AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sira Granite Tiles: ಬೀಜಿಂಗ್‌ ಫುಟ್‌ಪಾತ್‌ಗೆ ಶಿರಾದಿಂದ ಕಲ್ಲು ತರಿಸಿಕೊಂಡು ಅಳವಡಿಸಿದ್ದಾರೆ, ಆದರೆ ಅದೇ ಕಲ್ಲು ಇಲ್ಲಿ ಬ್ಯಾನ್!

Beijing footpath: ನಮ್ಮ ರಾಜಧಾನಿಗೆ ಹತ್ತಿರವೇ ಇರುವ ಶಿರಾದಿಂದ ಕಲ್ಲು ತರಿಸಿಕೊಂಡು ಫುಟ್‌ಪಾತ್‌ಗೆ ಹಾಕಿದ್ದಾರೆ, ಆದರೆ ಬೆಂಗಳೂರಿನಲ್ಲಿ ಅದೇ ಕಲ್ಲು ಹಾಕಲು ಅವಕಾಶವಿಲ್ಲ! ರಾಜ್ಯ ಸರ್ಕಾರ ಬ್ಯಾನ್ ವಾಪಸ್​ ಪಡೆಯಲಿ ಎಂದು ಕಾಂಗ್ರೆಸ್​ ಸದಸ್ಯ ಕೆ. ಗೋವಿಂದರಾಜ್ ಆಗ್ರಹಿಸಿದರು.

Sira Granite Tiles: ಬೀಜಿಂಗ್‌ ಫುಟ್‌ಪಾತ್‌ಗೆ ಶಿರಾದಿಂದ ಕಲ್ಲು ತರಿಸಿಕೊಂಡು ಅಳವಡಿಸಿದ್ದಾರೆ, ಆದರೆ ಅದೇ ಕಲ್ಲು ಇಲ್ಲಿ ಬ್ಯಾನ್!
ಬೀಜಿಂಗ್‌ ಫುಟ್‌ಪಾತ್‌ಗೆ ಶಿರಾದಿಂದ ಕಲ್ಲು ತರಿಸಿಕೊಂಡು ಕಲ್ಲು ಅಳವಡಿಸಿದ್ದಾರೆ, ಆದರೆ ಅದೇ ಕಲ್ಲು ಇಲ್ಲಿ ಬ್ಯಾನ್!
TV9 Web
| Edited By: ಸಾಧು ಶ್ರೀನಾಥ್​|

Updated on:Mar 11, 2022 | 4:44 PM

Share

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಜನಸಂಖ್ಯೆ ಸುಮಾರು ಒಂದೂವರೆ ಕೋಟಿಯಿದೆ. ಆದರೆ ಬಿಬಿಎಂಪಿಗೆ ಆಯುಕ್ತ ಮಾತ್ರ ಒಬ್ಬರೇ ಇದ್ದಾರೆ. ಒಬ್ಬ ಆಯುಕ್ತರಿಂದ ಇಡೀ ಬೆಂಗಳೂರಿಗೆ ಗಮನ ಕೊಡುವುದು ಆಗುವುದಿಲ್ಲ ಎಂದು ರಾಜ್ಯ ವಿಧಾನ ಪರಿಷತ್‌ ಕಲಾಪದ ವೇಳೆ ಕಾಂಗ್ರೆಸ್​ ಸದಸ್ಯ ಕೆ. ಗೋವಿಂದರಾಜ್ ರಾಜಧಾನಿಯ ಬಗ್ಗೆ ಅಸಹಾಯಕತೆ ತೋಡಿಕೊಂಡರು.

ವಿಧಾನ ಪರಿಷತ್ ನಲ್ಲಿ ಬಜೆಟ್ ಮೇಲೆ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್​ ಸದಸ್ಯ ಗೋವಿಂದರಾಜ್ ಅವರು ಅದೇ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ(Beijing) ಫುಟ್‌ಪಾತ್‌ಗೆ ನಮ್ಮ ರಾಜ್ಯದ ಕಲ್ಲು ಅಳವಡಿಸಿದ್ದಾರೆ! ನಮ್ಮ ರಾಜಧಾನಿಗೆ ಹತ್ತಿರವೇ ಇರುವ ಶಿರಾದಿಂದ ಕಲ್ಲು ತರಿಸಿಕೊಂಡು (Sira Grey Granite Tiles) ಫುಟ್‌ಪಾತ್‌ಗೆ (beijing footpath) ಹಾಕಿದ್ದಾರೆ, ಆದರೆ ಬೆಂಗಳೂರಿನಲ್ಲಿ ಅದೇ ಕಲ್ಲು ಹಾಕಲು ಅವಕಾಶವಿಲ್ಲ! ಇಲ್ಲಿ ಸಿಮೆಂಟ್ ಹಾಲೋ ಬ್ಲಾಕ್ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಈ ಕಲ್ಲು ಉಪಯೋಗಿಸದಂತೆ (BBMP Sira rock) ಸರ್ಕಾರವೇ ಆದೇಶಿಸಿದೆ. ವಿದೇಶದಲ್ಲಿ ನಮ್ಮ ಕಲ್ಲು ಬಳಿಸಿ ಫುಟ್‌ಪಾತ್ ಮಾಡಿದ್ದಾರೆ! ಆದರೆ ಅದೇ ಕಲ್ಲನ್ನು ಇಲ್ಲಿ ಬ್ಯಾನ್ ಮಾಡಿದ್ದಾರೆ. 2012ರಲ್ಲಿ ಫುಟ್ ಪಾತ್ ಗೆ ಕಲ್ಲು ಹಾಕಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದನ್ನು ಬದಲಾವಣೆ ಮಾಡಿ ಆದೇಶ ಮಾಡಬೇಕು ಎಂದು ವಸ್ತುಸ್ಥಿತಿಯನ್ನು ತೆರೆದಿಟ್ಟು, ಆಗ್ರಹಪೂರ್ವಕ ಮನವಿ ಮಾಡಿದರು.

ಇದನ್ನೂ ಓದಿ: ಒಂದೇ ದಿನ ಎರಡು ಕಡೆ! ಪೊಲೀಸರು ಜಫ್ತಿ ಮಾಡಿದ್ದ ಹಳೆಯ ವಾಹನಗಳಿಗೆ ಬೆಂಕಿ -21 ವಾಹನಗಳು ಅಗ್ನಿಗಾಹುತಿ

ಇದನ್ನೂ ಓದಿ: ಮನೆಯವರ ವಿರೋಧದ ನಡುವೆ ಮದುವೆಯಾಗಿದಕ್ಕೆ ಮಗಳನ್ನೇ ವಿಧವೆ ಮಾಡಿದ ಅಪ್ಪ; ವಿಜಯಪುರ ಮಾಜಿ ಕಾರ್ಪೊರೇಟರ್ ಸೇರಿ ನಾಲ್ವರ ಬಂಧನ

Published On - 4:42 pm, Fri, 11 March 22

Follow Us
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು