AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷರತ್ತು ಹಾಕಿ, ಪೊಲೀಸರನ್ನ ಸಂಪರ್ಕಿಸಿದ ನಿತ್ಯಾನಂದ ಶಿಷ್ಯೆಯರು

ಅಹಮದಾಬಾದ್: ಬಿಡದಿ ನಿತ್ಯಾನಂದ ಸ್ವಾಮಿಯ ಶಿಷ್ಯೆಯರ ನಾಪತ್ತೆ ಪ್ರಕರಣ ಮತ್ತೊಂದು ಹಂತ ತಲುಪಿದೆ. ಫೋನ್ ಮೂಲಕ ಪೊಲೀಸರು ನಿತ್ಯಾನಂದನ ಶಿಷ್ಯೆಯರನ್ನು ಸಂಪರ್ಕಿಸಿದ್ದಾರೆ. ಆ ಶಿಷ್ಯೆಯರಿಬ್ಬರೂ ಕೊರಿಯಾ ಮೂಲದ ನಂಬರ್‌ ಮೂಲಕ ಮಾತಾಡಿದ್ದಾರೆ. ಕೋರಿಯಾದ ಪ್ರಾಕ್ಸಿ ನಂಬರ್ ನಲ್ಲಿ ಮಾತನಾಡಿದಾರೆ ಎಂದು ತಿಳಿದುಬಂದಿದೆ. ಹೀಗೆ ಗುಜರಾತ್ ಪೊಲೀಸರನ್ನ ಸಂಪರ್ಕಿಸಿರುವ ಶಿಷ್ಯೆಯರಿಬ್ಬರೂ ಬಂಧಿಸಿರುವ ಇನ್ನಿಬ್ಬರನ್ನು ಬಿಡುಗಡೆಗೊಳಿಸುವಂತೆ ಷರತ್ತು ವಿಧಿಸಿದ್ದಾರೆ. ಅವರಿಬ್ಬರನ್ನು ಬಿಡುಗಡೆಗೊಳಿಸಿದ್ರೆ ಮಾತ್ರ ತಾವು ಪೊಲೀಸರೆದುರು ಹಾಜರಾಗುವುದಾಗಿ ಫೋನ್​ನಲ್ಲಿ ತಿಳಿಸಿದ್ದಾರೆ. ನಾವಿಬ್ಬರು ಪ್ರಾಪ್ತ ವಯಸ್ಕರು ಎಂದೂ ಆ ಸಹೋದರಿಯರಿಬ್ಬರೂ ಪೊಲೀಸರಿಗೆ […]

ಷರತ್ತು ಹಾಕಿ, ಪೊಲೀಸರನ್ನ ಸಂಪರ್ಕಿಸಿದ ನಿತ್ಯಾನಂದ ಶಿಷ್ಯೆಯರು
ಸಾಧು ಶ್ರೀನಾಥ್​
|

Updated on:Dec 03, 2019 | 5:11 PM

Share

ಅಹಮದಾಬಾದ್: ಬಿಡದಿ ನಿತ್ಯಾನಂದ ಸ್ವಾಮಿಯ ಶಿಷ್ಯೆಯರ ನಾಪತ್ತೆ ಪ್ರಕರಣ ಮತ್ತೊಂದು ಹಂತ ತಲುಪಿದೆ. ಫೋನ್ ಮೂಲಕ ಪೊಲೀಸರು ನಿತ್ಯಾನಂದನ ಶಿಷ್ಯೆಯರನ್ನು ಸಂಪರ್ಕಿಸಿದ್ದಾರೆ. ಆ ಶಿಷ್ಯೆಯರಿಬ್ಬರೂ ಕೊರಿಯಾ ಮೂಲದ ನಂಬರ್‌ ಮೂಲಕ ಮಾತಾಡಿದ್ದಾರೆ. ಕೋರಿಯಾದ ಪ್ರಾಕ್ಸಿ ನಂಬರ್ ನಲ್ಲಿ ಮಾತನಾಡಿದಾರೆ ಎಂದು ತಿಳಿದುಬಂದಿದೆ.

ಹೀಗೆ ಗುಜರಾತ್ ಪೊಲೀಸರನ್ನ ಸಂಪರ್ಕಿಸಿರುವ ಶಿಷ್ಯೆಯರಿಬ್ಬರೂ ಬಂಧಿಸಿರುವ ಇನ್ನಿಬ್ಬರನ್ನು ಬಿಡುಗಡೆಗೊಳಿಸುವಂತೆ ಷರತ್ತು ವಿಧಿಸಿದ್ದಾರೆ. ಅವರಿಬ್ಬರನ್ನು ಬಿಡುಗಡೆಗೊಳಿಸಿದ್ರೆ ಮಾತ್ರ ತಾವು ಪೊಲೀಸರೆದುರು ಹಾಜರಾಗುವುದಾಗಿ ಫೋನ್​ನಲ್ಲಿ ತಿಳಿಸಿದ್ದಾರೆ. ನಾವಿಬ್ಬರು ಪ್ರಾಪ್ತ ವಯಸ್ಕರು ಎಂದೂ ಆ ಸಹೋದರಿಯರಿಬ್ಬರೂ ಪೊಲೀಸರಿಗೆ ಖಡಕ್ಕಾಗಿ ಹೇಳಿದ್ದಾರೆ.

Published On - 5:10 pm, Tue, 3 December 19

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ