AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಊಟ, ತಿಂಡಿ ಆದ ಮೇಲೆ ಸಿಹಿ ತಿನ್ನಬೇಕು ಅನ್ನಿಸುತ್ತಾ?

ಊಟ ಮಾಡಿದ ಮೇಲೆ ನಿಮಗೆ ಸಿಹಿ ತಿನ್ನಬೇಕು ಎಂದು ಅನಿಸುತ್ತಿದೆಯೇ? ದೋಸೆ, ಇಡ್ಲಿ, ರೊಟ್ಟಿ ಏನೇ ತಿನ್ನಲಿ ಆದರೂ ಕೂಡ ಸ್ವೀಟ್ ತಿನ್ನೋ ಬಯಕೆ ಕಡಿಮೆ ಆಗ್ತಾ ಇಲ್ವಾ? ಏನು ಇಲ್ಲಾ ಅಂದರೆ ಮಾವಿನಹಣ್ಣು, ಬಾಳೆಹಣ್ಣನ್ನಾದರೂ ತಿನ್ನಬೇಕೆಂದು ಮನಸ್ಸು ಬಯಸುತ್ತಾ? ಹಾಗಾದರೆ ಊಟವಾದ ಬಳಿಕ ಈ ರೀತಿ ಸಿಹಿ ತಿನ್ನುವ ಬಯಕೆ ಏಕೆ ಬರುತ್ತೆ? ಇದು ಸಾಮಾನ್ಯವೇ? ತಿಳಿಯಿರಿ.

Health Tips: ಊಟ, ತಿಂಡಿ ಆದ ಮೇಲೆ ಸಿಹಿ ತಿನ್ನಬೇಕು ಅನ್ನಿಸುತ್ತಾ?
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: Jun 11, 2024 | 6:23 PM

Share

ಎಷ್ಟೇ ರುಚಿಕರ ಊಟ ಮಾಡಿದ ಮೇಲೂ ನಿಮಗೆ ಸಿಹಿ ತಿನ್ನಬೇಕು ಎಂದು ಅನಿಸುತ್ತಿದೆಯೇ? ದೋಸೆ, ಇಡ್ಲಿ, ರೊಟ್ಟಿ ಏನೇ ತಿನ್ನಲಿ ಆದರೂ ಕೂಡ ಸ್ವೀಟ್ ತಿನ್ನೋ ಬಯಕೆ ಕಡಿಮೆ ಆಗ್ತಾ ಇಲ್ವಾ? ಏನು ಇಲ್ಲಾ ಅಂದರೆ ಮಾವಿನಹಣ್ಣು, ಬಾಳೆಹಣ್ಣನ್ನಾದರೂ ತಿನ್ನಬೇಕೆಂದು ಮನಸ್ಸು ಬಯಸುತ್ತಾ? ಹಾಗಾದರೆ ಊಟವಾದ ಬಳಿಕ ಈ ರೀತಿ ಸಿಹಿ ತಿನ್ನುವ ಬಯಕೆ ಏಕೆ ಬರುತ್ತೆ? ಇದು ಸಾಮಾನ್ಯವೇ? ತಿಳಿದುಕೊಳ್ಳಿ.

ಇದರರ್ಥ ನಿಮ್ಮ ಆಹಾರದಲ್ಲಿ ಪ್ರೊಟೀನ್ ಅಂಶ ತುಂಬಾ ಕಡಿಮೆ ಇದೆ. ಹಾಗಾಗಿ ನಿಮಗೆ ಈ ರೀತಿಯ ಸಮಸ್ಯೆ ಕಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಡಾ. ಸೌಮ್ಯಶ್ರೀ ಶರ್ಮ ಅವರು ಹೇಳುವ ಪ್ರಕಾರ “ಆಯುರ್ವೇದದಲ್ಲಿ ಪ್ರೊಟೀನ್ ಜಾಸ್ತಿ ಇರುವ ಆಹಾರಗಳ ಬಳಕೆ ಮಾಡಬಾರದು ಆದರೆ ಪ್ರೊಟೀನ್ ಒಳಗೊಂಡಿರುವ ಆಹಾರವನ್ನು ಸೇವನೆ ಮಾಡಬಹುದು. ಅಂದರೆ ಅತಿಯಾದ ಸೇವನೆ ಒಳ್ಳೆಯದಲ್ಲ. ಮಿತ ಬಳಕೆ ಇದ್ದರೆ ಈ ಸಮಸ್ಯೆ ಬರುವುದಿಲ್ಲ” ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ನೆನೆಸಿದ ಖರ್ಜೂರ ತಿನ್ನುವುದರಿಂದ ಹೃದಯಕ್ಕೆ ಒಳ್ಳೆಯದು

ಪ್ರೋಟೀನ್ ಅಂಶವಿರುವ ಆಹಾರಗಳು:

ಸಾಮಾನ್ಯವಾಗಿ ಹಣ್ಣು – ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದರ ಜೊತೆಗೆ ಇನ್ನಿತರ ಆಹಾರ ಪದಾರ್ಥಗಳಾದ ಮೊಸರು, ಮೊಟ್ಟೆ, ಮೀನು, ಬೀಜಗಳು, ಬೆಳೆ ಕಾಳುಗಳನ್ನು ನಿಯಮಿತವಾಗಿ ಸೇರಿಸಿಕೊಳ್ಳಿ. ಅದನ್ನು ಆದಷ್ಟು ಬೇಯಿಸಿ ತಿನ್ನಿ. ಇವು ಮಿತವಾಗಿದ್ದರೆ ಆರೋಗ್ಯಕರವಾದ ಆಹಾರ ಪದ್ಧತಿಯ ಜೊತೆಗೆ ಆರೋಗ್ಯಕರವಾದ ದೇಹ ಕೂಡ ನಮ್ಮದಾಗುತ್ತದೆ. ಈ ರೀತಿ ಪ್ರೊಟೀನ್ ಇರುವ ಆಹಾರ ಸೇವನೆ ಮಾಡಿದ ಮೇಲೂ ನಿಮಗೆ ಸಿಹಿ ತಿನ್ನುವ ಬಯಕೆ ಇದ್ದರೆ ಒಣ ಖರ್ಜುರವನ್ನು ಸೇವನೆ ಮಾಡಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!