AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BMTC ಬಸ್ ಬ್ರೇಕ್ ವಿಫಲ, ಸ್ವಲ್ಪದರಲ್ಲಿ ತಪ್ಪಿದ ಭಾರೀ ಅನಾಹುತ

ಬೆಂಗಳೂರು: ಕಳೆದ 2 ತಿಂಗಳಿಂದ ನಿಂತಲ್ಲೇ ನಿಂತಿದ್ದ ಬಿಎಂಟಿಸಿ ಬಸ್​ನ ಬ್ರೇಕ್​ ಫೇಲ್ಯೂರ್ ಆಗಿ ತಾತ್ಕಾಲಿಕ ಕಾಂಪೌಂಡ್‌ಗೆ ಡಿಕ್ಕಿಯೊಡೆದಿರುವ ಘಟನೆ ಪೂರ್ಣಪ್ರಜ್ಞಾ ಲೇಔಟ್ ಡಿಪೋದಲ್ಲಿ ನಡೆದಿದೆ. ಬಿಎಂಟಿಸಿ ಬಸ್ ಸ್ವಲ್ಪ ಮುಂದೆ ಹೋಗಿದ್ರೂ ವಾಹನಗಳು ಸಂಚಾರ ಮಾಡ್ತಿದ್ದ ರಸ್ತೆಗಿಳಿಯುತ್ತಿತ್ತು. ಕೊರೊನಾ ಲಾಕ್​ಡೌನ್​ನಿಂದಾಗಿ ಸುಮಾರು 2 ತಿಂಗಳಿಂದ ಬಿಎಂಟಿಸಿ ಬಸ್ ನಿಂತಲ್ಲೇ ನಿಂತಿತ್ತು. ರಿಪೇರಿ ಮಾಡಿ ರೋಡಿಗಿಳಿಸಲು ಡಿಪೋ ಸಿಬ್ಬಂದಿ ಮುಂದಾಗಿದ್ದರು. ಸ್ವಲ್ಪ ಮುಂದೆ ಹೋಗಿದ್ರು, ವಾಹನಗಳು ಚಲಿಸುತ್ತಿದ್ದ ರಸ್ತೆಗೆ ಬಿಎಂಟಿಸಿ ಬಸ್ ನುಗ್ಗುತ್ತಿತ್ತು. ಸದ್ಯ ಸ್ವಲ್ಪದರಲ್ಲಿ ಭಾರಿ […]

BMTC ಬಸ್ ಬ್ರೇಕ್ ವಿಫಲ, ಸ್ವಲ್ಪದರಲ್ಲಿ ತಪ್ಪಿದ ಭಾರೀ ಅನಾಹುತ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: ಆಯೇಷಾ ಬಾನು|

Updated on:Jun 08, 2020 | 2:38 PM

Share

ಬೆಂಗಳೂರು: ಕಳೆದ 2 ತಿಂಗಳಿಂದ ನಿಂತಲ್ಲೇ ನಿಂತಿದ್ದ ಬಿಎಂಟಿಸಿ ಬಸ್​ನ ಬ್ರೇಕ್​ ಫೇಲ್ಯೂರ್ ಆಗಿ ತಾತ್ಕಾಲಿಕ ಕಾಂಪೌಂಡ್‌ಗೆ ಡಿಕ್ಕಿಯೊಡೆದಿರುವ ಘಟನೆ ಪೂರ್ಣಪ್ರಜ್ಞಾ ಲೇಔಟ್ ಡಿಪೋದಲ್ಲಿ ನಡೆದಿದೆ. ಬಿಎಂಟಿಸಿ ಬಸ್ ಸ್ವಲ್ಪ ಮುಂದೆ ಹೋಗಿದ್ರೂ ವಾಹನಗಳು ಸಂಚಾರ ಮಾಡ್ತಿದ್ದ ರಸ್ತೆಗಿಳಿಯುತ್ತಿತ್ತು.

ಕೊರೊನಾ ಲಾಕ್​ಡೌನ್​ನಿಂದಾಗಿ ಸುಮಾರು 2 ತಿಂಗಳಿಂದ ಬಿಎಂಟಿಸಿ ಬಸ್ ನಿಂತಲ್ಲೇ ನಿಂತಿತ್ತು. ರಿಪೇರಿ ಮಾಡಿ ರೋಡಿಗಿಳಿಸಲು ಡಿಪೋ ಸಿಬ್ಬಂದಿ ಮುಂದಾಗಿದ್ದರು. ಸ್ವಲ್ಪ ಮುಂದೆ ಹೋಗಿದ್ರು, ವಾಹನಗಳು ಚಲಿಸುತ್ತಿದ್ದ ರಸ್ತೆಗೆ ಬಿಎಂಟಿಸಿ ಬಸ್ ನುಗ್ಗುತ್ತಿತ್ತು. ಸದ್ಯ ಸ್ವಲ್ಪದರಲ್ಲಿ ಭಾರಿ ಅನಾಹುತ ತಪ್ಪಿದೆ.

Published On - 12:00 pm, Mon, 8 June 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು