AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರಾಮದಾಯಕ ಚಾಲನೆಗೆ ತನ್ನ ಸೀಟಿಗೆ ರಿವಾಲ್ವಿಂಗ್ ಕುರ್ಚಿ ಅಳವಡಿಸಿಕೊಂಡ ಚಾಲಕ; ಫೋಟೋ ವೈರಲ್​

ಅತಿಯಾದ ಟ್ರಾಫಿಕ್ ಮಧ್ಯೆ ಗಂಟೆಗಟ್ಟಲೆ ಕೂತು ಕೂತು ಡ್ರೈವರ್​ಗಳಿಗೆ ಸಾಕಾಗಿ ಹೋಗುತ್ತದೆ. ರಿವಾಲ್ವಿಂಗ್ ಕುರ್ಚಿ ಅಳವಡಿಸಿಕೊಂಡಿದ್ದರಿಂದ ಆರಮದಾಯಕವಾಗಿ ಕೂತು ರಾಜಧಾನಿಯ ಟ್ರಾಫಿಕ್​ ಮಧ್ಯೆಯೂ ಸರಾಗವಾಗಿ ಆಟೋ ಓಡಿಸಲು ಅನುಕೂಲವಾಗುತ್ತದೆ ಎಂಬುವುದು ನೆಟ್ಟಿಗರ ಅಭಿಪ್ರಾಯವಾಗಿದೆ.

ಆರಾಮದಾಯಕ ಚಾಲನೆಗೆ ತನ್ನ ಸೀಟಿಗೆ ರಿವಾಲ್ವಿಂಗ್ ಕುರ್ಚಿ ಅಳವಡಿಸಿಕೊಂಡ ಚಾಲಕ; ಫೋಟೋ ವೈರಲ್​
ರಿವಾಲ್ವಿಂಗ್ ಕುರ್ಚಿ ಅಳವಡಿಕೆ
TV9 Web
| Edited By: |

Updated on: Sep 25, 2023 | 8:30 AM

Share

ಬೆಂಗಳೂರು ಸೆ.25: ಕಚೇರಿ ಮತ್ತು ಗೇಮಿಂಗ್​ ಸೆಂಟರ್​​​ಗಳಲ್ಲಿನ ಕುರ್ಚಿ​​ಗಳು (Chair) ಆಕರ್ಷಕವಾಗಿರುತ್ತವೆ. ಇಲ್ಲಿ ವಿಭಿನ್ನ ರೀತಿಯ ಕುರ್ಚಿ​​​ಗಳನ್ನು ಕಾಣಬಹುದು. ಆದರೆ ಇಂತಹ ಚೇರ್​ ಆಟೋ ಡ್ರೈವರ್​​ ಸೀಟ್​​ ಆಗಿದ್ದರೇ ಹೇಗಿರುತ್ತೆ? ಒಂದು ಬಾರಿ ಊಹಿಸಿಕೊಂಡು ನೋಡಿ. ಹೌದು ಬೆಂಗಳೂರಿನ (Bengaluru) ಓರ್ವ ಆಟೋ (Auto) ಡ್ರೈವರ್​ ತಾನು ಕೂರುವ​ ಸೀಟ್​​​ಗೆ ರಿವಾಲ್ವಿಂಗ್ ಕುರ್ಚಿ ಅಳವಡಿಸಿಕೊಂಡಿದ್ದಾರೆ. ರಿವಾಲ್ವಿಂಗ್ ಕುರ್ಚಿಗಳು ಸ್ವಲ್ಪ ಎತ್ತರವಾಗಿರುತ್ತವೆ. ಆಸರೆ ಭಾಗ ಸ್ವಲ್ಪ ಉದ್ದವಾಗಿರುತ್ತವೆ.

ಅತಿಯಾದ ಟ್ರಾಫಿಕ್ ಮಧ್ಯೆ ಗಂಟೆಗಟ್ಟಲೆ ಕೂತು ಕೂತು ಡ್ರೈವರ್​ಗಳಿಗೆ ಸಾಕಾಗಿ ಹೋಗುತ್ತದೆ. ಈ ಕುರ್ಚಿ ಅಳವಡಿಸಿಕೊಂಡಿದ್ದರಿಂದ ಆರಮದಾಯಕವಾಗಿ ಕೂತು ರಾಜಧಾನಿಯ ಟ್ರಾಫಿಕ್​ ಮಧ್ಯೆಯೂ ಸರಾಗವಾಗಿ ಆಟೋ ಓಡಿಸಲು ಅನುಕೂಲವಾಗುತ್ತದೆ ಎಂಬುವುದು ನೆಟ್ಟಿಗರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಮುಂಬೈ ಲೋಕಲ್​ ರೈಲಿನಲ್ಲಿ ಬೆಡಗಿಯ ಬೆಲ್ಲಿ ಡ್ಯಾನ್ಸ್​; ನೆಟ್ಟಿಗರ ಆಕ್ರೋಶ

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಾಕಷ್ಟು ಲೈಕ್​ ಮತ್ತು ಕಾಮೆಂಟ್​ ಬಂದಿವೆ. ಅನುಜ್ ಬನ್ಸಾಲ್ ಎಂಬ ಎಕ್ಸ್​ (ಹಿಂದಿನ ಟ್ವಿಟರ್​) ಬಳಕೆದಾರರು ಈ ಫೋಟೋ ಅನ್ನು ಟ್ವೀಟ್​​ ಮಾಡಿ “ಟೆಕ್ಬ್ರೋಸ್ ಏಕೆ ಎಲ್ಲಾ ವಿನೋದವನ್ನು ಹೊಂದಿರಬೇಕು?” ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಹಲವರು ಕಾಮೆಂಟ್​ ಮಾಡಿ “ಅವರು ಬಹುಶಃ ಟೆಕ್ಕಿ ಆಗಿದ್ದರು ಅನಿಸುತ್ತೆ. ಕೆಲವು ಜನರು ಅವರು ಗೇಮರ್ ಆಗಿರಬಹುದು ಎಂದು ಕಾಮೆಂಟ್​ ಮಾಡಿದ್ದಾರೆ.

ಅಭಿನಯ್ ಓಂಕಾರ್ ಎಂಬ ವ್ಯಕ್ತಿ, ಗೇಮಿಂಗ್ ಚೇರ್! ಅವರು ಗೇಮರ್ ಆಗಿರಬೇಕು. ಇನ್ನೊಬ್ಬ ವ್ಯಕ್ತಿ ಅವರು ಸ್ಟಾಕ್ ಟ್ರೇಡರ್ ಆಗಿರಬಹುದು ಎಂದು ಹೇಳಿದರು. ಬಹುಶಃ ಅವರು ಟೆಕ್ಬ್ರೋ ಕೂಡ ಆಗಿರಬಹುದು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ