AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CET result 2020: ಕೊರೊನಾ ಇದ್ದರೂ ಪರೀಕ್ಷೆ ಬರೆದ ಇಬ್ಬರು Rank ಪಡೆದರು!

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕೊರೊನಾ ಭಯದ ನಡುವೆಯೇ ಸಿಇಟಿ ಪರೀಕ್ಷೆ ನಡೆದು ಇಂದು ರಿಸಲ್ಟ್ ಪ್ರಕಟವಾಗಿದೆ. 127 ಸ್ಥಳಗಳಲ್ಲಿ ಒಟ್ಟು 497 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಸಾಮಾನ್ಯವಾಗಿ 25 ದಿನದಲ್ಲಿ ಪರೀಕ್ಷೆ ರಿಸಲ್ಟ್ ಬರುತ್ತಿತ್ತು. ಈ ಬಾರಿ 21 ದಿನಕ್ಕೆಲ್ಲಾ ಸಿಇಟಿ ಫಲಿತಾಂಶ ನೀಡಲಾಗಿದೆ. ಕೊವಿಡ್ ಬೆನ್ನಲ್ಲೇ ಪರೀಕ್ಷೆ ನಡೆಸಲಾಗಿತ್ತು. ಸೊಂಕಿತರು, ಕಂಟೈನ್ ಮೆಂಟ್ ಜೋನ್, ಎಸಿಂಪ್ಟಮ್ಯಾಟಿಕ್ಟ್ ಇರೊ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 194419 ಪರೀಕ್ಷೆ ನೊಂದಣಿ ಮಾಡಿಕೊಂಡಿದ್ದವರು. 175349 ಪರೀಕ್ಷೆಗೆ ಹಾಜರ್ ಆದವರ ಸಂಖ್ಯೆ. […]

CET result 2020: ಕೊರೊನಾ ಇದ್ದರೂ ಪರೀಕ್ಷೆ ಬರೆದ ಇಬ್ಬರು Rank ಪಡೆದರು!
ಡಿಸಿಎಂ ಡಾ.ಅಶ್ವತ್ಥ್ ನಾರಾಯಣ
ಆಯೇಷಾ ಬಾನು
|

Updated on:Aug 21, 2020 | 3:31 PM

Share

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕೊರೊನಾ ಭಯದ ನಡುವೆಯೇ ಸಿಇಟಿ ಪರೀಕ್ಷೆ ನಡೆದು ಇಂದು ರಿಸಲ್ಟ್ ಪ್ರಕಟವಾಗಿದೆ. 127 ಸ್ಥಳಗಳಲ್ಲಿ ಒಟ್ಟು 497 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಸಾಮಾನ್ಯವಾಗಿ 25 ದಿನದಲ್ಲಿ ಪರೀಕ್ಷೆ ರಿಸಲ್ಟ್ ಬರುತ್ತಿತ್ತು. ಈ ಬಾರಿ 21 ದಿನಕ್ಕೆಲ್ಲಾ ಸಿಇಟಿ ಫಲಿತಾಂಶ ನೀಡಲಾಗಿದೆ.

ಕೊವಿಡ್ ಬೆನ್ನಲ್ಲೇ ಪರೀಕ್ಷೆ ನಡೆಸಲಾಗಿತ್ತು. ಸೊಂಕಿತರು, ಕಂಟೈನ್ ಮೆಂಟ್ ಜೋನ್, ಎಸಿಂಪ್ಟಮ್ಯಾಟಿಕ್ಟ್ ಇರೊ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 194419 ಪರೀಕ್ಷೆ ನೊಂದಣಿ ಮಾಡಿಕೊಂಡಿದ್ದವರು. 175349 ಪರೀಕ್ಷೆಗೆ ಹಾಜರ್ ಆದವರ ಸಂಖ್ಯೆ. ಎಂಜಿನಿಯರಿಂಗ್ ಕೋರ್ಸ್​ಗೆ 153470 ರ್ಯಾಂಕ್ ನೀಡಲಾಗಿದೆ. ಕೃಷಿ ಕೋರ್ಸ್ 127627 ರ್ಯಾಂಕ್. ಯೋಗ ಮತ್ತು ನ್ಯಾಚುರೋಪತಿ 129611 ರ್ಯಾಂಕ್. ಬಿ ಫಾರ್ಮಾ ಮತ್ತು ಡಿ ಫಾರ್ಮಾ 155552 ರ್ಯಾಂಕ್ ನೀಡಲಾಗಿದೆ.

ಒಟ್ಟು 63 ಕೊರೊನಾ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು! ಸಿಇಟಿ ಪರೀಕ್ಷೆ ಬರೆಯಲು 194419 ನೊಂದಣಿ ಮಾಡಿಕೊಂಡಿದ್ದವರು. 175349 ಪರೀಕ್ಷೆಗೆ ಹಾಜರ್ ಆಗಿದ್ರು. ಜೊತೆಗೆ ಇದರಲ್ಲಿ 63 ಕೊರೊನಾ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ ಇಬ್ಬರಿಗೆ ಱಂಕ್​ ಬಂದಿದೆ!

Published On - 1:01 pm, Fri, 21 August 20

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ