Editor, TV9 Kannada Digital
ಕಾಶ್ಮೀರ್ ಫೈಲ್ಸ್ ಮುಗಿಸಲು ಜೇಮ್ಸ್ ಸಿನಿಮಾವನ್ನು ಎತ್ತಿಕಟ್ಟಲು ಹೋಗಿ ಅದರಲ್ಲಿ ಸಫಲತೆ ಪಡೆಯದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮತ್ತವರ ಗುಂಪು ಕಾಶ್ಮೀರ್ ಫೈಲ್ಸ್ ಬಗ್ಗೆ ಕೇಳದ ಹಲವಾರು ವಿಚಾರ ಇಲ್ಲಿದೆ ನೋಡಿ.
5 State Election Results 2022: ದಿವಂಗತ ಅನಂತ ಕುಮಾರ್ ಗರಡಿಯಲ್ಲಿ ಪಳಗಿದ ಪ್ರಲ್ಹಾದ್ ಜೋಷಿ ಉತ್ತರಾಖಂಡ್ ಚುನಾವಣೆ ಉಸ್ತುವಾರಿ ವಹಿಸಿಕೊಂಡು ಪಕ್ಷವನ್ನು ಗೆಲ್ಲಿಸುವ ಮೂಲಕ ತಾವು ರಾಜಕೀಯ ತಂತ್ರಗಾರಿಕೆಗೂ ಸೈ ಎನ್ನಿಸಿಕೊಂಡಿದ್ದಾರೆ.
5 States Assembly Election Results 2022: ಕೋವಿಡ್ ಪಿಡುಗಿನ ಮಧ್ಯೆ ದೇಶದ ವಿವಿಧ ಭಾಗಗಳಲ್ಲಿ ಒಂದೇ ಬಾರಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಕಾಂಗ್ರೆಸ್ನ ಅಂತಿಮ ಘಟ್ಟವನ್ನು ಸೂಚಿಸಿದೆ. ಪಶ್ಚಿಮ ಬಂಗಾಲ ಫಲಿತಾಂಶದ ನಂತರ ಸ್ವಲ್ಪ ಅತಿಯಾಗಿ ವರ್ತಿಸಲು ಪ್ರಾರಂಭಿಸಿದ್ದ ಪ್ರಾದೇಶಿಕ ಪಕ್ಷಗಳಿಗೆ ಬಿಜೆಪಿ ಒಂದು ಮೆಸೇಜ್ ಕಳಿಸಿದೆ. ಕರ್ನಾಟಕದಲ್ಲಿ ತನ್ನ ಆಟ ಇನ್ನೂ ಬಾಕಿ ಇದೆ ಎಂಬುದನ್ನು ಬಿಜೆಪಿ ಹೇಳುತ್ತಿದೆ.
ಕಾಂಗ್ರೆಸ್ನ ಧರಣಿ, ಸಾಂವಿಧಾನಿಕ ಹೋರಾಟದ ಬಗ್ಗೆ ಜನ ಮಾತನಾಡುತ್ತಿಲ್ಲ. ಕಾಂಗ್ರೆಸ್ನ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗುವಂತೆ, ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ನ ಪಾತ್ರ ಏನು ಎಂಬುದರ ಬಗ್ಗೆ ಜನ ಮಾತನಾಡುತ್ತಿದ್ದಾರೆ.
Mekedatu Padayatra: ಈ ಪಾದಯಾತ್ರೆಯಿಂದ ರಾಜಕೀಯ ಲಾಭ ಅಥವಾ ವಾಸ್ತವ ಅನುಕೂಲಗಳು ಯಾರಿಗೂ ಸಿಗುವುದಿಲ್ಲ. ನ್ಯಾಯಾಲಯದಲ್ಲಿಯೂ ಕರ್ನಾಟಕಕ್ಕೆ ಇದರಿಂದ ಅನುಕೂಲವೇನೂ ಆಗುವ ಲಕ್ಷಣ ಕಾಣುತ್ತಿಲ್ಲ.
Political Analysis: ಕಳೆದ ಚುನಾವಣೆಗಿಂತ ಹೆಚ್ಚು ಸೀಟು ಗೆದ್ದಿದ್ದೇವೆ ಎಂದು ಹೇಳಿಕೊಳ್ಳುವ ಆಡಳಿತಾರೂಢ ಬಿಜೆಪಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ನೀಡುತ್ತಿರುವ ಎಚ್ಚರಿಕೆ ಏನು? ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಈ ಫಲಿತಾಂಶದಲ್ಲಿ ಏನೆಲ್ಲಾ ಪಾಠಗಳಿವೆ?
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಸಭಾ ಅಧಿವೇಶನದಲ್ಲಿ ಗುರುವಾರ ರೇಪ್ ಬಗ್ಗೆ ಅತ್ಯಂತ ಕೀಳು ಮಟ್ಟದ ಜೋಕ್ ಮಾಡಿದ ರಮೇಶ್ ಕುಮಾರ್ ಹೆಂಗಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎರಡನೇ ಬಾರಿ ಈ ರೀತಿ ಮಾತನಾಡಿದ ರಮೇಶ್ ಕುಮಾರ್, ನೈತಿಕವಾಗಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ.
ವಿಧಾನ ಪರಿಷತ್ ಫಲಿತಾಂಶ ವಿರೋಧ ಪಕ್ಷ ಕಾಂಗ್ರೆಸ್ಗಿಂತ ಆಡಳಿತ ಪಕ್ಷ ಬಿಜೆಪಿಯೊಳಗೆ ಇರುವ ಸಮಸ್ಯೆಯನ್ನು ಎತ್ತಿ ತೋರಿಸಿದೆ. 10 ಅಂಶಗಳ ಮೂಲಕ ಬಿಜೆಪಿಯ ಸಮಸ್ಯೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Anti Conversion Law Karnataka: ಕರ್ನಾಟಕದಲ್ಲಿ ಬಲವಂತದ ಮತಾಂತರ ವಿರೋಧಿ ಕಾನೂನು ತರುತ್ತೇವೆ ಎಂದು ಮುಖ್ಯಮಂತ್ರಿ ಹೇಳಿರುವ ಕಾರಣಕ್ಕೆ ಮತಾಂತರ ಮತ್ತೆ ಚರ್ಚೆಗೆ ಬಂದಿದೆ. ಮತಾಂತರದ ಬಗ್ಗೆ ಚರ್ಚೆ ಹೇಗೆ ಮಾಡಬಹುದು ಎಂಬ ವಿಶ್ಲೇಷಣೆ ಇಲ್ಲಿದೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ವಿಧಾನಸಭೆಯಲ್ಲಿ ಮಾತನಾಡಿದ್ದು ಅಸಂಸದೀಯ ನಡವಳಿಕೆ ಎಂದಿದೆ ಕಾಂಗ್ರೆಸ್. ಇದು ತಪ್ಪು ನಡವಳಿಕೆಯೇ? ಈ ಹಿಂದೆಯೂ ಇಂಥ ಬೆಳವಣಿಗೆ ನಡೆದಿತ್ತೆ? ವಿಶ್ಲೇಷಣೆ ಇಲ್ಲಿದೆ.