AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಯಾಗಿ ಓಡುವುದು ದೇಹಕ್ಕೆ ಒಳ್ಳೆಯದೇ? ಈ ಆರೋಗ್ಯ ವಿಷಯಗಳನ್ನು ತಿಳಿದುಕೊಳ್ಳಿ

ದೈಹಿಕ ಚಟುವಟಿಕೆಯಿಂದ ಹಸಿವು ಹೆಚ್ಚಾಗುವುದು ಸಹಜ, ಆದರೆ ಅತಿಯಾದ ಓಟವು ಹಸಿವನ್ನು ಕಳೆದುಕೊಳ್ಳಬಹುದು. ವಾಸ್ತವವಾಗಿ, ಓಟದಿಂದ ಉಂಟಾಗುವ ಆಯಾಸವು ಇದಕ್ಕೆ ಕಾರಣವಾಗಿದೆ. ಫಿಟ್ ಆಗಿರಲು ಓಡುವುದು ತಪ್ಪಲ್ಲ. ಆದರೆ ಹೆಚ್ಚು ಓಡಿದರೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪರಿಣಾಮವಾಗಿ ದಿನವಿಡೀ ಕಿರಿಕಿರಿ ಮತ್ತು ಆಲಸ್ಯದ ಭಾವನೆ ಇರುತ್ತದೆ.

ಅತಿಯಾಗಿ ಓಡುವುದು ದೇಹಕ್ಕೆ ಒಳ್ಳೆಯದೇ? ಈ ಆರೋಗ್ಯ  ವಿಷಯಗಳನ್ನು ತಿಳಿದುಕೊಳ್ಳಿ
ಅತಿಯಾಗಿ ಓಡುವುದು ಆರೋಗ್ಯಕ್ಕೆ ಒಳ್ಳೆಯದೇ?
ಸಾಧು ಶ್ರೀನಾಥ್​
|

Updated on: Sep 26, 2023 | 3:09 PM

Share

Running Side Effects: ಯಾವುದೇ ಖರ್ಚು ವೆಚ್ಚವಿಲ್ಲದೆ ಫಿಟ್ನೆಸ್ ದಕ್ಕಿಸಿಕೊಳ್ಳಲು ರನ್ನಿಂಗ್ ಅತ್ಯುತ್ತಮ ಆಯ್ಕೆಯಾಗಿದೆ. ನಿಯಮಿತ ಓಟವು ಆರೋಗ್ಯದ ಜೊತೆಗೆ ಫಿಟ್‌ನೆಸ್‌ಗೂ ಒಳ್ಳೆಯದು. ಆದರೆ ಮಿತಿಯಲ್ಲಿ ಓಡುವಾಗ ಮಾತ್ರ. ಅತಿಯಾದ ಓಟವು ಸರಿಪಡಿಸಲಾಗದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಫಿಟ್ನೆಸ್ ತಜ್ಞರು ಹೇಳುತ್ತಾರೆ. ಹಾಗಾದರೆ ಅದರ ಸಮಸ್ಯೆಗಳೇನು? ತಿಳಿದುಕೊಳ್ಳೋಣ..

ಅತಿ ಓಟದ ಅಡ್ಡ ಪರಿಣಾಮಗಳು: ಓಡುವುದು ಆರೋಗ್ಯಕ್ಕೆ ಒಳ್ಳೆಯದು. ವಿಶೇಷವಾಗಿ ಯುವಕರು ಮತ್ತು ಉದ್ಯೋಗಿಗಳಿಗೆ ರನ್ನಿಂಗ್​ ಮಾಡುವುದು ಅತ್ಯಗತ್ಯ. ಓಟವು ಫಿಟ್ನೆಸ್ ಮಾತ್ರವಲ್ಲದೆ ಹೃದಯಾಘಾತ, ಮಧುಮೇಹ ಮತ್ತು ಬೊಜ್ಜು ಮುಂತಾದ ಅನೇಕ ಸಮಸ್ಯೆಗಳನ್ನು ತಡೆಯುತ್ತದೆ. ಆದರೆ ಹೆಚ್ಚು ಓಡುವುದು ಒಳ್ಳೆಯದಲ್ಲ.

ಸ್ನಾಯು ನೋವು: ಅತಿಯಾದ ಓಟವು ಸ್ನಾಯು ಸೆಳೆತಕ್ಕೆ ಕಾರಣವಾಗುತ್ತದೆ. ಇದು ಕಾಲಿನ ಸ್ನಾಯುಗಳಲ್ಲಿ ನೋವಿಗೆ ಕಾರಣವಾಗುತ್ತದೆ. ಈ ನೋವನ್ನು ಲೆಕ್ಕಿಸದೆ ಓಡಿದರೆ ಕುಳಿತುಕೊಳ್ಳುವುದಕ್ಕೂ, ನಿಲ್ಲುವುದಕ್ಕೂ ಕೂಡ ಸಮಸ್ಯೆಯಾಗುತ್ತದೆ.

ಹಸಿವು ಕಡಿಮೆಯಾಗುವುದು: ದೈಹಿಕ ಚಟುವಟಿಕೆಯಿಂದ ಹಸಿವು ಹೆಚ್ಚಾಗುವುದು ಸಹಜ, ಆದರೆ ಅತಿಯಾದ ಓಟವು ಹಸಿವನ್ನು ಕಳೆದುಕೊಳ್ಳಬಹುದು. ವಾಸ್ತವವಾಗಿ, ಓಟದಿಂದ ಉಂಟಾಗುವ ಆಯಾಸವು ಇದಕ್ಕೆ ಕಾರಣವಾಗಿದೆ.

Also Read: ಸರ್ಜರಿಗಾಗಿ ಬರೊಬ್ಬರಿ 3 ಕಿ.ಮೀ ಓಡಿದ ವೈದ್ಯ; ವೈರಲ್ ಆಯ್ತು ಡಾ ಗೋವಿಂದ್ ನಂದಕುಮಾರ್ ಓಟ 

ಹತಾಶೆ: ಫಿಟ್ ಆಗಿರಲು ಓಡುವುದು ತಪ್ಪಲ್ಲ. ಆದರೆ ಹೆಚ್ಚು ಓಡಿದರೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪರಿಣಾಮವಾಗಿ ದಿನವಿಡೀ ಕಿರಿಕಿರಿ ಮತ್ತು ಆಲಸ್ಯದ ಭಾವನೆ ಇರುತ್ತದೆ.

ನಿದ್ರಾಹೀನತೆ: ದೇಹವು ದಣಿದಿದ್ದರೆ, ರಾತ್ರಿಯಲ್ಲಿ ನಿಮಗೆ ಉತ್ತಮ ನಿದ್ರೆ ಬರುತ್ತದೆ. ಆದರೆ ಅತಿಯಾಗಿ ಓಡುವುದರಿಂದ ದೇಹ ಹೆಚ್ಚು ಸುಸ್ತಾಗುತ್ತದೆ. ಪರಿಣಾಮವಾಗಿ ನೋವು ಮತ್ತು ಕಿರಿಕಿರಿಯು ರಾತ್ರಿಯಲ್ಲಿ ನಿದ್ರಾಹೀನತೆಯನ್ನು ಉಂಟುಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!