AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಅನೇಕ ಕಡೆ ಸಂಡೇ ಲಾಕ್​ಡೌನ್ ಉಲ್ಲಂಘನೆ

ಬೆಂಗಳೂರು: ಇಂದು ರಾಜ್ಯಾದ್ಯಂತ ಸಂಡೇ ಲಾಕ್​ಡೌನ್ ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ಒಂದು ವಾರದಿಂದಲೂ ಲಾಕ್​ಡೌನ್ ಜಾರಿಯಲ್ಲಿದೆ. ಆದರೆ ಇಂದು ಅನೇಕ ಕಡೆ ಜನ ಲಾಕ್​ಡೌನ್ ಉಲ್ಲಂಘಿಸಿ ಮಾರುಕಟ್ಟೆ, ಮಾಂಸದಂಗಡಿಗಳ ಮುಂದೆ ಮುಗಿಬಿದಿದ್ದಾರೆ. ಸಂಡೇ ಲಾಕ್​ಡೌನ್ ಕ್ಯಾರೆ ಎನ್ನುತ್ತಿಲ್ಲ ಜನತೆ ಇಂದು ಬೆಳಿಗ್ಗೆಯಿಂದಲೇ ಲಾಕ್​ಡೌನ್ ಇದ್ರು ಜನರಿಂದ ಮಾತ್ರ ದಿವ್ಯ ನಿರ್ಲಕ್ಷ ಕಂಡು ಬಂದಿದೆ. ಲಾಕ್​ಡೌನ್ ಉಲ್ಲಂಘಿಸಿ, ಹುಬ್ಬಳ್ಳಿ ನಗರದ ವಿವಿಧ ರಸ್ತೆಗಳ ಮೇಲೆ ಜನ ಓಡಾಡುತ್ತಿದ್ದಾರೆ. ಆಟೋ ದ್ವಿಚಕ್ರವಾಹನಗಳು ಸಂಚಾರ ನಡೆಸುತ್ತಿವೆ. ಲಾಕ್​ಡೌನ್ ಯಾವುದೇ ವಿನಾಯತಿ ಇಲ್ಲದಿದ್ರು ಜನರು […]

ರಾಜ್ಯದ ಅನೇಕ ಕಡೆ ಸಂಡೇ ಲಾಕ್​ಡೌನ್ ಉಲ್ಲಂಘನೆ
Follow us
ಆಯೇಷಾ ಬಾನು
|

Updated on: Jul 19, 2020 | 9:06 AM

ಬೆಂಗಳೂರು: ಇಂದು ರಾಜ್ಯಾದ್ಯಂತ ಸಂಡೇ ಲಾಕ್​ಡೌನ್ ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ಒಂದು ವಾರದಿಂದಲೂ ಲಾಕ್​ಡೌನ್ ಜಾರಿಯಲ್ಲಿದೆ. ಆದರೆ ಇಂದು ಅನೇಕ ಕಡೆ ಜನ ಲಾಕ್​ಡೌನ್ ಉಲ್ಲಂಘಿಸಿ ಮಾರುಕಟ್ಟೆ, ಮಾಂಸದಂಗಡಿಗಳ ಮುಂದೆ ಮುಗಿಬಿದಿದ್ದಾರೆ.

ಸಂಡೇ ಲಾಕ್​ಡೌನ್ ಕ್ಯಾರೆ ಎನ್ನುತ್ತಿಲ್ಲ ಜನತೆ ಇಂದು ಬೆಳಿಗ್ಗೆಯಿಂದಲೇ ಲಾಕ್​ಡೌನ್ ಇದ್ರು ಜನರಿಂದ ಮಾತ್ರ ದಿವ್ಯ ನಿರ್ಲಕ್ಷ ಕಂಡು ಬಂದಿದೆ. ಲಾಕ್​ಡೌನ್ ಉಲ್ಲಂಘಿಸಿ, ಹುಬ್ಬಳ್ಳಿ ನಗರದ ವಿವಿಧ ರಸ್ತೆಗಳ ಮೇಲೆ ಜನ ಓಡಾಡುತ್ತಿದ್ದಾರೆ. ಆಟೋ ದ್ವಿಚಕ್ರವಾಹನಗಳು ಸಂಚಾರ ನಡೆಸುತ್ತಿವೆ. ಲಾಕ್​ಡೌನ್ ಯಾವುದೇ ವಿನಾಯತಿ ಇಲ್ಲದಿದ್ರು ಜನರು ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದಾರೆ.

ಕೋಲಾರದಲ್ಲೂ ಸಂಡೆ ಲಾಕ್​ಡೌನ್ ‌ಪಾಲನೆಯಾಗ್ತಿಲ್ಲ. ಎಂದಿನಂತೆ ‌ಜನ‌ ಸಂಚಾರ ವಾಹನ ಸಂಚಾರ ಕಂಡು ಬಂದಿದೆ. ಮಾಂಸ‌ ಖರೀದಿಗೆ ಚಿಕನ್ ಮತ್ತು‌ ಮಟನ್ ಮಾರುಕಟ್ಟೆಯಲ್ಲಿ ಜನ ಮುಗಿಬಿದ್ದಿದ್ದಾರೆ.

ಇನ್ನು ಕೊಪ್ಪಳದ ಗಂಗಾವತಿಯ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ಸಂಡೆ ಲಾಕ್​ಡೌನ್​ಗೆ ಜನತೆ ಕ್ಯಾರೆ ಅಂತಿಲ್ಲ. ಗುಂಪು ಗುಂಪಾಗಿ ವಾಕಿಂಗ್ ಮಾಡುತ್ತಿದ್ದಾರೆ. ವಾಲಿಬಾಲ್, ಬ್ಯಾಡ್ಮಿಂಟನ್ ಆಟದಲ್ಲಿ ತೊಡಗಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಮರೆತು ಬಿಂದಾಸ್​ ಆಗಿ ಸಂಡೇ ಎಂಜಾಯ್ ಮಾಡ್ತಿದ್ದಾರೆ. ಇದೇ ರೀತಿ ಅನೇಕ ಕಡೆ ಸಂಡೇ ಲಾಕ್​ಡೌನ್ ಉಲ್ಲಂಘನೆಯಾಗಿದೆ.

ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​