ನಿವೃತ್ತರಾದ ಮರುದಿನವೇ.. ಕೋಲಾರದ ಯೋಧ ಹೃದಯಾಘಾತದಿಂದ ಸಾವು

|

Updated on: Feb 02, 2021 | 6:40 PM

ನಿವೃತ್ತರಾದ ಮರುದಿನವೇ ಯೋಧರೊಬ್ಬರು ಹೃದಯಾಘಾತದಿಂದ ಅಸುನೀಗಿರುವ ಮನಕಲುಕುವ ಘಟನೆ ಅಂಬೇಡ್ಕರ್​ ನಗರದಲ್ಲಿ ನಡೆದಿದೆ. 48 ವರ್ಷದ ಯೋಧ ಮಂಜುನಾಥ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ನಿವೃತ್ತರಾದ ಮರುದಿನವೇ.. ಕೋಲಾರದ ಯೋಧ ಹೃದಯಾಘಾತದಿಂದ ಸಾವು
ನಿವೃತ್ತ ಯೋಧ ಮಂಜುನಾಥ
Follow us on

ಕೋಲಾರ: ನಿವೃತ್ತರಾದ ಮರುದಿನವೇ ಯೋಧರೊಬ್ಬರು ಹೃದಯಾಘಾತದಿಂದ ಅಸುನೀಗಿರುವ ಮನಕಲುಕುವ ಘಟನೆ ಅಂಬೇಡ್ಕರ್​ ನಗರದಲ್ಲಿ ನಡೆದಿದೆ. 48 ವರ್ಷದ ಯೋಧ ಮಂಜುನಾಥ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಮಂಜುನಾಥ ಜನವರಿ 31ರಂದು ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದರು. ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕುಟುಂಬಸ್ಥರ ಜೊತೆ ಕಾಲಕಳೆಯಲು ಬಂದಿದ್ದ ಮಂಜುನಾಥ ಇಂದು ಬೆಳಗ್ಗೆ ಹೃದಯಾಘಾತದಿಂದ ಅಸುನೀಗಿದ್ದಾರೆ. ಮಂಜುನಾಥ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಕಾಫಿನಾಡಿನಲ್ಲಿ.. ಬೈಕ್​ಗೆ ಬೊಲೆರೋ ವಾಹನ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

Published On - 6:38 pm, Tue, 2 February 21