AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯೂಟಿ ಪಾರ್ಲರ್​ಗಳಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟ ಹೆಸ್ಕಾಂ!

ಬಾಗಲಕೋಟೆ: ಕೊರೊನಾ ಲಾಕ್​ಡೌನ್ ಅವಧಿಯಲ್ಲಿ ನಗರದಲ್ಲಿರುವ ಪಾರ್ಲರ್‌ಗಳಿಗೆ ಹೆಸ್ಕಾಂ ಭಾರೀ ಶಾಕ್ ನೀಡಿದೆ. ಲಾಕ್​ಡೌನ್ ವೇಳೆ ಬಾಗಿಲು ತೆರೆಯದಿದ್ದರೂ ಕರೆಂಟ್ ಬಿಲ್ ಮಾತ್ರ ದುಪ್ಪಟ್ಟು ಬಂದಿದೆ. ಒಂದೊಂದು ಬ್ಯೂಟಿ ಪಾರ್ಲರ್​ನ ಬಿಲ್ 5ರಿಂದ 8 ಸಾವಿರದವರೆಗೆ ಹೆಚ್ಚಳವಾಗಿದೆ. ಒಂದು ದಿನವೂ ಪಾರ್ಲರ್ ತೆರೆದಿಲ್ಲ, ಲೈಟ್ ಆನ್ ಮಾಡಿಲ್ಲ. ಯಾವುದೇ ಪರಿಕರ ಬಳಸಿಲ್ಲ. ಆದ್ರೂ ದುಪ್ಪಟ್ಟು ಕರೆಂಟ್​ ಬಿಲ್ ಕಂಡು ಪಾರ್ಲರ್ ಉದ್ಯೋಗಿಗಳು ಶಾಕ್ ಆಗಿದ್ದಾರೆ. ವಿದ್ಯಾಗಿರಿಯಲ್ಲಿರುವ ಬಹುತೇಕ ಪಾರ್ಲರ್​ಗಳ ಕರೆಂಟ್ ಬಿಲ್ ಹೆಚ್ಚಳವಾಗಿದ್ದು, ಹೆಸ್ಕಾಂ ಅಧಿಕಾರಿಗಳು ಈ […]

ಬ್ಯೂಟಿ ಪಾರ್ಲರ್​ಗಳಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟ ಹೆಸ್ಕಾಂ!
ಸಾಧು ಶ್ರೀನಾಥ್​
|

Updated on:May 16, 2020 | 12:10 PM

Share

ಬಾಗಲಕೋಟೆ: ಕೊರೊನಾ ಲಾಕ್​ಡೌನ್ ಅವಧಿಯಲ್ಲಿ ನಗರದಲ್ಲಿರುವ ಪಾರ್ಲರ್‌ಗಳಿಗೆ ಹೆಸ್ಕಾಂ ಭಾರೀ ಶಾಕ್ ನೀಡಿದೆ. ಲಾಕ್​ಡೌನ್ ವೇಳೆ ಬಾಗಿಲು ತೆರೆಯದಿದ್ದರೂ ಕರೆಂಟ್ ಬಿಲ್ ಮಾತ್ರ ದುಪ್ಪಟ್ಟು ಬಂದಿದೆ. ಒಂದೊಂದು ಬ್ಯೂಟಿ ಪಾರ್ಲರ್​ನ ಬಿಲ್ 5ರಿಂದ 8 ಸಾವಿರದವರೆಗೆ ಹೆಚ್ಚಳವಾಗಿದೆ.

ಒಂದು ದಿನವೂ ಪಾರ್ಲರ್ ತೆರೆದಿಲ್ಲ, ಲೈಟ್ ಆನ್ ಮಾಡಿಲ್ಲ. ಯಾವುದೇ ಪರಿಕರ ಬಳಸಿಲ್ಲ. ಆದ್ರೂ ದುಪ್ಪಟ್ಟು ಕರೆಂಟ್​ ಬಿಲ್ ಕಂಡು ಪಾರ್ಲರ್ ಉದ್ಯೋಗಿಗಳು ಶಾಕ್ ಆಗಿದ್ದಾರೆ. ವಿದ್ಯಾಗಿರಿಯಲ್ಲಿರುವ ಬಹುತೇಕ ಪಾರ್ಲರ್​ಗಳ ಕರೆಂಟ್ ಬಿಲ್ ಹೆಚ್ಚಳವಾಗಿದ್ದು, ಹೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Published On - 11:22 am, Sat, 16 May 20

Follow Us
ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ
ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ
ಪಶುವೈದ್ಯೆ ಸಾವು: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ; ಸಮೀಕ್ಷಾ ರೆಡ್ಡಿ ಮಾವ
ಪಶುವೈದ್ಯೆ ಸಾವು: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ; ಸಮೀಕ್ಷಾ ರೆಡ್ಡಿ ಮಾವ
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ
ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!