AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಮಧ್ಯೆಯೇ ಗದಗದಲ್ಲಿ ಸೈಟ್‌ ಹರಾಜು, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಗದಗ: ಊರಿಗೆ ಒಂದು ಚಿಂತೆಯಾದ್ರೆ ಉಡಾಳನಿಗೆ ಮತ್ತೊಂದು ಚಿಂತೆ ಎನ್ನೋ ಮಾತಿದೆ. ಇದು ಗದಗ್​ನ ಕರ್ನಾಟಕ ಗೃಹಮಂಡಳಿ ಕಚೇರಿಗೆ ಪಕ್ಕಾ ಅನ್ವಯವಾಗುತ್ತೆ. ಯಾಕಂದ್ರೆ ಜಗತ್ತೆಲ್ಲಾ ಕೊರೊನಾ ವಿರುದ್ಧ ಹೋರಾಟ ಮಾಡ್ತಿರಬೇಕಾದ್ರೆ ಇವರು ಸೈಟ್‌ ಸೇಲ್‌ ಮಾಡೋಕೆ ಮುಂದಾಗಿದ್ದಾರೆ. ಹೌದು, ಎಲ್ಲೆಡೆಯಂತೆ ಗದಗ ನಗರ ಮತ್ತು ಜಿಲ್ಲೆಯಲ್ಲಿ ಕೂಡಾ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಗದಗ ಜಿಲ್ಲೆಯಲ್ಲಿ ಇದುವರೆಗೆ 174 ಜನ ಸೋಂಕಿತರಾಗಿದ್ದಾರೆ. ಕೊರೊನಾದಿಂದ ಜನರನ್ನ ರಕ್ಷಿಸೋಕೆ ವೈದ್ಯರು ಮತ್ತು ಸರ್ಕಾರ ಹೋರಾಡ್ತಿರಬೇಕಾದ್ರೆ, ಗದಗ್​ನ ಕರ್ನಾಟಕ ಗೃಹಮಂಡಳಿ ಸೈಟ್‌ ಮಾರಿ […]

ಕೊರೊನಾ ಮಧ್ಯೆಯೇ ಗದಗದಲ್ಲಿ ಸೈಟ್‌ ಹರಾಜು, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
Guru
| Edited By: |

Updated on:Jun 30, 2020 | 2:06 PM

Share

ಗದಗ: ಊರಿಗೆ ಒಂದು ಚಿಂತೆಯಾದ್ರೆ ಉಡಾಳನಿಗೆ ಮತ್ತೊಂದು ಚಿಂತೆ ಎನ್ನೋ ಮಾತಿದೆ. ಇದು ಗದಗ್​ನ ಕರ್ನಾಟಕ ಗೃಹಮಂಡಳಿ ಕಚೇರಿಗೆ ಪಕ್ಕಾ ಅನ್ವಯವಾಗುತ್ತೆ. ಯಾಕಂದ್ರೆ ಜಗತ್ತೆಲ್ಲಾ ಕೊರೊನಾ ವಿರುದ್ಧ ಹೋರಾಟ ಮಾಡ್ತಿರಬೇಕಾದ್ರೆ ಇವರು ಸೈಟ್‌ ಸೇಲ್‌ ಮಾಡೋಕೆ ಮುಂದಾಗಿದ್ದಾರೆ.

ಹೌದು, ಎಲ್ಲೆಡೆಯಂತೆ ಗದಗ ನಗರ ಮತ್ತು ಜಿಲ್ಲೆಯಲ್ಲಿ ಕೂಡಾ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಗದಗ ಜಿಲ್ಲೆಯಲ್ಲಿ ಇದುವರೆಗೆ 174 ಜನ ಸೋಂಕಿತರಾಗಿದ್ದಾರೆ. ಕೊರೊನಾದಿಂದ ಜನರನ್ನ ರಕ್ಷಿಸೋಕೆ ವೈದ್ಯರು ಮತ್ತು ಸರ್ಕಾರ ಹೋರಾಡ್ತಿರಬೇಕಾದ್ರೆ, ಗದಗ್​ನ ಕರ್ನಾಟಕ ಗೃಹಮಂಡಳಿ ಸೈಟ್‌ ಮಾರಿ ಕಾಂಚಾಣ ಎಣಿಸೋಕೆ ಮುಂದಾಗಿದೆ. ಈ ಸಂಬಂಧ ಅದು ಸೈಟ್‌ ಹರಾಜು ಪ್ರಕ್ರಿಯೆಯನ್ನ ಇವತ್ತು ನಗರದಲ್ಲಿ ನಡೆಸ್ತಿದೆ.

ಆದ್ರೆ ಇದಕ್ಕಾಗಿ ಕನಿಷ್ಠ ಮುನ್ನೆಚ್ಚರಿಕೆಯನ್ನ ಕೂಡಾ ಅದು ಕೈಗೊಂಡಿಲ್ಲ. ಸಾವಿರಾರು ಜನರು ಸೇರಿರೋ ಈ ಸಂದರ್ಭದಲ್ಲಿ ಅದು ಸ್ಯಾನಿಟೈಸರ್‌ ಆಗಲಿ, ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಆಗಲಿ, ಸಾಮಾಜಿಕ ಅಂತರ ಕಾಯ್ದುಕೊಳ್ಳವ ವ್ಯವಸ್ಥೆಯನ್ನಾಗಲಿ ಮಾಡೇ ಇಲ್ಲ. ಪರಿಣಾಮ ಜನರಿಂದ ನೂಕುನುಗ್ಗಲಾಗಿದೆ. ಇಷ್ಟೇ ಅಲ್ಲ ಸೇರಿದ ಕೆಲ ಜನರು ಬೇಜವಾಬ್ದಾರಿ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Published On - 1:52 pm, Tue, 30 June 20

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು