AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು CCB ಅಧಿಕಾರಿಗಳೂ ಌಂಕರ್​ ಅನುಶ್ರೀ ವಿಚಾರಣೆ ನಡೆಸ್ತಾರಾ?

[lazy-load-videos-and-sticky-control id=”oqzMA4S7xCA”] ಬೆಂಗಳೂರು: ಡ್ರಗ್ಸ್​ ಜಾಲದ ಆಳ ಅಗಲ ಪತ್ತೆ ಹಚ್ಚುತ್ತಿರುವ ಸಿಸಿಬಿ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.  NCBಯಿಂದ Cue ಪಡೆದ ಬೆಂಗಳೂರು CCB ಅಧಿಕಾರಿಗಳು ಭಾರೀ ತನಿಖೆಯನ್ನೇ ನಡೆಸಿದ್ದಾರೆ. ಈ ಮಧ್ಯೆ ಮಂಗಳೂರಿನಲ್ಲಿಯೂ ಮಾದಕ ಲೋಕದ ತನಿಖೆ ನಡೆದಿದೆ. ಈ ನಿಟ್ಟಿನಲ್ಲಿ ಬೆಂಗಳೂರಿಂದ ಮಾತಿನ ಮಲ್ಲಿ ಅನುಶ್ರೀ ಅವರನ್ನು ಮನೆಗೇ ಬಂದು ಬುಲಾವ್ ನೀಡಿದ್ದಾರೆ. ಅಲ್ಲಿ ಅನುಶ್ರೀ ಈಗ ತಾನೇ ವಿಚಾರಣಾಧಿಕಾರಿ ಎದುರು ಕುಳಿತಿದ್ದಾರೆ. ಸರಿಯಾಗಿ ಇದೇ ವೇಳೆ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಏನು […]

ಬೆಂಗಳೂರು CCB ಅಧಿಕಾರಿಗಳೂ ಌಂಕರ್​ ಅನುಶ್ರೀ ವಿಚಾರಣೆ ನಡೆಸ್ತಾರಾ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Sep 25, 2020 | 2:40 PM

[lazy-load-videos-and-sticky-control id=”oqzMA4S7xCA”]

ಬೆಂಗಳೂರು: ಡ್ರಗ್ಸ್​ ಜಾಲದ ಆಳ ಅಗಲ ಪತ್ತೆ ಹಚ್ಚುತ್ತಿರುವ ಸಿಸಿಬಿ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.  NCBಯಿಂದ Cue ಪಡೆದ ಬೆಂಗಳೂರು CCB ಅಧಿಕಾರಿಗಳು ಭಾರೀ ತನಿಖೆಯನ್ನೇ ನಡೆಸಿದ್ದಾರೆ. ಈ ಮಧ್ಯೆ ಮಂಗಳೂರಿನಲ್ಲಿಯೂ ಮಾದಕ ಲೋಕದ ತನಿಖೆ ನಡೆದಿದೆ. ಈ ನಿಟ್ಟಿನಲ್ಲಿ ಬೆಂಗಳೂರಿಂದ ಮಾತಿನ ಮಲ್ಲಿ ಅನುಶ್ರೀ ಅವರನ್ನು ಮನೆಗೇ ಬಂದು ಬುಲಾವ್ ನೀಡಿದ್ದಾರೆ. ಅಲ್ಲಿ ಅನುಶ್ರೀ ಈಗ ತಾನೇ ವಿಚಾರಣಾಧಿಕಾರಿ ಎದುರು ಕುಳಿತಿದ್ದಾರೆ.

ಸರಿಯಾಗಿ ಇದೇ ವೇಳೆ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಏನು ನಡೆದಿದೆ?  ಸ್ಯಾಂಡಲ್​ವುಡ್​ ಡ್ರಗ್ಸ್​ ಜಾಲದ ವಿಷಯದಲ್ಲಿ ಅನುಶ್ರೀಯನ್ನು  ಬೆಂಗಳೂರು ಸಿಸಿಬಿ ಅವರೂ ವಿಚಾರಣೆ ನಡೆಸುತ್ತಾರಾ? ಎಂದು ನೋಡಿದಾಗ ಮಂಗಳೂರಿನಲ್ಲಿ ಬಂಧಿತ ಬಾಲಿವುಡ್​ ನಟ ಕಿಶೋರ್​ ಹಾಗು ಡ್ಯಾನ್ಸರ್​ ತರುಣ್​ಗೆ ಮಂಗಳೂರು ಮುಂಬೈ ಮತ್ತು ದುಬೈನ ನೆಟ್​ವರ್ಕ್​ ಇದೆ. ಆದರೆ, ಇದುವರೆಗೂ ರಾಗಿಣಿ ಮತ್ತು ಈ ನೆಟ್​ವರ್ಕ್​ಗೂ ಯಾವುದೇ ಸಂಬಂಧ ಇಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಅನುಶ್ರೀ ಹೆಸರು ಬೆಂಗಳೂರು ಸಿಸಿಬಿ ತನಿಖೆಯಲ್ಲಿ ಬಂದಿಲ್ಲ. ಅನುಶ್ರೀ ಬೆಂಗಳೂರಿನಲ್ಲಿ ನಡೆದ ಪಾರ್ಟಿಗಳಲ್ಲಿ ಭಾಗಿಯಾಗಿದ್ದಾಳೆ. ಆದ್ರೆ ಪಾರ್ಟಿಯಲ್ಲಿ ಡ್ರಗ್ಸ್​ ಸೇವಿಸಿರುವ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಇಲ್ಲಿನ ಸಿಸಿಬಿಗೆ ಲಭಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Published On - 12:25 pm, Fri, 25 September 20

ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ