AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ರಕ್ ಮತ್ತು ಸರ್ಪಯೋಗದ ಬಗ್ಗೆ ನಿಮಗೆಷ್ಟು ಗೊತ್ತು?

ಎರಡು ಯೋಗಗಳನ್ನು ದಲಯೋಗ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಕರೆಯುತ್ತಾರೆ. ಇದರಲ್ಲಿ ಒಂದು ಶುಭಯೋಗ ಮತ್ತೊಂದು ಅಶುಭಯೋಗವಾಗಿದೆ. ಇದೊಂದು ವಿಶೇಷ ಯೋಗವಾಗಿದೆ.

ಸ್ರಕ್ ಮತ್ತು ಸರ್ಪಯೋಗದ ಬಗ್ಗೆ ನಿಮಗೆಷ್ಟು ಗೊತ್ತು?
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 29, 2023 | 6:30 AM

Share

ಎರಡು ಯೋಗಗಳನ್ನು ದಲಯೋಗ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರ(Astrology) ದಲ್ಲಿ ಕರೆಯುತ್ತಾರೆ. ಇದರಲ್ಲಿ ಒಂದು ಶುಭಯೋಗ ಮತ್ತೊಂದು ಅಶುಭಯೋಗವಾಗಿದೆ.

ಈ ಯೋಗವು ಹೇಗೆ ಸಂಭವಿಸುತ್ತದೆ?

ಇದೊಂದು ವಿಶೇಷ ಯೋಗವಾಗಿದೆ. ನಿಮ್ಮ ಜನ್ಮ ಕುಂಡಲಿಯಲ್ಲಿ ಇದನ್ನು ನೀವು ಗಮನಿಸಬಹುದು. ಶುಭಗ್ರಹರು ಒಂದು, ನಾಲ್ಕು, ಏಳು, ಹತ್ತರಲ್ಲಿ ಅಂದರೆ ಜ್ಯೋತಿಷ್ಯದ ಪ್ರಕಾರ ಇದನ್ನು ಕೇಂದ್ರಸ್ಥಾನ ಎಂದು ಕರೆಯುತ್ತಾರೆ. ಈ ಸ್ಥಾನಗಳಲ್ಲಿ ಇದ್ದರೆ ಸ್ರಕ್ ಎನ್ನುವ ಯೋಗವಾಗುವುದು.

ಇದನ್ನೂ ಓದಿ: ರಜ್ಜು ಯೋಗ, ಮುಸಲ ಯೋಗ, ನಲ ಯೋಗ: ನಿಮ್ಮ ಜಾತಕದಲ್ಲಿ ಈ ಮೂರು ಯೋಗಗಳಿವೆಯೇ ನೋಡಿಕೊಳ್ಳಿ

ಅಶುಭಗ್ರಹರು ಒಂದು, ನಾಲ್ಕು, ಏಳು, ಹತ್ತರಲ್ಲಿ ಇದ್ದರೆ ಅದನ್ನು ಸರ್ಪಯೋಗ ಎಂದು ಕರೆಯುವರು.

ಶುಭ ಮತ್ತು ಅಶುಭಗ್ರಹರು ಯಾರು?

ಸೂರ್ಯ, ಅಮಾವಾಸ್ಯೆಯ ಚಂದ್ರ, ಪಾಪಗ್ರಹರ ಜೊತೆಗೆ ಇರುವ ಬುಧ, ಕುಜ, ಶನಿ ಇವರನ್ನು ಅಶುಭಗ್ರಹರೆಂದೂ ಹುಣ್ಣಿಮೆಯ ಚಂದ್ರ, ಶುಭಗ್ರಹರ ಜೊತೆ ಇರುವ ಬುಧ, ಗುರು ಹಾಗೂ ಶುಕ್ರರು ಶುಭಗ್ರಹರು. ರಾಹು ಮತ್ತು ಕೇತುಗಳೂ ಅಶುಭಗ್ರಹರಾಗಿರುತ್ತಾರೆ.

ಇದನ್ನೂ ಓದಿ: Virgo Zodiac Sign: ಕನ್ಯಾ ರಾಶಿಯವರು ಬೇರೆ ಅವರಲ್ಲಿ ಹೆಚ್ಚು ತಪ್ಪನ್ನು ಹುಡುಕುತ್ತಾರಾ? ವೈಯಕ್ತಿಕ, ವೃತ್ತಿಪರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಈ ಸಲಹೆಗಳನ್ನು ಅನುಸರಿಸಿ

ಈ ಯೋಗಗಳಿಂದ ಏನಾಗುತ್ತದೆ?

ಅತಿಯಾದ ಭೋಗ ಜೀವನವನ್ನು ನಡೆಸುವವನು ಸ್ರಕ್ ಯೋಗವನ್ನು ಹೊಂದಿದವನು ಆಗುತ್ತಾನೆ. ಸರ್ಪ ಯೋಗದಲ್ಲಿ ಜನಿಸಿದವನು ಜೀವನದಲ್ಲಿ ಅನೇಕ ವಿಧವಾದ ದುಃಖವನ್ನು ಅನುಭವಿಸುತ್ತಾ ಇರುತ್ತಾನೆ.

ವಿಶೇಷವಾಗಿ ಆಯಾ ಗ್ರಹಗಳ ದಶಾಕಾಲದಲ್ಲಿ ಯಾವ ಭಾವದಲ್ಲಿ ಗ್ರಹರಿರುತ್ತಾರೋ ಅದರಿಂದ ಸುಖ ಮತ್ತು ದುಃಖವನ್ನು ಪಡೆಯುತ್ತಾರೆ ಎನ್ನಬೇಕು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ