ಭಾರೀ ಮಳೆ: ಕರ್ನಾಟಕದ ಮತ್ತಷ್ಟು ರೈಲುಗಳ ಸಂಚಾರ ರದ್ದು, ಮಾಹಿತಿ ಇಲ್ಲಿದೆ

ಕರ್ನಾಟಕ ಸೇರಿದಂತೆ ಇತರೆ ಭಾಗಗಳಲ್ಲಿ ಕೂಡ ಮಳೆ ಆರ್ಭಟ ಶುರುವಾಗಿದೆ. ಹೀಗಾಗಿ ಕೆಲ ಅವಾಂತರಗಳು ಸಂಭವಿಸಿವೆ. ಭಾರೀ ಮಳೆಯಿಂದಾಗಿ ಬೇಸಿನ್ ಬ್ರಿಡ್ಜ್ ಮತ್ತು ವ್ಯಾಸರಪಾಡಿ ರೈಲು ನಿಲ್ದಾಣ ಮಧ್ಯೆದ ಸೇತುವೆ ಮೇಲೆ ನೀರು ನಿಂತ ಪರಿಣಾಮ ಕರ್ನಾಟಕದ ಕೆಲ ರೈಲು ಸಂಚಾರನ್ನು ರದ್ದು ಮಾಡಲಾಗಿದೆ.

ಭಾರೀ ಮಳೆ: ಕರ್ನಾಟಕದ ಮತ್ತಷ್ಟು ರೈಲುಗಳ ಸಂಚಾರ ರದ್ದು, ಮಾಹಿತಿ ಇಲ್ಲಿದೆ
ಭಾರೀ ಮಳೆ: ಕರ್ನಾಟಕದ ಮತ್ತಷ್ಟು ರೈಲುಗಳ ಸಂಚಾರ ರದ್ದು, ಮಾಹಿತಿ ಇಲ್ಲಿದೆ
Follow us
|

Updated on: Oct 16, 2024 | 8:11 AM

ಬೆಂಗಳೂರು, ಅಕ್ಟೋಬರ್​ 16: ಬೆಂಗಳೂರಿನಿಂದ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೆಲ ರೈಲುಗಳ (trains) ಸಂಚಾರವನ್ನು ನಿನ್ನೆ ತಾಲ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅದರಂತೆ ಇಂದು ಮತ್ತಷ್ಟು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಬೇಸಿನ್ ಬ್ರಿಡ್ಜ್ ಮತ್ತು ವ್ಯಸರ್ಪಡಿ ರೈಲು ನಿಲ್ದಾಣಗಳ ನಡುವಿನ ಸೇತುವೆ ನಂ.114 ರ ಮೇಲೆ ನೀರು ತುಂಬಿಕೊಂಡ ಪರಿಣಾಮ ಕರ್ನಾಟಕದಿಂದ ಹೊರಡುವ 10 ರೈಲುಗಳನ್ನು ಇಂದು ರದ್ದು ಮಾಡಿ ನೈಋತ್ಯ ರೈಲ್ವೆ ತಿಳಿಸಿದೆ.

ಯಾವೆಲ್ಲಾ ರೈಲುಗಳು ರದ್ದು

  • ರೈಲು ಸಂಖ್ಯೆ: 20623 ಮೈಸೂರು ಟು ಕೆಎಸ್​ಆರ್​ ಬೆಂಗಳೂರು
  • ರೈಲು ಸಂಖ್ಯೆ: 20624 ಕೆಎಸ್​ಆರ್​ ಬೆಂಗಳೂರು ಟು ಮೈಸೂರು
  • ರೈಲು ಸಂಖ್ಯೆ: 16022 ಮೈಸೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 16022 ಮೈಸೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12607 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಕೆಎಸ್​ಆರ್​ ಬೆಂಗಳೂರು

ನೈಋತ್ಯ ರೈಲ್ವೆ ಟ್ವೀಟ್

Kindly note: @GMSRailway has notified the cancellation and change in the origin of trains due to water logging in the up fast line over Bridge No. 114 between Basin Bridge Jn.(Madras) and Veysarpadi stations.#SWRupdates pic.twitter.com/7XVEfD07Vz

— South Western Railway (@SWRRLY) October 15, 2024

  • ರೈಲು ಸಂಖ್ಯೆ: 12608 ಕೆಎಸ್​ಆರ್​ ಬೆಂಗಳೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12609 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಮೈಸೂರು
  • ರೈಲು ಸಂಖ್ಯೆ: 12610 ಮೈಸೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12027 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಕೆಎಸ್​ಆರ್​ ಬೆಂಗಳೂರು
  • ರೈಲು ಸಂಖ್ಯೆ: 12028 ಕೆಎಸ್​ಆರ್​ ಬೆಂಗಳೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12657 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಕೆಎಸ್​ಆರ್​ ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಿದ್ದರಾಮಯ್ಯ ಆತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ಸಿದ್ದರಾಮಯ್ಯ ಆತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್
ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್
ಮಗನೇ ಮತ್ತೊಮ್ಮೆ ಹುಟ್ಟಿಬಂದಷ್ಟು ಸಂತೋಷವಾಗುತ್ತಿದೆ ಎಂದ ಶಿವನಗೌಡ
ಮಗನೇ ಮತ್ತೊಮ್ಮೆ ಹುಟ್ಟಿಬಂದಷ್ಟು ಸಂತೋಷವಾಗುತ್ತಿದೆ ಎಂದ ಶಿವನಗೌಡ
ಪ್ರಕೃತಿಗೆ ಬುದ್ಧಿ ಹೇಳಲಾಗುತ್ತಾ ಅಂತ ಹಾರಿಕೆ ಉತ್ತರಕ್ಕೆ ಶರಣಾದ ಶಿವಕುಮಾರ್
ಪ್ರಕೃತಿಗೆ ಬುದ್ಧಿ ಹೇಳಲಾಗುತ್ತಾ ಅಂತ ಹಾರಿಕೆ ಉತ್ತರಕ್ಕೆ ಶರಣಾದ ಶಿವಕುಮಾರ್
ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಮುನಿರತ್ನ ಬಿಡಗುಡೆ
ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಮುನಿರತ್ನ ಬಿಡಗುಡೆ
ಇಂದಿರಾನಗರದಲ್ಲಿ ವರುಣಾರ್ಭಟ; 17ನೇ ಡಿ ಕ್ರಾಸ್ ಸಂಪೂರ್ಣ ಜಲಾವೃತ
ಇಂದಿರಾನಗರದಲ್ಲಿ ವರುಣಾರ್ಭಟ; 17ನೇ ಡಿ ಕ್ರಾಸ್ ಸಂಪೂರ್ಣ ಜಲಾವೃತ
ಸುರಿವ ಮಳೆಯಿಂದ ಬೆಂಗಳೂರು ನಿವಾಸಿಗಳಿಗೆ ರಾತ್ರಿಯೂ ತಪ್ಪದ ಬವಣೆ
ಸುರಿವ ಮಳೆಯಿಂದ ಬೆಂಗಳೂರು ನಿವಾಸಿಗಳಿಗೆ ರಾತ್ರಿಯೂ ತಪ್ಪದ ಬವಣೆ