AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ವಾಮೀಜಿಗಳಾಗಿ ನಾವು ಧರ್ಮಕ್ಕಾಗಿ ಹೋರಾಟ ಮಾಡಬೇಕು.. ಯಾವುದೇ ಒಂದು ಸಮುದಾಯದ ಮೀಸಲಾತಿಗಾಗಿ ಅಲ್ಲ’

ಸ್ವಾಮೀಜಿಗಳಾಗಿ ನಾವು ಧರ್ಮಕ್ಕಾಗಿ ಹೋರಾಟ ಮಾಡಬೇಕು. ಯಾವುದೇ ಒಂದು ಸಮುದಾಯದ ಮೀಸಲಾತಿಗಾಗಿ ಅಲ್ಲ ಎಂದು ಮೀಸಲಾತಿಗಾಗಿ ವಿವಿಧ ಸಮುದಾಯಗಳ ಹೋರಾಟ ವಿಚಾರವಾಗಿ ಜಿಲ್ಲೆಯ ಕುಣಿಗಲ್ ತಾಲೂಕಿನ ಹಂಗರಳ್ಳಿಯ ವಿದ್ಯಾಚೌಡೇಶ್ವರಿ ಪೀಠದ ಬಾಲಮಂಜುನಾಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

‘ಸ್ವಾಮೀಜಿಗಳಾಗಿ ನಾವು ಧರ್ಮಕ್ಕಾಗಿ ಹೋರಾಟ ಮಾಡಬೇಕು.. ಯಾವುದೇ ಒಂದು ಸಮುದಾಯದ ಮೀಸಲಾತಿಗಾಗಿ ಅಲ್ಲ’
ಬಾಲಮಂಜುನಾಥ ಸ್ವಾಮೀಜಿ ಜೊತೆ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್
KUSHAL V
|

Updated on:Feb 21, 2021 | 8:15 PM

Share

ತುಮಕೂರು: ಸ್ವಾಮೀಜಿಗಳಾಗಿ ನಾವು ಧರ್ಮಕ್ಕಾಗಿ ಹೋರಾಟ ಮಾಡಬೇಕು. ಯಾವುದೇ ಒಂದು ಸಮುದಾಯದ ಮೀಸಲಾತಿಗಾಗಿ ಅಲ್ಲ ಎಂದು ಮೀಸಲಾತಿಗಾಗಿ ವಿವಿಧ ಸಮುದಾಯಗಳ ಹೋರಾಟ ವಿಚಾರವಾಗಿ ಜಿಲ್ಲೆಯ ಕುಣಿಗಲ್ ತಾಲೂಕಿನ ಹಂಗರಳ್ಳಿಯ ವಿದ್ಯಾಚೌಡೇಶ್ವರಿ ಪೀಠದ ಬಾಲಮಂಜುನಾಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಸನ್ಯಾಸತ್ವ ಸ್ವೀಕರಿಸಿದ ನಂತರ ಧರ್ಮಕ್ಕಾಗಿ ಹೋರಾಡುತ್ತೇನೆ. ನಾನು ಮೀಸಲಾತಿಗಾಗಿ ಹೋರಾಟವನ್ನ ಮಾಡುವುದಿಲ್ಲ ಎಂದು ವಿದ್ಯಾಚೌಡೇಶ್ವರಿ ಪೀಠದ ಬಾಲಮಂಜುನಾಥ ಸ್ವಾಮೀಜಿ ಹೇಳಿದರು.

ನಾಡು ನುಡಿ ನಡೆ ಬಗ್ಗೆ ಚಿಂತನೆ ಮಾಡಬೇಕು. ಯಾವುದೇ ಒಂದು ಸಮುದಾಯದ ಮೀಸಲಾತಿಗಾಗಿ ಅಲ್ಲ. ನಾನು ಮೂಲತಃ ಒಕ್ಕಲಿಗ. ಸನ್ಯಾಸತ್ವ ಸ್ವೀಕರಿಸಿದ ನಂತರ ಧರ್ಮಕ್ಕೆ ಹೋರಾಡುತ್ತೇನೆ. ಮೀಸಲಾತಿಗಾಗಿ ಹೋರಾಡಲ್ಲ. ಧರ್ಮ ಎತ್ತಿಹಿಡಿಯಲು ನಾನು ಜೀವ ತ್ಯಜಿಸಲು ಸಿದ್ಧ. ಹಾಗಾಗಿ, ಮೀಸಲಾತಿಗಾಗಿ ಹೋರಾಟ ಮಾಡಲ್ಲ ಎಂದು ಸ್ವಾಮೀಜಿ ಹೇಳಿದರು.

ಆದರೆ, ಆಯಾ ಸಮುದಾಯದ ಸ್ವಾಮೀಜಿಗಳು ಹೋರಾಟ ಮಾಡುವುದು ತಪ್ಪು ಅಂತಾ ಹೇಳ್ತಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಧರ್ಮಕ್ಕೆ ಹೋರಾಟ ಮಾಡ್ತಿನಿ. ಇದು ನನ್ನ ಅಭಿಪ್ರಾಯ ಎಂದು ವಿದ್ಯಾಚೌಡೇಶ್ವರಿ ಪೀಠದ ಬಾಲಮಂಜುನಾಥ ಸ್ವಾಮೀಜಿ ಹೇಳಿದರು.

‘ಆಗಿನ ಕಾಲದಲ್ಲಿ ಮೀಸಲಾತಿ ನೀಡಿದ್ದು ಸೂಕ್ತವಾಗಿತ್ತು’ ಈ ನಡುವೆ, ಮಠದ ವಿದ್ಯಾಚೌಡೇಶ್ವರಿ ದೇಗುಲದಲ್ಲಿ ಮಾತನಾಡಿದ ಮೈಸೂರು ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್​ ಆಗಿನ ಕಾಲದಲ್ಲಿ ಮೀಸಲಾತಿ ನೀಡಿದ್ದು ಸೂಕ್ತವಾಗಿತ್ತು. ಈಗ ಸರ್ಕಾರಕ್ಕೆ ಯಾವುದು ಸೂಕ್ತ ಅನಿಸುತ್ತೋ ಮಾಡುತ್ತದೆ. ಜನರ ಸಮಸ್ಯೆಗಳನ್ನ ಆಲಿಸುವುದಕ್ಕೇ ಸರ್ಕಾರ ಇರುವುದು. ಹಾಗಾಗಿ, ಈ ಕುರಿತು ಸರ್ಕಾರ ನಿರ್ಧಾರವನ್ನ ಕೈಗೊಳ್ಳಲಿದೆ ಎಂದು ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಒಡೆಯರ್ ಹೇಳಿದರು.

TMK BALAMANJUNATHA SWAMIJI YADUVEER WODEYAR 15

ವಿದ್ಯಾಚೌಡೇಶ್ವರಿ ಪೀಠದಲ್ಲಿ ನಡೆದ ವಿಶೇಷ ಪೂಜೆ

TMK BALAMANJUNATHA SWAMIJI YADUVEER WODEYAR 2

ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳು

TMK BALAMANJUNATHA SWAMIJI YADUVEER WODEYAR 3

ವಿದ್ಯಾಚೌಡೇಶ್ವರಿ ಪೀಠದಲ್ಲಿ ನಡೆದ ವಿಶೇಷ ಪೂಜೆ

TMK BALAMANJUNATHA SWAMIJI YADUVEER WODEYAR 4

ಅನ್ನ ಪ್ರಸಾದ ನಿಲಯ ಉದ್ಘಾಟಿಸಿದ ಯದುವೀರ್​ ಕೃಷ್ಣದತ್ತ ಒಡೆಯರ್​

TMK BALAMANJUNATHA SWAMIJI YADUVEER WODEYAR 12

ಯದುವೀರ್​ ಕೃಷ್ಣದತ್ತ ಒಡೆಯರ್ ಅವರಿಗೆ ಸ್ವಾಮೀಜಿಗಳಿಂದ ಸನ್ಮಾನ

TMK BALAMANJUNATHA SWAMIJI YADUVEER WODEYAR 11

ಯದುವೀರ್​ ಕೃಷ್ಣದತ್ತ ಒಡೆಯರ್ ಅವರಿಗೆ ಸ್ವಾಮೀಜಿಗಳಿಂದ ಸನ್ಮಾನ

TMK BALAMANJUNATHA SWAMIJI YADUVEER WODEYAR 10

ಯದುವೀರ್​ ಕೃಷ್ಣದತ್ತ ಒಡೆಯರ್ ಅವರಿಗೆ ಉಡುಗೊರೆ ನೀಡಿದ ಬಾಲಮಂಜುನಾಥ ಸ್ವಾಮೀಜಿ

ಕಾರ್ಯಕ್ರಮದಲ್ಲಿ ಬಾಲಮಂಜುನಾಥ ಸ್ವಾಮೀಜಿ ಮತ್ತು ಯದುವೀರ್​ ಕೃಷ್ಣದತ್ತ ಒಡೆಯರ್

TMK BALAMANJUNATHA SWAMIJI YADUVEER WODEYAR 13

ಯದುವೀರ್​ ಒಡೆಯರ್​

TMK BALAMANJUNATHA SWAMIJI YADUVEER WODEYAR 16

ಕಾರ್ಯಕ್ರಮದಲ್ಲಿ ಬಾಲಮಂಜುನಾಥ ಸ್ವಾಮೀಜಿ ಮತ್ತು ಯದುವೀರ್​ ಕೃಷ್ಣದತ್ತ ಒಡೆಯರ್

TMK BALAMANJUNATHA SWAMIJI YADUVEER WODEYAR 9

ಕಲಾವಿದನ ಕುಂಚದಲ್ಲಿ ಅರಳಿದ ರಾಜವಂಶಸ್ಥರ ಚಿತ್ತಾರ

TMK BALAMANJUNATHA SWAMIJI YADUVEER WODEYAR 8

ಕಲಾವಿದನ ಕೈಚಳಕ ವೀಕ್ಷಿಸಿದ ಸ್ವಾಮೀಜಿ ಹಾಗೂ ಯದುವೀರ್​ ಒಡೆಯರ್​

TMK BALAMANJUNATHA SWAMIJI YADUVEER WODEYAR 7

ಕಲಾವಿದನ ಕುಂಚದಲ್ಲಿ ಅರಳಿದ ರಾಜವಂಶಸ್ಥರ ಚಿತ್ತಾರ

TMK BALAMANJUNATHA SWAMIJI YADUVEER WODEYAR 6

ಯದುವೀರ್​ ಕೃಷ್ಣದತ್ತ ಒಡೆಯರ್​ಗೆ ಉಡುಗೊರೆ ನೀಡಿದ ಶ್ರೀಗಳು

TMK BALAMANJUNATHA SWAMIJI YADUVEER WODEYAR 5

ಶ್ರೀಗಳಿಗೆ ಯದುವೀರ್​ ಕೃಷ್ಣದತ್ತ ಒಡೆಯರ್ ಅವರಿಂದ ಸನ್ಮಾನ

TMK BALAMANJUNATHA SWAMIJI YADUVEER WODEYAR 1

ಬಾಲಮಂಜುನಾಥ ಸ್ವಾಮೀಜಿ

ಇದನ್ನೂ ಓದಿ: ಮಾ.4ರೊಳಗೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ರೆ ಅಮರಣಾಂತ ಸತ್ಯಾಗ್ರಹ -ಜಯಮೃತ್ಯುಂಜಯಶ್ರೀ ವಾರ್ನಿಂಗ್​

Published On - 7:31 pm, Sun, 21 February 21

ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್
VIDEO: ಸುಈಈಈಈ... ಪ್ಯಾಟ್ ಕಮಿನ್ಸ್ ವಾಟ್ ಎ ಕ್ಯಾಚ್
VIDEO: ಸುಈಈಈಈ... ಪ್ಯಾಟ್ ಕಮಿನ್ಸ್ ವಾಟ್ ಎ ಕ್ಯಾಚ್