AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರೀ ಮಳೆ: ಕರ್ನಾಟಕದ ಮತ್ತಷ್ಟು ರೈಲುಗಳ ಸಂಚಾರ ರದ್ದು, ಮಾಹಿತಿ ಇಲ್ಲಿದೆ

ಕರ್ನಾಟಕ ಸೇರಿದಂತೆ ಇತರೆ ಭಾಗಗಳಲ್ಲಿ ಕೂಡ ಮಳೆ ಆರ್ಭಟ ಶುರುವಾಗಿದೆ. ಹೀಗಾಗಿ ಕೆಲ ಅವಾಂತರಗಳು ಸಂಭವಿಸಿವೆ. ಭಾರೀ ಮಳೆಯಿಂದಾಗಿ ಬೇಸಿನ್ ಬ್ರಿಡ್ಜ್ ಮತ್ತು ವ್ಯಾಸರಪಾಡಿ ರೈಲು ನಿಲ್ದಾಣ ಮಧ್ಯೆದ ಸೇತುವೆ ಮೇಲೆ ನೀರು ನಿಂತ ಪರಿಣಾಮ ಕರ್ನಾಟಕದ ಕೆಲ ರೈಲು ಸಂಚಾರನ್ನು ರದ್ದು ಮಾಡಲಾಗಿದೆ.

ಭಾರೀ ಮಳೆ: ಕರ್ನಾಟಕದ ಮತ್ತಷ್ಟು ರೈಲುಗಳ ಸಂಚಾರ ರದ್ದು, ಮಾಹಿತಿ ಇಲ್ಲಿದೆ
ಭಾರೀ ಮಳೆ: ಕರ್ನಾಟಕದ ಮತ್ತಷ್ಟು ರೈಲುಗಳ ಸಂಚಾರ ರದ್ದು, ಮಾಹಿತಿ ಇಲ್ಲಿದೆ
ಗಂಗಾಧರ​ ಬ. ಸಾಬೋಜಿ
|

Updated on: Oct 16, 2024 | 8:11 AM

Share

ಬೆಂಗಳೂರು, ಅಕ್ಟೋಬರ್​ 16: ಬೆಂಗಳೂರಿನಿಂದ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೆಲ ರೈಲುಗಳ (trains) ಸಂಚಾರವನ್ನು ನಿನ್ನೆ ತಾಲ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅದರಂತೆ ಇಂದು ಮತ್ತಷ್ಟು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಬೇಸಿನ್ ಬ್ರಿಡ್ಜ್ ಮತ್ತು ವ್ಯಸರ್ಪಡಿ ರೈಲು ನಿಲ್ದಾಣಗಳ ನಡುವಿನ ಸೇತುವೆ ನಂ.114 ರ ಮೇಲೆ ನೀರು ತುಂಬಿಕೊಂಡ ಪರಿಣಾಮ ಕರ್ನಾಟಕದಿಂದ ಹೊರಡುವ 10 ರೈಲುಗಳನ್ನು ಇಂದು ರದ್ದು ಮಾಡಿ ನೈಋತ್ಯ ರೈಲ್ವೆ ತಿಳಿಸಿದೆ.

ಯಾವೆಲ್ಲಾ ರೈಲುಗಳು ರದ್ದು

  • ರೈಲು ಸಂಖ್ಯೆ: 20623 ಮೈಸೂರು ಟು ಕೆಎಸ್​ಆರ್​ ಬೆಂಗಳೂರು
  • ರೈಲು ಸಂಖ್ಯೆ: 20624 ಕೆಎಸ್​ಆರ್​ ಬೆಂಗಳೂರು ಟು ಮೈಸೂರು
  • ರೈಲು ಸಂಖ್ಯೆ: 16022 ಮೈಸೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 16022 ಮೈಸೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12607 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಕೆಎಸ್​ಆರ್​ ಬೆಂಗಳೂರು

ನೈಋತ್ಯ ರೈಲ್ವೆ ಟ್ವೀಟ್

Kindly note: @GMSRailway has notified the cancellation and change in the origin of trains due to water logging in the up fast line over Bridge No. 114 between Basin Bridge Jn.(Madras) and Veysarpadi stations.#SWRupdates pic.twitter.com/7XVEfD07Vz

— South Western Railway (@SWRRLY) October 15, 2024

  • ರೈಲು ಸಂಖ್ಯೆ: 12608 ಕೆಎಸ್​ಆರ್​ ಬೆಂಗಳೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12609 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಮೈಸೂರು
  • ರೈಲು ಸಂಖ್ಯೆ: 12610 ಮೈಸೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12027 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಕೆಎಸ್​ಆರ್​ ಬೆಂಗಳೂರು
  • ರೈಲು ಸಂಖ್ಯೆ: 12028 ಕೆಎಸ್​ಆರ್​ ಬೆಂಗಳೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12657 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಕೆಎಸ್​ಆರ್​ ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್, ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯ
ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್, ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯ