AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gurupadeshwar Jatre: ದವಡೆಯೊಳಗಿನಿಂದ 1066 ಮೀಟರ್ ಹಗ್ಗವನ್ನು ಎಳೆದು ಸಾಧನೆ ಮಾಡಿದ ಪುರವಂತ

ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಶ್ರೀ ಗುರುಪಾದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪುರವಂತರು ತಮ್ಮ ಸೇವೆ ಮಾಡುತ್ತಾರೆ. ಈ ವೇಳೆ ಪುರವಂತ ಚೆನ್ನಪ್ಪ ಎಂಬುವವರು 1066 ಮೀಟರ್ ಉದ್ದದ ಹಗ್ಗವನ್ನು ಶಸ್ತ್ರದ ಮೂಲಕ ದವಡೆಯೊಳಗೆ ಹಾಕಿಕೊಂಡು ಹೊರಗಡೆ ಎಳೆದಿದ್ದಾರೆ.

Gurupadeshwar Jatre: ದವಡೆಯೊಳಗಿನಿಂದ 1066 ಮೀಟರ್ ಹಗ್ಗವನ್ನು ಎಳೆದು ಸಾಧನೆ ಮಾಡಿದ ಪುರವಂತ
Gurupadeshwar Jatre: ದವಡೆಯೊಳಗಿನಿಂದ 1066 ಮೀಟರ್ ಹಗ್ಗವನ್ನು ಎಳೆದು ಸಾಧನೆ ಮಾಡಿದ ಪುರವಂತ
TV9 Web
| Edited By: |

Updated on:Dec 17, 2021 | 1:50 PM

Share

ವಿಜಯಪುರ: ಸುಮಾರು ಒಂದು ಕಿಲೋ ಮೀಟರ್ ಗೂ ಆಧಿಕ ಉದ್ದದ ಹಗ್ಗವನ್ನು ದವಡೆಯೊಳಗೆ ಹಾಕಿಕೊಂಡು ಎಳೆದು ಪುರವಂತನೋರ್ವ ಸಾಧನೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಹಗ್ಗವನ್ನು ದವಡೆ ಹಲ್ಲಿನೊಳಗಿಂದ ಎಳೆದು ಜನರನ್ನು ಚಕಿತಗೊಳ್ಳುವಂತೆ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಶ್ರೀ ಗುರುಪಾದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪುರವಂತರು ತಮ್ಮ ಸೇವೆ ಮಾಡುತ್ತಾರೆ. ಈ ವೇಳೆ ಪುರವಂತ ಚೆನ್ನಪ್ಪ ಎಂಬುವವರು 1066 ಮೀಟರ್ ಉದ್ದದ ಹಗ್ಗವನ್ನು ಶಸ್ತ್ರದ ಮೂಲಕ ದವಡೆಯೊಳಗೆ ಹಾಕಿಕೊಂಡು ಹೊರಗಡೆ ಎಳೆದಿದ್ದಾರೆ. ಇತರೆ ಪುರವಂತರು ಚೆನ್ನಪ್ಪಗೆ ಸಾಥ್ ನೀಡಿದ್ರು. ದವಡೆಯೊಳಗಿನಿಂದ ಹಗ್ಗವನ್ನು ಎಳೆಯುವುದನ್ನು ಕಂಡ ಭಕ್ತರು ಆಶ್ಚರ್ಯ ಚಕಿತರಾಗಿದ್ದಾರೆ. 1066 ಮೀಟರ್ ಹಗ್ಗವನ್ನು ದವಡೆಯೊಳಗಿನಿಂದ ಎಳೆಯೋದು ಅಷ್ಟು ಸುಲಭದ ಮಾತಲ್ಲ. ಆದರೆ ಪುರವರಂತ ಚೆನ್ನಪ್ಪ ದವಡೆಯಲ್ಲಿಂದ ಹಗ್ಗವನ್ನು ಎಳೆದು ಸಾಧನೆ ಮಾಡಿದ್ದಾರೆ. ಗುರುಪಾದೇಶ್ವರ ಮಠದ ಪೀಠಾಧಿಪತಿ ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹಾಗೂ ಭಕ್ತರು ಪುರವಂತ ಚೆನ್ನಪ್ಪನ ಸಾಧನೆಗೆ ಶ್ಲಾಘಿಸಿದ್ದಾರೆ.

ಅಶೋಕ ಯಡಳ್ಳಿ, ಟಿವಿ9 ವಿಜಯಪುರ

Gurupadeshwar Jatre

ದವಡೆಯೊಳಗಿನಿಂದ 1066 ಮೀಟರ್ ಹಗ್ಗವನ್ನು ಎಳೆದು ಸಾಧನೆ ಮಾಡಿದ ಪುರವಂತ

ಇದನ್ನೂ ಓದಿ: Realme GT 2: ಮಾರುಕಟ್ಟೆಯಲ್ಲಿ ಮೋಡಿ ಮಾಡುತ್ತಿರುವ ರಿಯಲ್‌ ಮಿ GT 2 ಸರಣಿ ಸ್ಮಾರ್ಟ್​ಫೋನ್: ಮುಂದಿನ ವಾರ ಬಿಡುಗಡೆ

Published On - 1:49 pm, Fri, 17 December 21

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​