AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆನಾಡಲ್ಲಿ ಕರ್ನಾಟಕ ಬಂದ್ ಬಿಸಿ: ಟೈರ್‌ಗೆ ಬೆಂಕಿ ಹಚ್ಚಿ ಧರಣಿ

ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕರ್ನಾಟಕ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಗಾಂಧಿ ವೃತ್ತದಲ್ಲಿ ಕನ್ನಡ ಪರ ಹೋರಾಟಗಾರರು ಟೈರ್‌ಗೆ ಬೆಂಕಿ ಹಚ್ಚಿ ಧರಣಿ ನಡೆಸಿದರು. ಈ ವೇಳೆ ಪೊಲೀಸರು, ಧರಣಿನಿರತರ ಮಧ್ಯೆ ವಾಕ್ಸಮರ ಸಹ ನಡೆಯಿತು. ಈ ನಡುವೆ, 15ಕ್ಕೂ ಹೆಚ್ಚು ಧರಣಿನಿರತರನ್ನ ಪೊಲೀಸರು ವಶಕ್ಕೆ ಪಡೆದರು.

ಕೋಟೆನಾಡಲ್ಲಿ ಕರ್ನಾಟಕ ಬಂದ್ ಬಿಸಿ: ಟೈರ್‌ಗೆ ಬೆಂಕಿ ಹಚ್ಚಿ ಧರಣಿ
ಕೋಟೆನಾಡಲ್ಲಿ ಕರ್ನಾಟಕ ಬಂದ್ ಬಿಸಿ
KUSHAL V
| Edited By: |

Updated on:Dec 05, 2020 | 10:39 AM

Share

ಚಿತ್ರದುರ್ಗ: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕರ್ನಾಟಕ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಗಾಂಧಿ ವೃತ್ತದಲ್ಲಿ ಕನ್ನಡ ಪರ ಹೋರಾಟಗಾರರು ಟೈರ್‌ಗೆ ಬೆಂಕಿ ಹಚ್ಚಿ ಧರಣಿ ನಡೆಸಿದರು.

ಈ ವೇಳೆ ಪೊಲೀಸರು, ಧರಣಿನಿರತರ ಮಧ್ಯೆ ವಾಕ್ಸಮರ ಸಹ ನಡೆಯಿತು. ಈ ನಡುವೆ, 15ಕ್ಕೂ ಹೆಚ್ಚು ಧರಣಿನಿರತರನ್ನ ಪೊಲೀಸರು ವಶಕ್ಕೆ ಪಡೆದರು.

ಕರ್ನಾಟಕ ಬಂದ್: ಶಾಸಕ ಯತ್ನಾಳ್ ಅಣಕು ಶವಯಾತ್ರೆ,​ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ಕಿಡಿ

ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ವಿಶೇಷ ಚೇತನ ವ್ಯಕ್ತಿಯ ಪ್ರತಿಭಟನೆ

Published On - 9:15 am, Sat, 5 December 20