AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಧನದ ಅವಮಾನ, ಆರ್ಥಿಕ ಸಂಕಷ್ಟ: ‘ಅನನ್ಯ’ ಮನೆ ಮಾರಾಟಕ್ಕಿಟ್ಟ ರಾಗಿಣಿಯ ಅಪ್ಪ

ಬೆಂಗಳೂರು: ಅವರೋ ಗೌರವಾನ್ವಿತ ಸೇನಾಧಿಕಾರಿಯಾಗಿ ನಿವೃತ್ತ ಜೀವನ ನಡೆಸುತ್ತಿರುವ ಹಿರಿಯ ಜೀವ. ಆದ್ರೆ ಅವರೀಗ ಡ್ರಗ್ಸ್​ ಸೇವನೆ ದಂಧೆಯಲ್ಲಿ ಸಿಲುಕಿ ಜೈಲುಪಾಲಾಗಿರುವ ತಮ್ಮ ಮಗಳನ್ನು ನೋಡುವ ದುರಾದೃಷ್ಟ ಒದಗಿ ಬಂದಿದೆ.  ಡ್ರ ಗ್ಸ್ ಕೇಸ್‌ನಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ ಹಿನ್ನೆಲೆಯಲ್ಲಿ ಅವಮಾನದಿಂದ ಆಕೆಯ ಪೋಷಕರು ಮಾನ ಹೋಯ್ತು, ಮನೆಯೂ ಹೋಗಲಿ, ಇನ್ಯಾಕೆ ನಮಗೆ ಅದರ ಹಂಗು ಅಂತಾ ಬಂಗಲೆಯಂತಾ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಾಗಿಣಿ ತಂದೆ, ನಿವೃತ್ತ ಸೇನಾಧಿಕಾರಿ ರಾಕೇಶ್ ದ್ವಿವೇದಿ ಅವರು […]

ಬಂಧನದ ಅವಮಾನ, ಆರ್ಥಿಕ ಸಂಕಷ್ಟ: ‘ಅನನ್ಯ’ ಮನೆ ಮಾರಾಟಕ್ಕಿಟ್ಟ ರಾಗಿಣಿಯ ಅಪ್ಪ
KUSHAL V
| Edited By: |

Updated on: Sep 15, 2020 | 2:07 PM

Share

ಬೆಂಗಳೂರು: ಅವರೋ ಗೌರವಾನ್ವಿತ ಸೇನಾಧಿಕಾರಿಯಾಗಿ ನಿವೃತ್ತ ಜೀವನ ನಡೆಸುತ್ತಿರುವ ಹಿರಿಯ ಜೀವ. ಆದ್ರೆ ಅವರೀಗ ಡ್ರಗ್ಸ್​ ಸೇವನೆ ದಂಧೆಯಲ್ಲಿ ಸಿಲುಕಿ ಜೈಲುಪಾಲಾಗಿರುವ ತಮ್ಮ ಮಗಳನ್ನು ನೋಡುವ ದುರಾದೃಷ್ಟ ಒದಗಿ ಬಂದಿದೆ.  ಡ್ರ ಗ್ಸ್ ಕೇಸ್‌ನಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ ಹಿನ್ನೆಲೆಯಲ್ಲಿ ಅವಮಾನದಿಂದ ಆಕೆಯ ಪೋಷಕರು ಮಾನ ಹೋಯ್ತು, ಮನೆಯೂ ಹೋಗಲಿ, ಇನ್ಯಾಕೆ ನಮಗೆ ಅದರ ಹಂಗು ಅಂತಾ ಬಂಗಲೆಯಂತಾ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಗಿಣಿ ತಂದೆ, ನಿವೃತ್ತ ಸೇನಾಧಿಕಾರಿ ರಾಕೇಶ್ ದ್ವಿವೇದಿ ಅವರು ತಮ್ಮ ಮಾಲೀಕತ್ವದ ಫ್ಲ್ಯಾಟ್ ಅನ್ನು ಸೇಲ್​ಗೆ ಇಟ್ಟಿದ್ದಾರೆ. ಒಂದು ಕಡೆ ಪುತ್ರಿಯ ಬಂಧನದ ಅವಮಾನ. ಇನ್ನೊಂದು ಕಡೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ನಟಿಯ ಪೋಷಕರಿಗೆ.

‘ಅನನ್ಯ’ ಮನೆ ಮಾರಾಟಕ್ಕೆ: ಹಾಗಾಗಿ, ತಾವು ಪ್ರೀತಿಯಿಂದ ಖರೀದಿಸಿದ್ದ 3 BHK ಅಪಾರ್ಟ್​ಮೆಂಟ್​ ಅನ್ನು ರಾಕೇಶ್, ಮಾರಾಟಕ್ಕೆ ಇಟ್ಟು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಗರದ ನ್ಯಾಯಾಂಗ ಬಡಾವಣೆಯಲ್ಲಿರುವ ಅನನ್ಯ ಅಪಾರ್ಟ್ಮೆಂಟ್​ನಲ್ಲಿರೋ ಫ್ಲ್ಯಾಟ್​ ಅನ್ನು ರಾಕೇಶ್ ದ್ವಿವೇದಿ ಸೆಪ್ಟೆಂಬರ್ 8 ರಂದು 2 ಕೋಟಿ ರೂಪಾಯಿ ಫೇಸ್ ವ್ಯಾಲ್ಯೂಗೆ ನಿಗದಿಪಡಿಸಿ,  ಸೇಲ್‌ಗಿಟ್ಟಿದ್ದಾರೆ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!