AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕರ್ಷಕ ಮೈಕಟ್ಟಿಗಾಗಿ ಜಿಮ್​ನಲ್ಲಿ ಹೀಗೆ ವರ್ಕೌಟ್ ಮಾಡ್ತಾರಂತೆ ಈ ನಟಿ

ಮೇಘ ಆಕಾಶ್ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಬ್ಯೂಟಿಫುಲ್ ನಟಿ. ತಮಿಳು, ತೆಲುಗು ಸೇರಿ ಒಟ್ಟು ನಾಲ್ಕು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಬೆಡಗಿ. ಅದ್ರಲ್ಲೂ ಕಾಲಿವುಡ್​ಗೆ ಎಂಟ್ರಿ ಕೊಟ್ಟ ಒಂದೇ ವರ್ಷದಲ್ಲಿ ಸಿನಿಪ್ರಿಯರನ್ನು ಮೋಡಿ ಮಾಡಿದ ಬ್ಯೂಟಿ. ಮೇಘಾ ಅವರ ನಟನೆಗೆ ಮನಸೋತ ಸಿನಿರಸಿಕರು ಅವರ ಸೌಂದರ್ಯ ಮತ್ತು ಪರ್ಫೆಕ್ಟ್​ ಫಿಟ್ನೆಸ್​ಗೂ ಫಿದಾ ಆಗಿದ್ದಾರೆ. ಫಿಟ್ನೆಸ್ ಪ್ರೀಕ್ ಮೇಘಾ ಈಗಾಗ್ಲೇ ತಮ್ಮ ಆರೋಗ್ಯಕರ ಮೈಕಟ್ಟಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇವರ ಪರ್ಫೆಕ್ಟ್ ಫಿಟ್ನೆಸ್​ ಗುಟ್ಟು […]

ಆಕರ್ಷಕ ಮೈಕಟ್ಟಿಗಾಗಿ ಜಿಮ್​ನಲ್ಲಿ ಹೀಗೆ ವರ್ಕೌಟ್ ಮಾಡ್ತಾರಂತೆ ಈ ನಟಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 21, 2019 | 7:43 PM

Share

ಮೇಘ ಆಕಾಶ್ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಬ್ಯೂಟಿಫುಲ್ ನಟಿ. ತಮಿಳು, ತೆಲುಗು ಸೇರಿ ಒಟ್ಟು ನಾಲ್ಕು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಬೆಡಗಿ. ಅದ್ರಲ್ಲೂ ಕಾಲಿವುಡ್​ಗೆ ಎಂಟ್ರಿ ಕೊಟ್ಟ ಒಂದೇ ವರ್ಷದಲ್ಲಿ ಸಿನಿಪ್ರಿಯರನ್ನು ಮೋಡಿ ಮಾಡಿದ ಬ್ಯೂಟಿ. ಮೇಘಾ ಅವರ ನಟನೆಗೆ ಮನಸೋತ ಸಿನಿರಸಿಕರು ಅವರ ಸೌಂದರ್ಯ ಮತ್ತು ಪರ್ಫೆಕ್ಟ್​ ಫಿಟ್ನೆಸ್​ಗೂ ಫಿದಾ ಆಗಿದ್ದಾರೆ.

ಫಿಟ್ನೆಸ್ ಪ್ರೀಕ್ ಮೇಘಾ ಈಗಾಗ್ಲೇ ತಮ್ಮ ಆರೋಗ್ಯಕರ ಮೈಕಟ್ಟಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇವರ ಪರ್ಫೆಕ್ಟ್ ಫಿಟ್ನೆಸ್​ ಗುಟ್ಟು ನಿತ್ಯದ ವರ್ಕೌಟ್ ಅಂತೆ. ದಿನಂಪ್ರತಿ ತಪ್ಪದೆ ಜಿಮ್​ನಲ್ಲಿ ವರ್ಕೌಟ್​ ಮಾಡ್ತಾರಂತೆ. ಅದರಲ್ಲಿ ವೇಟ್​ ಟ್ರೇನಿಂಗ್ ಮತ್ತು ಫಂಕ್ಷನಲ್​ ಎಕ್ಸ್​ಸೈಜ್​ಗಳ ಕಡೆಗೆ ಹೆಚ್ಚಿನ ಗಮನ ಹರಿಸಿ ಫಿಟ್ ಆಗಿದ್ದಾರಂತೆ ಈ ಚೆಲುವೆ.

ಇನ್ನು ಇವರ ವರ್ಕೌಟ್​ನಲ್ಲಿ ಪ್ಲಾಂಕ್ಸ್​, ಬ್ಯಾಟಲ್​ ರೋಪ್​ ಎಕ್ಸ್​ಸೈಜ್, ಕೋರ್ ಎಕ್ಸ್​ಸೈಜ್ ಮತ್ತು ವೇಟ್​ ಟ್ರೇನಿಂಗ್ ವ್ಯಾಯಾಮಗಳು ಇರುತ್ತೆ. ಈ ಎಲ್ಲ ಎಕ್ಸ​ಸೈಜ್​ಗಳು ಇವರನ್ನು ಮತ್ತಷ್ಟು ಚೈತನ್ಯದಿಂದ ಇರುವಂತೆ ಮಾಡಿದೆಯಂತೆ.

ನಿತ್ಯದ ವರ್ಕೌಟ್​ಗಳಿಂದ ದೈಹಿಕ ಮತ್ತು ಮಾನಸಿಕವಾಗಿ ಫಿಟ್ ಆಗಿರುವಂತೆ ಮಾಡಿದೆ ಅಂತಾರೆ ಮೇಘಾ. ದಿನದಲ್ಲಿ ಹೆಚ್ಚಿನ ಪ್ರಮಾಣದ ನೀರು ಕುಡಿಯೋ ಅಭ್ಯಾಸ ಕೂಡಾ ಬೆಳೆಸಿಕೊಂಡಿದ್ದಾರೆ. ಇದು ಇವರ ಹೆಲ್ತಿ ಫಿಟ್ನೆಸ್​ನ ಇನ್ನೊಂದು ಗುಟ್ಟು. ಯಾಕಂದ್ರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದ್ರಿಂದ ತ್ವಚೆ ತೇವಾಂಶವನ್ನು ಕಾಯ್ದುಕೊಳ್ಳುವುದಕ್ಕೆ ಸಹಕಾರಿಯಾಗುತ್ತೆ ಅನ್ನೋದು ಇವರ ಮಾತು.

Published On - 7:42 pm, Mon, 21 October 19

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್