AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಂಡೇನಹಳ್ಳಿಯಲ್ಲಿ ಅಪರೂಪದ ಬಿಳಿ ಗೂಬೆ ಮರಿಗಳ ರಕ್ಷಣೆ

ರೈತ ಚಂದ್ರಮೌಳಿ ಅವರ ಫಾರ್ಮ್ ಹೌಸ್​ಲ್ಲಿದ್ದ ಅಪರೂಪದ ಬಿಳಿ ಗೂಬೆ‌ ಮರಿಗಳನ್ನು ಹೆಚ್​. ಡಿ ಕೋಟೆ ತಾಲ್ಲೂಕಿನ ಶಿಂಡೇನಹಳ್ಳಿ ಗ್ರಾಮದ ಉರಗ ಸಂರಕ್ಷಕ ಸೂರ್ಯ ಕೀರ್ತಿ ರಕ್ಷಿಸಿದ್ದಾರೆ.

ಶಿಂಡೇನಹಳ್ಳಿಯಲ್ಲಿ ಅಪರೂಪದ ಬಿಳಿ ಗೂಬೆ ಮರಿಗಳ ರಕ್ಷಣೆ
ಬಿಳಿ ಗೂಬೆ ಮರಿಗಳನ್ನು ರಕ್ಷಿಸಿದ ಉರಗ ಸಂರಕ್ಷಕ ಸೂರ್ಯ ಕೀರ್ತಿ
shruti hegde
| Edited By: ಆಯೇಷಾ ಬಾನು|

Updated on: Jan 22, 2021 | 8:38 AM

Share

ಮೈಸೂರು: ರೈತ ಚಂದ್ರಮೌಳಿ ಅವರ ಫಾರ್ಮ್ ಹೌಸ್​ಲ್ಲಿದ್ದ ಅಪರೂಪದ ಬಿಳಿ ಗೂಬೆ‌ ಮರಿಗಳನ್ನು ಹೆಚ್​. ಡಿ ಕೋಟೆ ತಾಲ್ಲೂಕಿನ ಶಿಂಡೇನಹಳ್ಳಿ ಗ್ರಾಮದ ಉರಗ ಸಂರಕ್ಷಕ ಸೂರ್ಯ ಕೀರ್ತಿ ರಕ್ಷಿಸಿದ್ದಾರೆ.

ತಾಯಿ ಸಾವನ್ನಪ್ಪಿದ ನಂತರ ಮರಿಗಳು ಅನಾಥವಾಗಿದ್ದವು. ಮರಿಗಳು ಸ್ವತಂತ್ರವಾಗಿ ಬದುಕುವ ತನಕ ಅವುಗಳಿಗೆ ರಕ್ಷಣೆ ನೀಡಿ, ನಂತರದಲ್ಲಿ ಮರಿಗಳನ್ನು ಅದರ ಸ್ವಸ್ಥಾನಕ್ಕೆ ಬಿಡಲು ಶಿಂಡೇನಹಳ್ಳಿಯ ಸ್ನೇಕ್​ ಶ್ಯಾಂ ಅವರ ಪುತ್ರ ಸೂರ್ಯ ಕೀರ್ತಿ ಮುಂದಾಗಿದ್ದಾರೆ.

ಅಪರೂಪದ ಬಿಳಿ ಗೂಬೆ ಮರಿಗಳು

ಮೈಸೂರಿನಲ್ಲಿ ಪುನುಗು ಬೆಕ್ಕು ರಕ್ಷಣೆ:

ಆಹಾರ ಅರಸಿ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದದಿಂದ ಬಂದಂತಹ ಪುನುಗು ಬೆಕ್ಕನ್ನು ರಕ್ಷಿಸಲಾಗಿದೆ. ಬೆಕ್ಕು ಬೆಟ್ಟದ ಪಾರ್ಕಿಂಗ್ ಜಾಗದಲ್ಲಿ ಸುಳಿದಾಡುತ್ತಿತ್ತು. ಇದನ್ನು ಕಂಡ ಸ್ನೇಕ್ ಕುಮಾರ್​ ಬೆಕ್ಕನ್ನು ಹಿಡಿದು ಮರಳಿ ಅದರ ವಾಸಸ್ಥಾನವಾದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.

ಪುನುಗು ಬೆಕ್ಕು ರಕ್ಷಿಸಿ ಮರಳಿ ವಾಸಸ್ಥಾನಕ್ಕೆ ತಲುಪಿಸಿದ ಸ್ನೇಕ್ ಕುಮಾರ್

ಈ ಪ್ರಾಣಿ, ಪಕ್ಷಿಗಳು ಅಡ್ಡ ಬಂದ್ರೆ ಶುಭ ಶಕುನ ಎಂದೇ ತಿಳಿಯಿರಿ

Follow Us
ಹಲವು ಕತೆಗಳಿವೆ ಡಾಲಿ ಧನಂಜಯ್ ಬಳಿ, ಹೇಳಲು ಕಾತರ: ವಿಡಿಯೋ ನೋಡಿ
ಹಲವು ಕತೆಗಳಿವೆ ಡಾಲಿ ಧನಂಜಯ್ ಬಳಿ, ಹೇಳಲು ಕಾತರ: ವಿಡಿಯೋ ನೋಡಿ
‘ಸಿಗಂದೂರು ಸೇತುವೆ’ಗೆ ಒಂದು ವರ್ಷದ ಸಂಭ್ರಮ
‘ಸಿಗಂದೂರು ಸೇತುವೆ’ಗೆ ಒಂದು ವರ್ಷದ ಸಂಭ್ರಮ
ಪ್ರಯಾಣಿಕರಂತೆ ಬಂದು ಕಂಡಕ್ಟರ್ ಬ್ಯಾಗನ್ನೇ ಎಗಿರಿಸಿದ ಮಹಿಳೆ, ವಿಡಿಯೋ ವೈರಲ್
ಪ್ರಯಾಣಿಕರಂತೆ ಬಂದು ಕಂಡಕ್ಟರ್ ಬ್ಯಾಗನ್ನೇ ಎಗಿರಿಸಿದ ಮಹಿಳೆ, ವಿಡಿಯೋ ವೈರಲ್
ಯಶ್ ಒಬ್ಬ ಕವಿ, ಮುಂಚೆ ಕವಿತೆ ಬರೀತಿದ್ದ: ಯೋಗರಾಜ್ ಭಟ್
ಯಶ್ ಒಬ್ಬ ಕವಿ, ಮುಂಚೆ ಕವಿತೆ ಬರೀತಿದ್ದ: ಯೋಗರಾಜ್ ಭಟ್
‘ಮೈಸೂರು ದಸರಾದಲ್ಲಿ ಕಂಬಳ ಬೇಡ’: ಕಾರಣ ನೀಡಿದ ಶೆಲ್ವಪಿಳ್ಳೈ ಅಯ್ಯಂಗಾರ್!
‘ಮೈಸೂರು ದಸರಾದಲ್ಲಿ ಕಂಬಳ ಬೇಡ’: ಕಾರಣ ನೀಡಿದ ಶೆಲ್ವಪಿಳ್ಳೈ ಅಯ್ಯಂಗಾರ್!
ಸ್ಮಶಾನವಿಲ್ಲದೆ ನಡುರಸ್ತೆಯಲ್ಲೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!
ಸ್ಮಶಾನವಿಲ್ಲದೆ ನಡುರಸ್ತೆಯಲ್ಲೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!
ಮತ್ತೊಂದು ಮಹಾ ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್
ಮತ್ತೊಂದು ಮಹಾ ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್
ಫಿಫಾ ವಿಶ್ವಕಪ್ ಕ್ರೇಜ್: ರಾತ್ರಿ 3:30ರವರೆಗೆ ರೆಸ್ಟೋರೆಂಟ್​ಗಳು ಓಪನ್
ಫಿಫಾ ವಿಶ್ವಕಪ್ ಕ್ರೇಜ್: ರಾತ್ರಿ 3:30ರವರೆಗೆ ರೆಸ್ಟೋರೆಂಟ್​ಗಳು ಓಪನ್
ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಜಾ ಕೈದಿಗಳು ಎಸ್ಕೇಪ್ ಆದ ದೃಶ್ಯ ಇಲ್ಲಿದೆ !
ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಜಾ ಕೈದಿಗಳು ಎಸ್ಕೇಪ್ ಆದ ದೃಶ್ಯ ಇಲ್ಲಿದೆ !
ಇಂದು ಗಜಕೇಸರಿ ಮಹಾಯೋಗ, ಆಷಾಢ ಮಾಸ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಗಜಕೇಸರಿ ಮಹಾಯೋಗ, ಆಷಾಢ ಮಾಸ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ