AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆಯ 5 ರೂಪಾಯಿ ನೋಟಿಗೆ 5 ಲಕ್ಷ ರೂಪಾಯಿ ಆಮಿಷ! ಮೋಸ ಹೋದ ಚಿಕ್ಕಬಳ್ಳಾಪುರದ ಮಹಿಳೆ

ಆಸ್ಮ ಎಸ್ ಗೆ 70058 48463 ಪೋನ್ ನಂಬರ್ ನಿಂದ ಕರೆ ಮಾಡಿದ ವಂಚಕನೊರ್ವ ಹಳೆಯ 5 ರೂಪಾಯಿ ನೊಟನ್ನು ಕಳುಹಿಸಿದರೆ ನಿಮಗೆ 5 ಲಕ್ಷ ರೂಗಳು ಬರುತ್ತೆ ಎಂದು ನಂಬಿಸಿದ್ದಾನೆ. ಅದನ್ನು ನಂಬಿದ ಮಹಿಳೆ ಹಳೆಯ 5 ರೂಪಾಯಿ ನೋಟ್ ಇದೆ ಅಂತ ತಿಳಿಸಿ ತನ್ನ ಬಳಿ ಇದ್ದ ಹಳೆ 5 ರೂಪಾಯಿ ನೋಟ್ ನೀಡಲು ಒಪ್ಪಿಕೊಂಡಿದ್ದಾಳೆ.

ಹಳೆಯ 5 ರೂಪಾಯಿ ನೋಟಿಗೆ 5 ಲಕ್ಷ ರೂಪಾಯಿ ಆಮಿಷ! ಮೋಸ ಹೋದ ಚಿಕ್ಕಬಳ್ಳಾಪುರದ ಮಹಿಳೆ
ಹಳೆಯ 5 ರೂಪಾಯಿ ನೋಟಿಗೆ 5 ಲಕ್ಷ ರೂಪಾಯಿ ಆಮಿಷ! ಮೋಸ
TV9 Web
| Updated By: ಸಾಧು ಶ್ರೀನಾಥ್​|

Updated on:Oct 06, 2023 | 12:11 PM

Share

ಚಿಕ್ಕಬಳ್ಳಾಪುರ, ಅಕ್ಟೋಬರ್​ 6: ನಿಮ್ಮ ಬಳಿ ಹಳೆಯ 5 ರೂಪಾಯಿ ನೋಟ್ ಇದ್ದರೆ ಅದಕ್ಕೆ ಪರ್ಯಾಯವಾಗಿ 5 ಲಕ್ಷ ರೂಪಾಯಿ ನೋಟ್ ಗಳನ್ನು ಕೊಡ್ತಿವಿ ಅನ್ನೊ ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ನೋಡಿದ ಮಹಿಳೆಯೊರ್ವಳು ಸುಲಭವಾಗಿ 5 ರೂಪಾಯಿ ಬದಲು 5 ಲಕ್ಷ ರೂಪಾಯಿ ಪಡೆಯುವ ಆಶೆಯಿಂದ ಮನೆಯಲ್ಲಿದ್ದ 35,063/- ರೂಪಾಯಿಗಳನ್ನು ವಂಚಕರಿಗೆ (cheating) ನೀಡಿ ಸುಲಭವಾಗಿ ಮೋಸ ಹೋದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ (Chikkaballapur) ನಗರದ ವಾಪಸಂದ್ರ ಬಡಾವಣೆಯ ನಿವಾಸಿ ಶ್ರೀಮತಿ ಆಸ್ಮ ಎಸ್ ಮೋಸ ಹೋದ ಮಹಿಳೆ (woman).

ಆಸ್ಮ ಎಸ್ ಗೆ 70058 48463 ಪೋನ್ ನಂಬರ್ ನಿಂದ ಕರೆ ಮಾಡಿದ ವಂಚಕನೊರ್ವ ಹಳೆಯ 5 ರೂಪಾಯಿ ನೊಟನ್ನು ಕಳುಹಿಸಿದರೆ ನಿಮಗೆ 5 ಲಕ್ಷ ರೂಗಳು ಬರುತ್ತೆ ಎಂದು ನಂಬಿಸಿದ್ದಾನೆ. ಅದನ್ನು ನಂಬಿದ ಮಹಿಳೆ ಹಳೆಯ 5 ರೂಪಾಯಿ ನೋಟ್ ಇದೆ ಅಂತ ತಿಳಿಸಿ ತನ್ನ ಬಳಿ ಇದ್ದ ಹಳೆ 5 ರೂಪಾಯಿ ನೋಟ್ ನೀಡಲು ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: ಕ್ರೂರ-ಅತಿ ದಾರುಣ: ಹತ್ತಾರು ಕೋತಿಗಳಿಗೆ ವಿಷವಿಕ್ಕಿ ಕೊಂದ ಮನುಷ್ಯರು! ಗ್ರಾನೈಟ್ ಬಿಸಿನೆಸ್​ ಕಾರಣವಾಯ್ತಾ?

ಆಗ ವಂಚನೆ ಆಟ ಶುರು ಮಾಡಿದ ವಂಚಕ 5 ಲಕ್ಷ ರೂಪಾಯಿ ನೀಡಲು ವಿವಿಧ ತೆರಿಗೆಗಳನ್ನು ಕಟ್ಟಬೇಕು ಅದಕ್ಕೆ 35,063/- ರೂಪಾಯಿ ನೀಡಬೇಕು ಅಂತ ಮಹಿಳೆಯಿಂದ ಹಣ ಪಡೆದು 5 ಲಕ್ಷ ರೂಪಾಯಿ ಹಣ ನೀಡದೆ ವಂಚನೆ ಮಾಡಿದ್ದಾನೆ. ಇದ್ರಿಂದ ಮೋಸ ಹೋದ ಮಹಿಳೆ ಚಿಕ್ಕಬಳ್ಳಾಪುರದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ.

ಇದನ್ನೂ ಓದಿ: ಐದು ರೂಪಾಯಿ ನೋಟು ನಿಮ್ಮ ಬಳಿ ಇದ್ದರೆ ಲಕ್ಷಾಧಿಪತಿ ಆಗಬಹುದು, ಈ ನೋಟು ನಿಮ್ಮ ಬಳಿ ಇದ್ಯಾ ನೋಡಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:10 pm, Fri, 6 October 23

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?