AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು CCB ಅಧಿಕಾರಿಗಳೂ ಌಂಕರ್​ ಅನುಶ್ರೀ ವಿಚಾರಣೆ ನಡೆಸ್ತಾರಾ?

[lazy-load-videos-and-sticky-control id=”oqzMA4S7xCA”] ಬೆಂಗಳೂರು: ಡ್ರಗ್ಸ್​ ಜಾಲದ ಆಳ ಅಗಲ ಪತ್ತೆ ಹಚ್ಚುತ್ತಿರುವ ಸಿಸಿಬಿ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.  NCBಯಿಂದ Cue ಪಡೆದ ಬೆಂಗಳೂರು CCB ಅಧಿಕಾರಿಗಳು ಭಾರೀ ತನಿಖೆಯನ್ನೇ ನಡೆಸಿದ್ದಾರೆ. ಈ ಮಧ್ಯೆ ಮಂಗಳೂರಿನಲ್ಲಿಯೂ ಮಾದಕ ಲೋಕದ ತನಿಖೆ ನಡೆದಿದೆ. ಈ ನಿಟ್ಟಿನಲ್ಲಿ ಬೆಂಗಳೂರಿಂದ ಮಾತಿನ ಮಲ್ಲಿ ಅನುಶ್ರೀ ಅವರನ್ನು ಮನೆಗೇ ಬಂದು ಬುಲಾವ್ ನೀಡಿದ್ದಾರೆ. ಅಲ್ಲಿ ಅನುಶ್ರೀ ಈಗ ತಾನೇ ವಿಚಾರಣಾಧಿಕಾರಿ ಎದುರು ಕುಳಿತಿದ್ದಾರೆ. ಸರಿಯಾಗಿ ಇದೇ ವೇಳೆ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಏನು […]

ಬೆಂಗಳೂರು CCB ಅಧಿಕಾರಿಗಳೂ ಌಂಕರ್​ ಅನುಶ್ರೀ ವಿಚಾರಣೆ ನಡೆಸ್ತಾರಾ?
KUSHAL V
| Edited By: |

Updated on:Sep 25, 2020 | 2:40 PM

Share

[lazy-load-videos-and-sticky-control id=”oqzMA4S7xCA”]

ಬೆಂಗಳೂರು: ಡ್ರಗ್ಸ್​ ಜಾಲದ ಆಳ ಅಗಲ ಪತ್ತೆ ಹಚ್ಚುತ್ತಿರುವ ಸಿಸಿಬಿ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.  NCBಯಿಂದ Cue ಪಡೆದ ಬೆಂಗಳೂರು CCB ಅಧಿಕಾರಿಗಳು ಭಾರೀ ತನಿಖೆಯನ್ನೇ ನಡೆಸಿದ್ದಾರೆ. ಈ ಮಧ್ಯೆ ಮಂಗಳೂರಿನಲ್ಲಿಯೂ ಮಾದಕ ಲೋಕದ ತನಿಖೆ ನಡೆದಿದೆ. ಈ ನಿಟ್ಟಿನಲ್ಲಿ ಬೆಂಗಳೂರಿಂದ ಮಾತಿನ ಮಲ್ಲಿ ಅನುಶ್ರೀ ಅವರನ್ನು ಮನೆಗೇ ಬಂದು ಬುಲಾವ್ ನೀಡಿದ್ದಾರೆ. ಅಲ್ಲಿ ಅನುಶ್ರೀ ಈಗ ತಾನೇ ವಿಚಾರಣಾಧಿಕಾರಿ ಎದುರು ಕುಳಿತಿದ್ದಾರೆ.

ಸರಿಯಾಗಿ ಇದೇ ವೇಳೆ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಏನು ನಡೆದಿದೆ?  ಸ್ಯಾಂಡಲ್​ವುಡ್​ ಡ್ರಗ್ಸ್​ ಜಾಲದ ವಿಷಯದಲ್ಲಿ ಅನುಶ್ರೀಯನ್ನು  ಬೆಂಗಳೂರು ಸಿಸಿಬಿ ಅವರೂ ವಿಚಾರಣೆ ನಡೆಸುತ್ತಾರಾ? ಎಂದು ನೋಡಿದಾಗ ಮಂಗಳೂರಿನಲ್ಲಿ ಬಂಧಿತ ಬಾಲಿವುಡ್​ ನಟ ಕಿಶೋರ್​ ಹಾಗು ಡ್ಯಾನ್ಸರ್​ ತರುಣ್​ಗೆ ಮಂಗಳೂರು ಮುಂಬೈ ಮತ್ತು ದುಬೈನ ನೆಟ್​ವರ್ಕ್​ ಇದೆ. ಆದರೆ, ಇದುವರೆಗೂ ರಾಗಿಣಿ ಮತ್ತು ಈ ನೆಟ್​ವರ್ಕ್​ಗೂ ಯಾವುದೇ ಸಂಬಂಧ ಇಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಅನುಶ್ರೀ ಹೆಸರು ಬೆಂಗಳೂರು ಸಿಸಿಬಿ ತನಿಖೆಯಲ್ಲಿ ಬಂದಿಲ್ಲ. ಅನುಶ್ರೀ ಬೆಂಗಳೂರಿನಲ್ಲಿ ನಡೆದ ಪಾರ್ಟಿಗಳಲ್ಲಿ ಭಾಗಿಯಾಗಿದ್ದಾಳೆ. ಆದ್ರೆ ಪಾರ್ಟಿಯಲ್ಲಿ ಡ್ರಗ್ಸ್​ ಸೇವಿಸಿರುವ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಇಲ್ಲಿನ ಸಿಸಿಬಿಗೆ ಲಭಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Published On - 12:25 pm, Fri, 25 September 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ