AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jail Stay Back: ಅವರವರ ಚಿಂತೆ ಅವರವರಿಗೆ…! ಪೆರೋಲ್ ಸಿಕ್ಕಿದರೂ ಜೈಲಲ್ಲೇ ಉಳಿದ ನವ ಕೈದಿಗಳು, ಯಾಕೆ ಗೊತ್ತಾ?

Mysore Jail prisoners: ಹೊರಗೆ ಕೊರೊನಾ ಭಯದ ಜೊತೆಗೆ ಕೊರೊನಾ‌ ಸಂದರ್ಭದಲ್ಲಿ ಏನು ಮಾಡೋದು? ಅಂತಾನೂ ಆಲೋಚಿಸಿ ಜೈಲಲ್ಲೆ ಸೇಫ್​ ಆಗಿ ಉಳಿದುಕೊಂಡಿದ್ದಾರೆ ಆ ನವ ಕೈದಿಗಳು! ಸದ್ಯ 54 ಮಂದಿ ಪೆರೋಲ್ ನಲ್ಲಿ ಜೈಲಿನಿಂದ ಹೊರಹೋಗಿದ್ದಾರೆ

Jail Stay Back: ಅವರವರ ಚಿಂತೆ ಅವರವರಿಗೆ...!  ಪೆರೋಲ್ ಸಿಕ್ಕಿದರೂ ಜೈಲಲ್ಲೇ ಉಳಿದ ನವ ಕೈದಿಗಳು, ಯಾಕೆ ಗೊತ್ತಾ?
Jail Stay Back: ಅವರವರ ಚಿಂತೆ ಅವರವರಿಗೆ...! ಪೆರೋಲ್ ಸಿಕ್ಕಿದರೂ ಜೈಲಲ್ಲೇ ಉಳಿದ ನವ ಕೈದಿಗಳು, ಯಾಕೆ ಗೊತ್ತಾ?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 10, 2021 | 11:43 AM

ಮೈಸೂರು: ಅವರವರ ಚಿಂತೆ ಅವರವರಿಗೆ, ಅಲ್ವಾ…!? ಪೆರೋಲ್ ಸಿಕ್ಕಿದ್ದರೂ 9 ಮಂದಿ ಕೈದಿಗಳು ಜೈಲಿನಲ್ಲೇ ಉಳಿದಿದ್ದಾರಂತೆ! ಯಾಕೆ ಗೊತ್ತಾ? ಮುಂದೆ ಸ್ಟೋರಿ ಓದಿ.. ಇಂಟರೆಸ್ಟಿಂಗ್​ ಆಗಿದೆ. ವಿವಿಧ ಕೇಸ್‌ಗಳಲ್ಲಿ ಮೈಸೂರಿನ ಕೇಂದ್ರ ಕಾರಾಗೃಹ ಸೇರಿದ್ದ ಕೈದಿಗಳಿಗೆ ಪೆರೋಲ್ ನೀಡಲಾಗಿತ್ತು. ಪೆರೋಲ್ ಸಿಕ್ಕ 63 ಕೈದಿಗಳ ಪೈಕಿ 9 ಮಂದಿ ನಾವು ಹೊರಗೆ ಹೋಗುವುದಿಲ್ಲ ಎಂದು ಜೈಲಿನಲ್ಲಿಯೇ ಉಳಿದುಕೊಂಡಿದ್ದಾರೆ! ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಯಾಕೆ ನೀವು ಹೊರಗೆ ಹೋಗೊಲ್ವಾ? ಎಂದು ಕೇಳಿದ್ದಕ್ಕೆ ಹೊರಗೆ ಕೊರೊನಾ ಇದೆ. ಈ ಭೀತಿಯ ಹಿನ್ನೆಲೆ ಜೈಲಿನಿಂದ ಹೋಗಲ್ಲವೆಂದ ಕೈದಿಗಳು ಮುಂದಾಲೋಚನೆಯಿಂದ ಹೇಳಿದ್ದಾರೆ.

ಹೊರಗೆ ಕೊರೊನಾ ಭಯ, ಅದರ ಜೊತೆಗೆ ಕೊರೊನಾ‌ ಸಂದರ್ಭದಲ್ಲಿ ಏನು ಮಾಡೋದು? ಅಂತಾನೂ ಚಿಂತೆ ಪೆರೋಲ್ ದಯಪಾಲಿಸಿದ್ದರೂ ಜೈಲೇ ಸೇಫ್ ಎಂಬುದು ಖೈದಿಗಳ ಎಣಿಕೆಯಾಗಿದೆ! ಕೊರೊನಾ‌ ಕಾಲದಲ್ಲಿ ಪೆರೋಲ್ ನೀಡಿ, ಹೊರಗೆ ಕಳಿಸುವ ಏರ್ಪಾಡು ಮಾಡಲಾಗಿತ್ತು. ವಿವಿಧ ಪ್ರಕರಣಗಳಲ್ಲಿ 63 ಮಂದಿ ಜೈಲು ಸೇರಿದ್ದರು.

ಇದೀಗ ಅಷ್ಟೂ ಮಂದಿ ಖೈದಿಗಳಿಗೆ ಮುಕ್ತರಾಗುವ ಅವಕಾಶ ಸಿಕ್ಕಿತ್ತು. ಅದರಲ್ಲಿ 9 ಖೈದಿಗಳು ಪೆರೋಲ್ ಬೇಡ ಎಂದು ಜೈಲಲ್ಲೆ ಉಳಿದಿದ್ದಾರೆ. ಅವರಿಗೆ ಹೊರಗೆ ಕೊರೊನಾ ಭಯದ ಜೊತೆಗೆ ಕೊರೊನಾ‌ ಸಂದರ್ಭದಲ್ಲಿ ಏನು ಮಾಡೋದು? ಅಂತಾನೂ ಆಲೋಚಿಸಿ ಜೈಲಲ್ಲೆ ಸೇಫ್​ ಆಗಿ ಉಳಿದುಕೊಂಡಿದ್ದಾರೆ ಆ ನವ ಕೈದಿಗಳು! ಸದ್ಯ 54 ಮಂದಿ ಪೆರೋಲ್ ನಲ್ಲಿ ಜೈಲಿನಿಂದ ಹೊರಹೋಗಿದ್ದಾರೆ ಎಂದು ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಟಿವಿ9 ಗೆ ಮಾಹಿತಿ ನೀಡಿದ್ದಾರೆ. ಸದ್ಯ ಕೈದಿಗಳನ್ನು ಜೈಲಿನಿಂದ ಹೊರಗೆ ಕಳುಹಿಸಿ, ಸೇಫ್​ ಆದ್ರೆ ಸಾಕಪ್ಪಾ ಅಂತಿದ್ದ ಕಾರಾಗೃಹದ ಸಿಬ್ಬಂದಿಗೆ ಇದೀಗ ಆತಂಕ ಮುಂದುವರಿದಿದೆ.

(despite getting parole 9 prisoners decided to stay back in mysore jail)

ಕಾರಾಗೃಹದಲ್ಲಿನ ಕೈದಿಗಳಿಗೆ ಕೊರೊನಾ ಸೊಂಕು; ಚಿಕ್ಕಬಳ್ಳಾಪುರ ಜೈಲು ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ

Published On - 11:43 am, Thu, 10 June 21

ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!