AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜ್ಜು ಯೋಗ, ಮುಸಲ ಯೋಗ, ನಲ ಯೋಗ: ನಿಮ್ಮ ಜಾತಕದಲ್ಲಿ ಈ ಮೂರು ಯೋಗಗಳಿವೆಯೇ ನೋಡಿಕೊಳ್ಳಿ

ರಜ್ಜು ಯೋಗ, ಮುಸಲ ಯೋಗ, ನಲ ಯೋಗ ಈ ಯೋಗಗಳು ಅಪರೂಪಕ್ಕೆ ಬರುವಂತಹ ಯೋಗಗಳಾಗಿವೆ. ಎಲ್ಲರ ಕಾಯಕದಲ್ಲಿ ಈ ಯೋಗವು ಇರುತ್ತದೆ ಎನ್ನಲಾಗದು. ಆದರೆ ಇಂತಹ ಯೋಗಗಳು ಸಂಭವಿಸುತ್ತವೆ ಎನ್ನುವುದು ಸತ್ಯ ಮತ್ತು ಅದಕ್ಕೆ ಫಲವೂ ಇರುತ್ತದೆ.

ರಜ್ಜು ಯೋಗ, ಮುಸಲ ಯೋಗ, ನಲ ಯೋಗ: ನಿಮ್ಮ ಜಾತಕದಲ್ಲಿ ಈ ಮೂರು ಯೋಗಗಳಿವೆಯೇ ನೋಡಿಕೊಳ್ಳಿ
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 28, 2023 | 1:30 AM

Share

ಈ ಯೋಗಗಳು ಅಪರೂಪಕ್ಕೆ ಬರುವಂತಹ ಯೋಗ (Yoga) ಗಳಾಗಿವೆ. ಎಲ್ಲರ ಕಾಯಕದಲ್ಲಿ ಈ ಯೋಗವು ಇರುತ್ತದೆ ಎನ್ನಲಾಗದು. ಆದರೆ ಇಂತಹ ಯೋಗಗಳು ಸಂಭವಿಸುತ್ತವೆ ಎನ್ನುವುದು ಸತ್ಯ ಮತ್ತು ಅದಕ್ಕೆ ಫಲವೂ ಇರುತ್ತದೆ. ನಿಮ್ಮ ಜಾತಕ ಕುಂಡಲಿಯಲ್ಲಿ ನೀವು ಜನಿಸಿದ ಸಮಯಕ್ಕೆ ಚರರಾಶಿಯಲ್ಲಿ ಅಂದರೆ, ಮೇಷ, ಕರ್ಕಾಟಕ, ತುಲಾ ಮತ್ತು ಮಕರ ರಾಶಿಗಲ್ಲಿ ಗ್ರಹರಿದ್ದರೆ ಇದನ್ನು ರಜ್ಜು ಯೋಗ ಎನ್ನುವರು.

ಹಾಗಯೇ ಸ್ಥಿರ ರಾಶಿಯಲ್ಲಿ ಎಂದರೆ, ವೃಷಭ, ಸಿಂಹ, ವೃಶ್ಚಿಕ, ಕುಂಭ ರಾಶಿಗಳಲ್ಲಿ ಎಲ್ಲರ ಗ್ರಹರೂ ಇದ್ದರೆ ಅದನ್ನು ಮುಸಲ ಯೋಗ ಎನ್ನುತ್ತಾರೆ. ಹಾಗೆಯೇ ಉಭಯ ರಾಶಿಯಲ್ಲಿ ಎಲ್ಲ ಗ್ರಹರಿದ್ದರೆ, ಅಂದರೆ ಮಿಥುನ, ಕನ್ಯಾ, ಧನು, ಮೀನ ರಾಶಿಗಳಲ್ಲಿ ಎಲ್ಲ ಗ್ರಹರಿದ್ದರೆ ನಲ ಯೋಗವು ಆಗುತ್ತದೆ.

ಇದನ್ನೂ ಓದಿ: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ನಿಮ್ಮ ಅಂಗೈಯಲ್ಲಿರುವ ಈ 3 ರೇಖೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು

ಈ ಯೋಗಗಳಿಂದ ಏನಾಗುತ್ತದೆ ಹಾಗಿದ್ದರೆ?

ರಜ್ಜು ಯೋಗ: ಈ ಯೋಗವನ್ನು ಇಟ್ಟುಕೊಂಡು ಹುಟ್ಟಿರುವವರು ಇನ್ನೊಬ್ಬರ ಅಭಿವೃದ್ಧಿಯನ್ನು ಇಷ್ಟಪಡುವುದಿಲ್ಲ. ಮನೆಯಿಂದ ದೂರವಿರಲು ಅಥವಾ ವಿದೇಶಗಳಿಗೂ ಹೋಗಬಹುದು. ಓಡಾಟದಲ್ಲಿ ಅತಿಯಾದ ಆಸಕ್ತಿ ಉಳ್ಳವನಾಗುವನು.

ಮುಸಲ ಯೋಗ: ಮರ್ಯಾದಸ್ಥ ಕುಟುಂಬದಲ್ಲಿ ಜನಿಸಿ, ಕುಟುಂಬಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವರು. ಮಾನವಂತರಾಗಿಯೂ ಧನವಂತರಾಗಿಯೂ ಇವರು ಇರುವರು.

ಇದನ್ನೂ ಓದಿ: Virgo Zodiac Sign: ಕನ್ಯಾ ರಾಶಿಯವರು ಬೇರೆ ಅವರಲ್ಲಿ ಹೆಚ್ಚು ತಪ್ಪನ್ನು ಹುಡುಕುತ್ತಾರಾ? ವೈಯಕ್ತಿಕ, ವೃತ್ತಿಪರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಈ ಸಲಹೆಗಳನ್ನು ಅನುಸರಿಸಿ

ನಲ ಯೋಗ: ಈ ಯೋಗದಲ್ಲಿ ಜನಿಸಿದವರು ಅಂಗ ಊನ ಇರುವವರು ಆಗಿರುತ್ತಾರೆ. ಎಲ್ಲ ಕೆಲಸಗಳಲ್ಲಿಯೂ ಆಸಕ್ತಿ ಇರಲಿದೆ. ಸ್ಥಿರವಾದ ಸಂಪತ್ತನ್ನು ಉಳಿಸಿಕೊಂಡಿರುತ್ತೀರಿ.

ಈ ಎಲ್ಲ ಯೋಗಗಳೂ ಯಾವಾಗಲೂ ಫಲಿಸುತ್ತಿರುವುದಿಲ್ಲ. ಆದರೆ ಗ್ರಹಗಳ ಆಧಾರದ ಮೇಲೆ ಸ್ಥಾನದ ಮೇಲೆ, ಅಲ್ಲಿರುವ ಗ್ರಹಗಳ ಬಲಾಬಲದ ಮೇಲೆ ಇದು ನಿರ್ಧಾರವಾಗುವುದು. ದಶೆ ಮತ್ತು ಭುಕ್ತಿಯ ಸಮಯದಲ್ಲಿವ ಅವುಗಳ ಫಲವು ಹೆಚ್ಚಾಗುವುದು. ಆದರೆ ಸ್ವಪ್ಪ ಮಟ್ಟಿಗೆ ತಮ್ಮ ಪ್ರಭಾವವನ್ನು ಬೀರುತ್ತಲೇ ಇರುತ್ತವೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್