AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್​-ಬೈಕ್ ಮಧ್ಯೆ ಡಿಕ್ಕಿ: ಬೈಕ್ ಸವಾರ ದುರ್ಮರಣ

ಮೇಮಗಲ್​ ಬಳಿ ಬೈಕ್​ ಮತ್ತು ಓಮ್ನಿ ಕಾರ್​ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಮರಣ ಹೊಂದಿದ್ದಾನೆ.

ಕಾರ್​-ಬೈಕ್ ಮಧ್ಯೆ ಡಿಕ್ಕಿ: ಬೈಕ್ ಸವಾರ ದುರ್ಮರಣ
ಓಮ್ನಿ ಕಾರ್​ ಮತ್ತು ಬೈಕ್ ಮಧ್ಯೆ ಅಪಘಾತ
shruti hegde
| Edited By: |

Updated on: Jan 08, 2021 | 9:23 AM

Share

ಕೋಲಾರ: ಮೇಮಗಲ್​ ಬಳಿ ಬೈಕ್​ ಮತ್ತು ಓಮ್ನಿ ಕಾರ್​ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಮರಣ ಹೊಂದಿದ್ದಾನೆ.

ಮೃತ ವ್ಯಕ್ತಿ ಇರಗಸಂದ್ರದ ಕೃಷ್ಣಮೂರ್ತಿ(35) ಎಂದು ತಿಳಿದು ಬಂದಿದೆ. ಘಟನೆ ಬಳಿಕ ಓಮ್ನಿ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಬೈಕ್ ಡಿಕ್ಕಿ, ಶಿಕ್ಷಕ ಸಾವು