AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Remedies: ಪಿತ್ತದೋಶ ನಿವಾರಣೆ ಮಾಡಿಕೊಳ್ಳಲು ಈ ಸುಲಭ ವಿಧಾನ ಅನುಸರಿಸಿ

ವರ್ಷದ ಯಾವುದೇ ಸಮಯವಾದರೂ ಸರಿ ಎಳನೀರನ್ನು ಸಂತ್ರಪ್ತಿಯಿಂದ ಕುಡಿಯಬಹುದು. ಅದು ತಕ್ಷಣ ಒಂದು ರೀತಿಯ ಉಲ್ಲಾಸ ನೀಡುತ್ತದೆ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಎಳನೀರನ್ನು ಕುಡಿದು ಬಿಸಾಡುವಾಗ ಅದರೊಳಗಿರುವ ನೆಟ್ಟಿಯನ್ನು ತಿನ್ನುವುದಿಲ್ಲ. ನೆಟ್ಟಿ ಎಂದರೆ ಕಾಯಿಯ ತಿರುಳಿರುವ ಕೆಳ ಪದರ ಇದು ಸಾಮಾನ್ಯವಾಗಿ ಒಗರಾಗಿರುತ್ತದೆ. ಹಾಗಾದರೆ ಇದರ ಪ್ರಯೋಜನವೇನು? ಇಲ್ಲಿದೆ ಮಾಹಿತಿ.

Home Remedies: ಪಿತ್ತದೋಶ ನಿವಾರಣೆ ಮಾಡಿಕೊಳ್ಳಲು ಈ ಸುಲಭ ವಿಧಾನ ಅನುಸರಿಸಿ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: May 29, 2024 | 6:14 PM

Share

ಎಳನೀರು ದೇಹಕ್ಕೆ ನೀಡುವಷ್ಟು ತಾಜಾತನ ಬೇರೆ ಯಾವ ಪಾನೀಯವೂ ನೀಡದು. ವರ್ಷದ ಯಾವುದೇ ಸಮಯವಾದರೂ ಸರಿ ಎಳನೀರನ್ನು ಸಂತ್ರಪ್ತಿಯಿಂದ ಕುಡಿಯಬಹುದು. ಅದು ತಕ್ಷಣ ಒಂದು ರೀತಿಯ ಉಲ್ಲಾಸ ನೀಡುತ್ತದೆ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಎಳನೀರನ್ನು ಕುಡಿದು ಬಿಸಾಡುವಾಗ ಅದರೊಳಗಿರುವ ನೆಟ್ಟಿಯನ್ನು ತಿನ್ನುವುದಿಲ್ಲ. ನೆಟ್ಟಿ ಎಂದರೆ ಕಾಯಿಯ ತಿರುಳಿರುವ ಕೆಳ ಪದರ ಇದು ಸಾಮಾನ್ಯವಾಗಿ ಒಗರಾಗಿರುತ್ತದೆ. ಹಾಗಾದರೆ ಇದರ ಪ್ರಯೋಜನವೇನು? ಇಲ್ಲಿದೆ ಮಾಹಿತಿ.

ಕೆಲವೆಡೆ ಎಳನೀರನ್ನು ಬೋಂಡ ಜ್ಯೂಸ್ ಎಂದು ಕರೆಯಲಾಗುತ್ತದೆ. ಅದರಲ್ಲಿರುವ ಕಾಯಿಯನ್ನು ಗಂಜಿ ಎನ್ನುತ್ತಾರೆ. ಇವೆರಡನ್ನೂ ಸೇವಿಸಿದ ಬಳಿಕ ನಾವು ಅದನ್ನು ಬಿಸಾಡುತ್ತೇವೆ. ಏಕೆಂದರೆ ನಮಗೆ ಇದರ ಇನ್ನಿತರ ಪ್ರಯೋಜನಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಈ ಕಾಯಿಯನ್ನು ತಿಂದ ಮೇಲೆ ಒಂದು ಬಿಳಿ ಪದರವಿರುತ್ತದೆ ಅದನ್ನು ನೆಟ್ಟಿ ಎಂದು ಕರೆಯಲಾಗುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿ ಇದನ್ನು ವಿವಿಧ ಹೆಸರುಗಳಿಂದ ಕರೆಯಬಹುದು. ಇದು ರುಚಿಯಲ್ಲಿ ಹೆಚ್ಚಾಗಿ ಒಗರಾಗಿರುತ್ತದೆ. ಹಾಗಾಗಿ ಇದನ್ನು ತಿನ್ನುವುದು ಬಿಡಿ, ಕಂಡರೆ ಮೂಗು ಮೂರಿಯುವರೆ ಜಾಸ್ತಿ. ಹಾಗಾಗಿ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ.

ಇದನ್ನೂ ಓದಿ: ಊಟದ ಬಳಿಕ ನಡೆಯುವುದು ದೇಹಕ್ಕೆ ಎಷ್ಟು ಮುಖ್ಯ ಗೊತ್ತಾ?

ಇದನ್ನು ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನವೇನು?

  • ಈ ನೆಟ್ಟಿಯನ್ನು ತಿನ್ನುವುದರಿಂದ ಪಿತ್ತದೋಶವಿದ್ದಲ್ಲಿ ಶಮನಗೊಳ್ಳುತ್ತದೆ.
  • ಇದರಲ್ಲಿ ಆಂಟಿ – ಆಕ್ಸಿಡೆಂಟ್ ಹೆಚ್ಚಾಗಿರುತ್ತದೆ. ಹಾಗಾಗಿ ದೇಹಕ್ಕೆ ತುಂಬಾ ಒಳ್ಳೆಯದು.
  • ಇದು ದೇಹವನ್ನು ತಂಪಾಗಿರಿಸುತ್ತದೆ. ಬೇಸಿಗೆ ಕಾಲದಲ್ಲಿ ಇದನ್ನು ತಪ್ಪದೆ ಸೇವನೆ ಮಾಡಬೇಕು.
  • ಕೆಲವರ ಬಾಯಲ್ಲಿ ಹಿಟ್ ನಿಂದಾಗಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ, ಇದರ ಸೇವನೆಯಿಂದ ಅದಕ್ಕೆ ಮುಕ್ತಿ ಸಿಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ