AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯೂಟಿ ಪಾರ್ಲರ್​ಗಳಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟ ಹೆಸ್ಕಾಂ!

ಬಾಗಲಕೋಟೆ: ಕೊರೊನಾ ಲಾಕ್​ಡೌನ್ ಅವಧಿಯಲ್ಲಿ ನಗರದಲ್ಲಿರುವ ಪಾರ್ಲರ್‌ಗಳಿಗೆ ಹೆಸ್ಕಾಂ ಭಾರೀ ಶಾಕ್ ನೀಡಿದೆ. ಲಾಕ್​ಡೌನ್ ವೇಳೆ ಬಾಗಿಲು ತೆರೆಯದಿದ್ದರೂ ಕರೆಂಟ್ ಬಿಲ್ ಮಾತ್ರ ದುಪ್ಪಟ್ಟು ಬಂದಿದೆ. ಒಂದೊಂದು ಬ್ಯೂಟಿ ಪಾರ್ಲರ್​ನ ಬಿಲ್ 5ರಿಂದ 8 ಸಾವಿರದವರೆಗೆ ಹೆಚ್ಚಳವಾಗಿದೆ. ಒಂದು ದಿನವೂ ಪಾರ್ಲರ್ ತೆರೆದಿಲ್ಲ, ಲೈಟ್ ಆನ್ ಮಾಡಿಲ್ಲ. ಯಾವುದೇ ಪರಿಕರ ಬಳಸಿಲ್ಲ. ಆದ್ರೂ ದುಪ್ಪಟ್ಟು ಕರೆಂಟ್​ ಬಿಲ್ ಕಂಡು ಪಾರ್ಲರ್ ಉದ್ಯೋಗಿಗಳು ಶಾಕ್ ಆಗಿದ್ದಾರೆ. ವಿದ್ಯಾಗಿರಿಯಲ್ಲಿರುವ ಬಹುತೇಕ ಪಾರ್ಲರ್​ಗಳ ಕರೆಂಟ್ ಬಿಲ್ ಹೆಚ್ಚಳವಾಗಿದ್ದು, ಹೆಸ್ಕಾಂ ಅಧಿಕಾರಿಗಳು ಈ […]

ಬ್ಯೂಟಿ ಪಾರ್ಲರ್​ಗಳಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟ ಹೆಸ್ಕಾಂ!
ಸಾಧು ಶ್ರೀನಾಥ್​
|

Updated on:May 16, 2020 | 12:10 PM

Share

ಬಾಗಲಕೋಟೆ: ಕೊರೊನಾ ಲಾಕ್​ಡೌನ್ ಅವಧಿಯಲ್ಲಿ ನಗರದಲ್ಲಿರುವ ಪಾರ್ಲರ್‌ಗಳಿಗೆ ಹೆಸ್ಕಾಂ ಭಾರೀ ಶಾಕ್ ನೀಡಿದೆ. ಲಾಕ್​ಡೌನ್ ವೇಳೆ ಬಾಗಿಲು ತೆರೆಯದಿದ್ದರೂ ಕರೆಂಟ್ ಬಿಲ್ ಮಾತ್ರ ದುಪ್ಪಟ್ಟು ಬಂದಿದೆ. ಒಂದೊಂದು ಬ್ಯೂಟಿ ಪಾರ್ಲರ್​ನ ಬಿಲ್ 5ರಿಂದ 8 ಸಾವಿರದವರೆಗೆ ಹೆಚ್ಚಳವಾಗಿದೆ.

ಒಂದು ದಿನವೂ ಪಾರ್ಲರ್ ತೆರೆದಿಲ್ಲ, ಲೈಟ್ ಆನ್ ಮಾಡಿಲ್ಲ. ಯಾವುದೇ ಪರಿಕರ ಬಳಸಿಲ್ಲ. ಆದ್ರೂ ದುಪ್ಪಟ್ಟು ಕರೆಂಟ್​ ಬಿಲ್ ಕಂಡು ಪಾರ್ಲರ್ ಉದ್ಯೋಗಿಗಳು ಶಾಕ್ ಆಗಿದ್ದಾರೆ. ವಿದ್ಯಾಗಿರಿಯಲ್ಲಿರುವ ಬಹುತೇಕ ಪಾರ್ಲರ್​ಗಳ ಕರೆಂಟ್ ಬಿಲ್ ಹೆಚ್ಚಳವಾಗಿದ್ದು, ಹೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Published On - 11:22 am, Sat, 16 May 20

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್