
ಕಾಂಗ್ರೆಸ್ನ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಅವರ ಅಕ್ರಮ ಹಣ ಪ್ರಕರಣದಲ್ಲಿ ಹೈಕಮಾಂಡ್ಗೂ ನಂಟು ಇದೆಯಾ? ಈ ಸಂಬಂಧ ಎಐಸಿಸಿಗೂ ಇಡಿ ನೋಟಿಸ್ ನೀಡುತ್ತಾ ? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಕೇಳಿಬರುತ್ತಿವೆ.
ಹಣವನ್ನು ಎಐಸಿಸಿಗೆ ನೀಡಲು ಸಫ್ದರ್ಜಂಗ್ ಪ್ಲ್ಯಾಟ್ನಲ್ಲಿಡಲಾಗಿತ್ತು ಎಂದು ಮತ್ತೊಬ್ಬ ಆರೋಪಿ ಆಂಜನೇಯ ಹೇಳಿಕೆ ಕೊಟ್ಟಿದ್ದರು. ಡಿಕೆಶಿ ಆಪ್ತ ಹಾಗೂ ಕಾರು ಚಾಲಕ ರಾಜೇಂದ್ರ ವರ್ಮಾ ಸಹ ಇದೇ ರೀತಿ ಹೇಳಿಕೆ ನೀಡಿದ್ದರು. ಹೀಗಾಗಿ ಎಐಸಿಸಿ ಹಣಕಾಸು ವಿಭಾಗದ ಪದಾಧಿಕಾರಿಗಳಿಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡುವ ಸಾಧ್ಯತೆ ಇದೆ.
Published On - 12:28 pm, Fri, 13 September 19