Health Tips: ಊಟ, ತಿಂಡಿ ಆದ ಮೇಲೆ ಸಿಹಿ ತಿನ್ನಬೇಕು ಅನ್ನಿಸುತ್ತಾ?

ಊಟ ಮಾಡಿದ ಮೇಲೆ ನಿಮಗೆ ಸಿಹಿ ತಿನ್ನಬೇಕು ಎಂದು ಅನಿಸುತ್ತಿದೆಯೇ? ದೋಸೆ, ಇಡ್ಲಿ, ರೊಟ್ಟಿ ಏನೇ ತಿನ್ನಲಿ ಆದರೂ ಕೂಡ ಸ್ವೀಟ್ ತಿನ್ನೋ ಬಯಕೆ ಕಡಿಮೆ ಆಗ್ತಾ ಇಲ್ವಾ? ಏನು ಇಲ್ಲಾ ಅಂದರೆ ಮಾವಿನಹಣ್ಣು, ಬಾಳೆಹಣ್ಣನ್ನಾದರೂ ತಿನ್ನಬೇಕೆಂದು ಮನಸ್ಸು ಬಯಸುತ್ತಾ? ಹಾಗಾದರೆ ಊಟವಾದ ಬಳಿಕ ಈ ರೀತಿ ಸಿಹಿ ತಿನ್ನುವ ಬಯಕೆ ಏಕೆ ಬರುತ್ತೆ? ಇದು ಸಾಮಾನ್ಯವೇ? ತಿಳಿಯಿರಿ.

Health Tips: ಊಟ, ತಿಂಡಿ ಆದ ಮೇಲೆ ಸಿಹಿ ತಿನ್ನಬೇಕು ಅನ್ನಿಸುತ್ತಾ?
Follow us
| Updated By: ಅಕ್ಷತಾ ವರ್ಕಾಡಿ

Updated on: Jun 11, 2024 | 6:23 PM

ಎಷ್ಟೇ ರುಚಿಕರ ಊಟ ಮಾಡಿದ ಮೇಲೂ ನಿಮಗೆ ಸಿಹಿ ತಿನ್ನಬೇಕು ಎಂದು ಅನಿಸುತ್ತಿದೆಯೇ? ದೋಸೆ, ಇಡ್ಲಿ, ರೊಟ್ಟಿ ಏನೇ ತಿನ್ನಲಿ ಆದರೂ ಕೂಡ ಸ್ವೀಟ್ ತಿನ್ನೋ ಬಯಕೆ ಕಡಿಮೆ ಆಗ್ತಾ ಇಲ್ವಾ? ಏನು ಇಲ್ಲಾ ಅಂದರೆ ಮಾವಿನಹಣ್ಣು, ಬಾಳೆಹಣ್ಣನ್ನಾದರೂ ತಿನ್ನಬೇಕೆಂದು ಮನಸ್ಸು ಬಯಸುತ್ತಾ? ಹಾಗಾದರೆ ಊಟವಾದ ಬಳಿಕ ಈ ರೀತಿ ಸಿಹಿ ತಿನ್ನುವ ಬಯಕೆ ಏಕೆ ಬರುತ್ತೆ? ಇದು ಸಾಮಾನ್ಯವೇ? ತಿಳಿದುಕೊಳ್ಳಿ.

ಇದರರ್ಥ ನಿಮ್ಮ ಆಹಾರದಲ್ಲಿ ಪ್ರೊಟೀನ್ ಅಂಶ ತುಂಬಾ ಕಡಿಮೆ ಇದೆ. ಹಾಗಾಗಿ ನಿಮಗೆ ಈ ರೀತಿಯ ಸಮಸ್ಯೆ ಕಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಡಾ. ಸೌಮ್ಯಶ್ರೀ ಶರ್ಮ ಅವರು ಹೇಳುವ ಪ್ರಕಾರ “ಆಯುರ್ವೇದದಲ್ಲಿ ಪ್ರೊಟೀನ್ ಜಾಸ್ತಿ ಇರುವ ಆಹಾರಗಳ ಬಳಕೆ ಮಾಡಬಾರದು ಆದರೆ ಪ್ರೊಟೀನ್ ಒಳಗೊಂಡಿರುವ ಆಹಾರವನ್ನು ಸೇವನೆ ಮಾಡಬಹುದು. ಅಂದರೆ ಅತಿಯಾದ ಸೇವನೆ ಒಳ್ಳೆಯದಲ್ಲ. ಮಿತ ಬಳಕೆ ಇದ್ದರೆ ಈ ಸಮಸ್ಯೆ ಬರುವುದಿಲ್ಲ” ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ನೆನೆಸಿದ ಖರ್ಜೂರ ತಿನ್ನುವುದರಿಂದ ಹೃದಯಕ್ಕೆ ಒಳ್ಳೆಯದು

ಪ್ರೋಟೀನ್ ಅಂಶವಿರುವ ಆಹಾರಗಳು:

ಸಾಮಾನ್ಯವಾಗಿ ಹಣ್ಣು – ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದರ ಜೊತೆಗೆ ಇನ್ನಿತರ ಆಹಾರ ಪದಾರ್ಥಗಳಾದ ಮೊಸರು, ಮೊಟ್ಟೆ, ಮೀನು, ಬೀಜಗಳು, ಬೆಳೆ ಕಾಳುಗಳನ್ನು ನಿಯಮಿತವಾಗಿ ಸೇರಿಸಿಕೊಳ್ಳಿ. ಅದನ್ನು ಆದಷ್ಟು ಬೇಯಿಸಿ ತಿನ್ನಿ. ಇವು ಮಿತವಾಗಿದ್ದರೆ ಆರೋಗ್ಯಕರವಾದ ಆಹಾರ ಪದ್ಧತಿಯ ಜೊತೆಗೆ ಆರೋಗ್ಯಕರವಾದ ದೇಹ ಕೂಡ ನಮ್ಮದಾಗುತ್ತದೆ. ಈ ರೀತಿ ಪ್ರೊಟೀನ್ ಇರುವ ಆಹಾರ ಸೇವನೆ ಮಾಡಿದ ಮೇಲೂ ನಿಮಗೆ ಸಿಹಿ ತಿನ್ನುವ ಬಯಕೆ ಇದ್ದರೆ ಒಣ ಖರ್ಜುರವನ್ನು ಸೇವನೆ ಮಾಡಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!