AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದ ಉದ್ಯೋಗಿ ಹೆಣಗಳ ಲೆಕ್ಕ ಹಾಕಿ ಲಂಚ ತೆಗೆದುಕೊಳ್ಳುತ್ತಿದ್ದ!

ನೂರಾರು ಜನರಿಂದ ಹಣ ಪಡೆದು ಸುಬ್ರಮಣಿ ವಂಚಿಸಿರುವ ಆರೋಪವೂ ಕೇಳಿಬಂದಿದೆ. ಇತ್ತ ಡೆತ್ ಸರ್ಟಿಫಿಕೇಟೂ ಇಲ್ಲ, ಅತ್ತ ಹಣವೂ ಇಲ್ಲ ಎಂಬಂತಾಗಿದೆ ಸಂತ್ರಸ್ತರ ಗೋಳು. ಹಣ ಕಳೆದುಕೊಂಡವರು ಸುಬ್ರಮಣಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಎಸಿಬಿಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದರು.

ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದ ಉದ್ಯೋಗಿ ಹೆಣಗಳ ಲೆಕ್ಕ ಹಾಕಿ ಲಂಚ ತೆಗೆದುಕೊಳ್ಳುತ್ತಿದ್ದ!
ವಿಲ್ಸನ್ ಗಾರ್ಡನ್ ಎಲೆಕ್ಟ್ರಿಕ್ ಚಿತಾಗಾರದ ವರದಿಗಾರ ಹೆಣಗಳ ಲೆಕ್ಕ ಹಾಕಿ ಲಂಚ ತೆಗೆದುಕೊಳ್ಳುತ್ತಿದ್ದ!
TV9 Web
| Edited By: |

Updated on:Dec 07, 2021 | 12:35 PM

Share

ಬೆಂಗಳೂರು: ಇದು ವಿಲ್ಸನ್ ಗಾರ್ಡನ್ ಎಲೆಕ್ಟ್ರಿಕ್ ಚಿತಾಗಾರದ ಚಿಂತಾಜನಕ ಕತೆ. ಅಲ್ಲಿಗೆ ಬರುವ ಹೆಣಗಳ ಲೆಕ್ಕ ಹಾಕುವ ಚಿತಾಗಾರದ ವರದಿಗಾರನ ಕರ್ಮಕಾಂಡ. ವಿಲ್ಸನ್ ಗಾರ್ಡನ್ ವಿದ್ಯುತ್​ ಚಿತಾಗಾರದ ವರದಿಗಾರ ಹೆಣಗಳ ಲೆಕ್ಕ ಹಾಕಿ ಲಂಚ ತೆಗೆದುಕೊಳ್ಳುತ್ತಿದ್ದ ಸತ್ಯ ಬಹಿರಂಗವಾಗಿದೆ! ಸ್ಮಶಾನದ ವರದಿಗಾರ ಸುಬ್ರಮಣಿಯಿಂದ ಹೀಗೆ ಹೆಣಗಳ ರೋಲ್‌ಕಾಲ್ ಮಾಡುತ್ತಿರುವುದರ ವಿರುದ್ಧ ಎಸಿಬಿಯಲ್ಲಿ FIR ದಾಖಲಾಗಿದೆ.

ಸಾಲು ಸಾಲು ಶವಗಳೇ ಇವನ ಬಂಡವಾಳ: ಕೊವಿಡ್ ವೇಳೆ ಪ್ರತಿನಿತ್ಯ 50ಕ್ಕೂ ಹೆಚ್ಚು ಶವಗಳು ಅಂತ್ಯಸಂಸ್ಕಾರಕ್ಕೆಂದು ವಿಲ್ಸನ್ ಗಾರ್ಡನ್ ವಿದ್ಯುತ್​ ಚಿತಾಗಾರಕ್ಕೆ ಬರುತ್ತಿದ್ದವು. ಚಿತಾಗಾರಕ್ಕೆ ಬರುತ್ತಿದ್ದ ಮೃತದೇಹಗಳು ಆಧಾರದ ಮೇಲೆ ಚಿತಾಗಾರದ ವರದಿಗಾರ, ಆರೋಪಿ ಸುಬ್ರಮಣಿ ಮೃತರ ಡೆತ್ ಸರ್ಟಿಫಿಕೆಟ್ ನೀಡಲು ಲಂಚಕ್ಕೆ ಬೇಡಿಕೆಯೊಡ್ಡುತ್ತಿದ್ದ. ಇದೀಗ ಸುಬ್ರಮಣಿಯಿಂದ 2,000 ರೂಪಾಯಿ ಲಂಚಕ್ಕೆ ಬೇಡಿಕೆ ಆರೋಪ ಕೇಳಿಬಂದಿದೆ. ಆ 2,000 ರೂಪಾಯಿ ನೀಡಿದ್ರೂ ಡೆತ್ ಸರ್ಟಿಫಿಕೆಟ್ ನೀಡದೆ ವಂಚನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ನೂರಾರು ಜನರಿಂದ ಹಣ ಪಡೆದು ಸುಬ್ರಮಣಿ ವಂಚಿಸಿರುವ ಆರೋಪವೂ ಕೇಳಿಬಂದಿದೆ. ಇತ್ತ ಡೆತ್ ಸರ್ಟಿಫಿಕೇಟೂ ಇಲ್ಲ, ಅತ್ತ ಹಣವೂ ಇಲ್ಲ ಎಂಬಂತಾಗಿದೆ ಸಂತ್ರಸ್ತರ ಗೋಳು. ಹಣ ಕಳೆದುಕೊಂಡವರು ಸುಬ್ರಮಣಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಎಸಿಬಿಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದರು. ಸುಬ್ರಮಣಿ ವಿರುದ್ಧ ಎಫ್ಐಆರ್ ದಾಖಲಿಸಿ, ಎಸಿಬಿ ತನಿಖೆ ನಡೆಸುತ್ತಿದೆ.

Omicron Variant: ಸ್ಮಶಾನದ ವರದಿಗಾರ ಸುಬ್ರಮಣಿಯಿಂದ ಮಹಾ ರೋಲ್​​ಕಾಲ್|Tv9 kannada

Published On - 11:13 am, Tue, 7 December 21

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ