ನಾಲಿಗೆಯಲ್ಲೂ ಅಡಗಿದೆ ವಿಜ್ಞಾನ, ನಾಲಿಗೆ ನೋಡಿ ವೈದ್ಯರು ನಿಮಗೆ ಯಾವ ಸಮಸ್ಯೆ ಇದೆ ಎಂದು ಹೇಳ್ತಾರೆ ಅದು ಹೇಗೆ ತಿಳಿಯಿರಿ

ನಮ್ಮ ದೇಹದಲ್ಲಿನ ರೋಗದ ಆರಂಭಿಕ ಲಕ್ಷಣಗಳು ಅನೇಕ ಅಂಗಗಳಲ್ಲಿ ಗೋಚರಿಸುತ್ತವೆ. ನೀವು ಅನಾರೋಗ್ಯಕ್ಕೆ ಒಳಗಾದಾಗ ಮತ್ತು ನೀವು ವೈದ್ಯರ ಬಳಿ ಹೋದಾಗ ಅವರು ಮೊದಲು ಹೇಳುವುದೇ ನಾಲಿಗೆ ತೋರಿಸಿ ಎಂದು.

ನಾಲಿಗೆಯಲ್ಲೂ ಅಡಗಿದೆ ವಿಜ್ಞಾನ, ನಾಲಿಗೆ ನೋಡಿ ವೈದ್ಯರು ನಿಮಗೆ ಯಾವ ಸಮಸ್ಯೆ ಇದೆ ಎಂದು ಹೇಳ್ತಾರೆ ಅದು ಹೇಗೆ ತಿಳಿಯಿರಿ
ವೈದ್ಯರುImage Credit source: Kauveri Hospital
Follow us
|

Updated on: Jun 14, 2023 | 9:00 AM

ನಮ್ಮ ದೇಹದಲ್ಲಿನ ರೋಗದ ಆರಂಭಿಕ ಲಕ್ಷಣಗಳು ಅನೇಕ ಅಂಗಗಳಲ್ಲಿ ಗೋಚರಿಸುತ್ತವೆ. ನೀವು ಅನಾರೋಗ್ಯಕ್ಕೆ ಒಳಗಾದಾಗ ಮತ್ತು ನೀವು ವೈದ್ಯರ ಬಳಿ ಹೋದಾಗ ಅವರು ಮೊದಲು ಹೇಳುವುದೇ ನಾಲಿಗೆ ತೋರಿಸಿ ಎಂದು. ಮೊದಲು ನಿಮ್ಮ ನಾಲಿಗೆ ಬಳಿಕ ನಿಮ್ಮ ಕಣ್ಣನ್ನು ಪರೀಕ್ಷಿಸುತ್ತಾರೆ. ನಿಮ್ಮ ನಾಲಿಗೆಯಲ್ಲೂ ಕೂಡ ವಿಜ್ಞಾನ ಅಡಗಿದೆ ಎಂಬುದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ, ವೈದ್ಯರು ನಾಲಿಗೆಯಿಂದ ನಿಮಗೆ ಯಾವ ಕಾಯಿಲೆ ಇದೆ ಎಂದು ಕಂಡುಹಿಡಿಯುತ್ತಾರೆ. ನಾಲಿಗೆಯಲ್ಲಿ ಕಂಡುಬರುವ ಬದಲಾವಣೆಗಳು ಯಾವ ರೋಗದ ಲಕ್ಷಣಗಳಾಗಿರುತ್ತವೆ ತಿಳಿಯಿರಿ. ನಾಲಿಗೆಯಿಂದ ರೋಗವನ್ನು ಹೇಗೆ ಗುರುತಿಸಲಾಗುತ್ತದೆ?

1. ನಾಲಿಗೆ ಬಿಳಿಯಾಗುವುದು ನಾಲಿಗೆಯ ಬಣ್ಣವು ಬಿಳಿಯಾಗಿದ್ದರೆ ಅಥವಾ ಅದರ ಮೇಲೆ ಬಿಳಿ ಕಲೆಗಳು ಕಂಡುಬಂದರೆ, ಇವುಗಳು ಈಸ್ಟ್ ಸೋಂಕಿನ ಚಿಹ್ನೆಗಳಾಗಿರಬಹುದು ಎಂದು ಅರ್ಥಮಾಡಿಕೊಳ್ಳಬೇಕು. ತಂಬಾಕು ಸೇವಿಸುವವರ ನಾಲಿಗೆ ಹೆಚ್ಚಾಗಿ ಬೆಳ್ಳಗಾಗುತ್ತದೆ. ತಿಳಿ ಬಿಳಿ ನಾಲಿಗೆ ರಕ್ತಹೀನತೆಯ ಲಕ್ಷಣವಾಗಿರಬಹುದು.

ಮತ್ತಷ್ಟು ಓದಿ: World Blood Donor Day 2023: ರಕ್ತದಾನದಿಂದಾಗುವ ಅಚ್ಚರಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ

2. ನಾಲಿಗೆಯ ಮೇಲೆ ಕಪ್ಪು ಕಲೆಗಳು ನಾಲಿಗೆಯ ಮೇಲೆ ಕಪ್ಪು ಚುಕ್ಕೆ ಇದ್ದರೆ, ಅದು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಕಬ್ಬಿಣದ ಮಾತ್ರೆಗಳನ್ನು ಅತಿಯಾಗಿ ಸೇವಿಸಿದರೂ ನಾಲಿಗೆಯ ಬಣ್ಣ ಕಪ್ಪಾಗುತ್ತದೆ. ಅದರ ಸಂಕೇತಗಳು ನಾಲಿಗೆಯ ಮೂಲಕ ಕಂಡುಬರುತ್ತವೆ.

3. ಕೆಂಪು ನಾಲಿಗೆ ನಾಲಿಗೆಯ ಕೆಂಪು ಬಣ್ಣವು ದೇಹದಲ್ಲಿ ವಿಟಮಿನ್ ಬಿ 12 ಕೊರತೆಯ ಸಂಕೇತವಾಗಿದೆ. ಕೆಲವೊಮ್ಮೆ ನಾಲಿಗೆಯ ಕೆಂಪು ಬಣ್ಣವು ಸೋಂಕು ಮತ್ತು ಜ್ವರದ ಲಕ್ಷಣವಾಗಿರಬಹುದು. ಇದು ಸಂಭವಿಸಿದಲ್ಲಿ, ವೈದ್ಯರನ್ನು ಭೇಟಿ ಮಾಡಬೇಕು.

4. ಕೂದಲಿನಂತೆ ಅಂಟಿಕೊಳ್ಳುವುದು ಕೆಲವೊಮ್ಮೆ ನಾಲಿಗೆಯ ಮೇಲೆ ಕೂದಲಿನಂತೆ ಏನಾದರೂ ಅಂಟಿಕೊಂಡಿದೆ ಎಂದು ತೋರುತ್ತದೆ. ಇದು ಬಿಳಿ, ಕಪ್ಪು ಅಥವಾ ಕಂದು ಬಣ್ಣದ್ದಾಗಿರಬಹುದು. ಇದರಲ್ಲಿ ಬ್ಯಾಕ್ಟೀರಿಯಾಗಳು ಸಿಲುಕಿ ಆರೋಗ್ಯಕ್ಕೆ ಹಾನಿಯಾಗುವ ಅಪಾಯವಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ