AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುನಾಡಿಗೆ ಕಾದಿದೆ ಮಹಾ ಗಂಡಾಂತರ, ಆರೋಗ್ಯ ಇಲಾಖೆ ಬಿಚ್ಚಿಡ್ತು ಮತ್ತೊಂದು ಸ್ಫೋಟಕ ಮಾಹಿತಿ!

ಬೆಂಗಳೂರು: ಕಿಲ್ಲರ್ ಕೊರೊನಾ ಬಗ್ಗೆ ಆರೋಗ್ಯ ಇಲಾಖೆ ಮತ್ತೊಂದು ಬೆಚ್ಚಿಬೀಳಿಸೋ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದೆ. ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಹೊಂದಿರುವವರು ರಾಜ್ಯಕ್ಕೆ ಕಂಡಕವಾಗಲಿದ್ದಾರೆ. ಒಬ್ಬ ‘ಎ’ ಸಿಂಪ್ಟಮ್ ಕ್ಯಾರಿಯರ್​​​ನಿಂದ 20 ಮಂದಿಗೆ ಸೋಂಕು ಬರುತ್ತೆ. ಹೀಗಾಗಿ ‘ಎ’ ಸಿಂಪ್ಟಮ್ ಕ್ಯಾರಿಯರ್ ಸಮುದಾಯಕ್ಕೆ ಸೋಂಕು ಹರಡುತ್ತಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬೆಚ್ಚಿಬೀಳಿಸೋ ಮಾಹಿತಿಯನ್ನು ನೀಡಿದ್ದಾರೆ. ಲಾಕ್​ಡೌನ್ ಸಡಿಲಿಕೆಯಿಂದ ಜನ ರೋಡಿಗಿಳಿಯುತ್ತಿದ್ದಾರೆ. ರೋಡಿಗಿಳಿದವರಲ್ಲಿ ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಇದ್ರೆ ಅಪಾಯ ಫಿಕ್ಸ್. ಇವರಿಂದ ಕೊರೊನಾ 4ನೇ ಹಂತ ತಲುಪೋ […]

ಕರುನಾಡಿಗೆ ಕಾದಿದೆ ಮಹಾ ಗಂಡಾಂತರ, ಆರೋಗ್ಯ ಇಲಾಖೆ ಬಿಚ್ಚಿಡ್ತು ಮತ್ತೊಂದು ಸ್ಫೋಟಕ ಮಾಹಿತಿ!
ಸಾಧು ಶ್ರೀನಾಥ್​
|

Updated on: May 08, 2020 | 10:40 AM

Share

ಬೆಂಗಳೂರು: ಕಿಲ್ಲರ್ ಕೊರೊನಾ ಬಗ್ಗೆ ಆರೋಗ್ಯ ಇಲಾಖೆ ಮತ್ತೊಂದು ಬೆಚ್ಚಿಬೀಳಿಸೋ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದೆ. ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಹೊಂದಿರುವವರು ರಾಜ್ಯಕ್ಕೆ ಕಂಡಕವಾಗಲಿದ್ದಾರೆ. ಒಬ್ಬ ‘ಎ’ ಸಿಂಪ್ಟಮ್ ಕ್ಯಾರಿಯರ್​​​ನಿಂದ 20 ಮಂದಿಗೆ ಸೋಂಕು ಬರುತ್ತೆ. ಹೀಗಾಗಿ ‘ಎ’ ಸಿಂಪ್ಟಮ್ ಕ್ಯಾರಿಯರ್ ಸಮುದಾಯಕ್ಕೆ ಸೋಂಕು ಹರಡುತ್ತಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬೆಚ್ಚಿಬೀಳಿಸೋ ಮಾಹಿತಿಯನ್ನು ನೀಡಿದ್ದಾರೆ.

ಲಾಕ್​ಡೌನ್ ಸಡಿಲಿಕೆಯಿಂದ ಜನ ರೋಡಿಗಿಳಿಯುತ್ತಿದ್ದಾರೆ. ರೋಡಿಗಿಳಿದವರಲ್ಲಿ ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಇದ್ರೆ ಅಪಾಯ ಫಿಕ್ಸ್. ಇವರಿಂದ ಕೊರೊನಾ 4ನೇ ಹಂತ ತಲುಪೋ ಸಾಧ್ಯತೆ ಹೆಚ್ಚಾಗಿದೆ. ‘ಎ’ ಸಿಂಪ್ಟಮ್ ಕ್ಯಾರಿಯರ್​ಗೆ ರೋಗದ ಲಕ್ಷಣಗಳು ಇರುವುದಿಲ್ಲ. ಆದ್ರೆ ಡಯಾಬಿಟೀಸ್, ಕ್ಯಾನ್ಸರ್, ಕಿಡ್ನಿ ಫೇಲ್ಯೂರ್ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ವೈರಸ್ ಹಬ್ಬಿಸ್ತಾರೆ ಇಂಥಾ ರೋಗಿಗಳನ್ನ ‘ಬಿ’ ಕ್ಯಾಟಗರಿ ಎನ್ನಲಾಗ್ತಿದೆ.

ಮೊದಲಿಗೆ ‘ಬಿ’ ಕ್ಯಾಟಗರಿಯವರಿಗೆ ರೋಗದ ಗುಣಲಕ್ಷಣ ಕಾಣಿಸಿಕೊಳ್ಳುತ್ತೆ. ‘ಬಿ’ ಕ್ಯಾಟಗರಿಯವರನ್ನ ಟೆಸ್ಟ್ ಮಾಡಿದಾಗ ಪಾಸಿಟಿವ್ ಬರುತ್ತೆ. ‘ಬಿ’ ಕ್ಯಾಟಗರಿಯವರ ಮೂಲಕ ‘ಎ’ ಸಿಂಪ್ಟಮ್ ಕ್ಯಾರಿಯರ್​​ಗಳನ್ನ ಪತ್ತೆ ಹಚ್ಚಲಾಗುತ್ತದೆ. ಮೊದಲಿಗೆ ರೋಗ ಹರಡಿದವರೇ ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಆದ್ರೆ ‘ಬಿ’ ಕ್ಯಾಟಗರಿಯವರಿಗೆ ಗೊತ್ತಾದ ಮೇಲೆ ‘ಎ’ ಕ್ಯಾಟಗರಿಯವರು ಪತ್ತೆಯಾಗ್ತಾರೆ.

ಭಾರಿ ಡೇಂಜರಸ್ ರೋಗ ಹರಡಿಸಿರೋರು ತಡವಾಗಿ ಪತ್ತೆಯಾಗ್ತಿದ್ದಾರೆ. ರೋಗ ಅಂಟಿಸಿಕೊಂಡವರು, ಹರಡಿದವರಿಗಿಂತ ಬೇಗ ಪತ್ತೆಯಾಗ್ತಿದ್ದಾರೆ. ವೈರಸ್ ಸಮುದಾಯಕ್ಕೆ ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ‘ಎ’ ಮತ್ತು ‘ಬಿ’ ಸಿಂಪ್ಟಮ್ ಕ್ಯಾರಿಯರ್ಸ್ ಕುರಿತು ಎಚ್ಚರವಹಿಸಿ. ರಸ್ತೆಗಲಲ್ಲಿ ಓಡಾಡ ಬೇಡಿ. ಸಾಮಾಜಿಕ ಅಂತರ ಕಾಪಡಿಕೊಳ್ಳಿ ಎಂದು ತಜ್ಞ ವಾರ್ನಿಂಗ್ ನೀಡಿದ್ದಾರೆ.

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್