ರಾಮನಗರ ಕನ್ನಡ ಪರ ಹೋರಾಟಗಾರ, ಜೆಡಿಎಸ್​ ಮುಖಂಡ ಸಿಂ.ಲಿಂ.ನಾಗರಾಜ್ ನಿಧನ

ರಾಮನಗರ: ಚನ್ನಪಟ್ಟಣ ತಾಲೂಕಿನ ಸಿಂಗರಾಜಿಪುರ ನಿವಾಸದಲ್ಲಿ ಹೃದಯಾಘಾತದಿಂದ ಕನ್ನಡ ಪರ ಹೋರಾಟಗಾರ, ಜೆಡಿಎಸ್​ ಮುಖಂಡ ಸಿಂ.ಲಿಂ.ನಾಗರಾಜ್​(75) ನಿಧನ ಹೊಂದಿದ್ದಾರೆ.

ರಾಮನಗರ ಕನ್ನಡ ಪರ ಹೋರಾಟಗಾರ, ಜೆಡಿಎಸ್​ ಮುಖಂಡ ಸಿಂ.ಲಿಂ.ನಾಗರಾಜ್ ನಿಧನ
ಸಿಂ.ಲಿಂ.ನಾಗರಾಜ್​(75)
Edited By: ಕಿರಣ್ ಹನುಮಂತ್​ ಮಾದಾರ್

Updated on: Dec 03, 2022 | 11:26 AM

ರಾಮನಗರ: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರ ಒಡನಾಡಿಯಾಗಿದ್ದ ಹಿರಿಯ ಕನ್ನಡಪರ ಹೋರಾಟಗಾರ, ಕಸಾಪ ನಿಕಟಪೂರ್ವ ಅಧ್ಯಕ್ಷ, ಜೆಡಿಎಸ್ ಮುಖಂಡ ಸಿಂ.ಲಿಂ. ನಾಗರಾಜ್(75) ಅವರು ಚನ್ನಪಟ್ಟಣ ತಾಲೂಕಿನ ಸಿಂಗರಾಜಿಪುರ ನಿವಾಸದಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಹಲವು ಕನ್ನಡಪರ ಹೋರಾಟಗಳು ಹಾಗೂ ಕಸಾಪದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜೆ.ಡಿ.ಎಸ್​ ಪಕ್ಷದ ನಿಷ್ಠಾವಂತ ನಾಯಕರಾಗಿದ್ದರು. ಇನ್ನು ಸಿಂ.ಲಿಂ. ನಾಗರಾಜ್ ಅವರ ಮೃತದೇಹವನ್ನು ವೈದ್ಯಕೀಯ ‌ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ಹಸ್ತಾಂತರಿಸುವ ಸಾಧ್ಯತೆಯಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us