ಅಧಿಕಾರಿಗಳು ನಿವೃತ್ತರಾದ್ರೂ ದೇಶಸೇವೆಗೆ ಸಿದ್ಧರಿರಬೇಕು. ಸಂಜನಾ-ನಿವೃತ್ತ ಪೊಲೀಸ್ ಅಧಿಕಾರಿ ಜೊತೆಗಿನ ಫೋಟೋ ರಿಲೀಸ್ ಆಗಿದೆ. ಹಲವು ನಿವೃತ್ತ ಪೊಲೀಸ್ ಅಧಿಕಾರಿಗಳ ಕುರಿತು ಮಾಹಿತಿ ನೀಡಿದ್ದೇನೆ. ಇವರು ಕೇವಲ ಕಾನೂನಿನ ಕ್ರಮಗಳ ಕುರಿತು ನೆರವು ನೀಡಿರಬಹುದು ಎಂದು ಟಿವಿ9ಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇದೀಗತಾನೆ ಹೇಳಿದ್ದಾರೆ.

ಈಗಿನ ಸರ್ಕಾರ, ಈಗಿನ ವ್ಯವಸ್ಥೆಯ ಮೇಲೆ ನನಗೆ ನಂಬಿಕೆ ಇದೆ. ‘ಡ್ರಗ್ಸ್’ ವಿರುದ್ಧದ ಹೋರಾಟದ ಕುರಿತು ಸರ್ಕಾರದಿಂದ ಸ್ಪಷ್ಟನೆ ಸಿಕ್ಕಿದೆ. ಆಗಸ್ಟ್ 25ರಿಂದ ಡ್ರಗ್​ ಪೆಡ್ಲರ್​ಗಳಿಗೆ ಶ್ರೀರಕ್ಷೆ ನೀಡಲಾಗಿದೆ. ರಾಜಕೀಯ ಶ್ರೀರಕ್ಷೆ ಇರುವುದರಿಂದಲೇ ಡ್ರಗ್​ ಪೆಡ್ಲರ್​ಗಳ ಡೀಲ್ ಆಗುತ್ತಿದೆ.

ಇನ್ನೂ ಅನೇಕರ ಬಗ್ಗೆ ನನಗೆ ಸರಿಯಾದ ಮಾಹಿತಿ ಇದುವರೆಗೆ ಸಿಕ್ಕಿಲ್ಲ. ಕ್ಲಬ್​​ಗಳಲ್ಲಿ, ಪಾರ್ಟಿಗಳಲ್ಲಿ ನಟಿಯರ ಜೊತೆ ಊಟ ಮಾಡಿದ್ದಾರೆ. ಇಂದಿರಾನಗರ ಕ್ಲಬ್​ನಲ್ಲಿ ಇವರು ಟೆನ್ನಿಸ್ ಆಡೋದನ್ನ ನೋಡಿದ್ದೇನೆ. ಡ್ರಗ್ಸ್​ ಜಾಲ ರಾಜಕೀಯ ಶ್ರೀರಕ್ಷೆ ಇಲ್ಲದೆ ಎಂದೂ ನಡೆಯೋದಿಲ್ಲ.

ಐಎಂಎ ಕೇಸ್​ನಲ್ಲಿ ರಾಜಕಾರಣಿಯೊಬ್ಬರಿಗೆ ಹಣ ನೀಡಿದ ಮಾಹಿತಿ ಕೂಡ ಇದೆ. ನಾನು 15 ದಿನದಿಂದ ಫಾಝಿಲ್ ವಿರುದ್ಧ ಆರೋಪ ಮಾಡಿದ್ದೇನೆ. ಶಾಸಕ ಜಮೀರ್ ಅಹ್ಮದ್ ಖಾನ್ ಬಗ್ಗೆ ನಾನು ಆರೋಪ ಮಾಡಿಲ್ಲ.

ಆದರೆ ಪೊಲೀಸರ ತನಿಖೆಯಲ್ಲಿ ಜಮೀರ್-ಫಾಝಿಲ್ ನಂಟು ಬಯಲಾಗಿದೆ. ಜಮೀರ್​-ಫಾಝಿಲ್​ ನಂಟಿನ ಬಗ್ಗೆ ಶಾಸಕರೇ ಮಾಹಿತಿ ನೀಡಲಿ. ಸ್ಯಾಂಡಲ್​ವುಡ್​ನಲ್ಲಿ ‘ಪಾಪದ ಹಣ’ದ ಬಗ್ಗೆ ಅಂಕಣ ಬರೆದಿದ್ದೇನೆ. ನಾನು ಬರೆದ ಅಂಕಣದಲ್ಲಿ ಒಗಟಿನ ರೂಪದ ಪ್ರಶ್ನೆಗಳನ್ನ ಕೇಳಿದ್ದೇನೆ ಎಂದು ಪ್ರಶಾಂತ್ ಸಂಬರಗಿ ತಿಳಿಸಿದ್ರು.

Published On - 9:52 am, Mon, 14 September 20

ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್