AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BMTC ಬಸ್ ಬ್ರೇಕ್ ವಿಫಲ, ಸ್ವಲ್ಪದರಲ್ಲಿ ತಪ್ಪಿದ ಭಾರೀ ಅನಾಹುತ

ಬೆಂಗಳೂರು: ಕಳೆದ 2 ತಿಂಗಳಿಂದ ನಿಂತಲ್ಲೇ ನಿಂತಿದ್ದ ಬಿಎಂಟಿಸಿ ಬಸ್​ನ ಬ್ರೇಕ್​ ಫೇಲ್ಯೂರ್ ಆಗಿ ತಾತ್ಕಾಲಿಕ ಕಾಂಪೌಂಡ್‌ಗೆ ಡಿಕ್ಕಿಯೊಡೆದಿರುವ ಘಟನೆ ಪೂರ್ಣಪ್ರಜ್ಞಾ ಲೇಔಟ್ ಡಿಪೋದಲ್ಲಿ ನಡೆದಿದೆ. ಬಿಎಂಟಿಸಿ ಬಸ್ ಸ್ವಲ್ಪ ಮುಂದೆ ಹೋಗಿದ್ರೂ ವಾಹನಗಳು ಸಂಚಾರ ಮಾಡ್ತಿದ್ದ ರಸ್ತೆಗಿಳಿಯುತ್ತಿತ್ತು. ಕೊರೊನಾ ಲಾಕ್​ಡೌನ್​ನಿಂದಾಗಿ ಸುಮಾರು 2 ತಿಂಗಳಿಂದ ಬಿಎಂಟಿಸಿ ಬಸ್ ನಿಂತಲ್ಲೇ ನಿಂತಿತ್ತು. ರಿಪೇರಿ ಮಾಡಿ ರೋಡಿಗಿಳಿಸಲು ಡಿಪೋ ಸಿಬ್ಬಂದಿ ಮುಂದಾಗಿದ್ದರು. ಸ್ವಲ್ಪ ಮುಂದೆ ಹೋಗಿದ್ರು, ವಾಹನಗಳು ಚಲಿಸುತ್ತಿದ್ದ ರಸ್ತೆಗೆ ಬಿಎಂಟಿಸಿ ಬಸ್ ನುಗ್ಗುತ್ತಿತ್ತು. ಸದ್ಯ ಸ್ವಲ್ಪದರಲ್ಲಿ ಭಾರಿ […]

BMTC ಬಸ್ ಬ್ರೇಕ್ ವಿಫಲ, ಸ್ವಲ್ಪದರಲ್ಲಿ ತಪ್ಪಿದ ಭಾರೀ ಅನಾಹುತ
ಸಾಧು ಶ್ರೀನಾಥ್​
| Edited By: |

Updated on:Jun 08, 2020 | 2:38 PM

Share

ಬೆಂಗಳೂರು: ಕಳೆದ 2 ತಿಂಗಳಿಂದ ನಿಂತಲ್ಲೇ ನಿಂತಿದ್ದ ಬಿಎಂಟಿಸಿ ಬಸ್​ನ ಬ್ರೇಕ್​ ಫೇಲ್ಯೂರ್ ಆಗಿ ತಾತ್ಕಾಲಿಕ ಕಾಂಪೌಂಡ್‌ಗೆ ಡಿಕ್ಕಿಯೊಡೆದಿರುವ ಘಟನೆ ಪೂರ್ಣಪ್ರಜ್ಞಾ ಲೇಔಟ್ ಡಿಪೋದಲ್ಲಿ ನಡೆದಿದೆ. ಬಿಎಂಟಿಸಿ ಬಸ್ ಸ್ವಲ್ಪ ಮುಂದೆ ಹೋಗಿದ್ರೂ ವಾಹನಗಳು ಸಂಚಾರ ಮಾಡ್ತಿದ್ದ ರಸ್ತೆಗಿಳಿಯುತ್ತಿತ್ತು.

ಕೊರೊನಾ ಲಾಕ್​ಡೌನ್​ನಿಂದಾಗಿ ಸುಮಾರು 2 ತಿಂಗಳಿಂದ ಬಿಎಂಟಿಸಿ ಬಸ್ ನಿಂತಲ್ಲೇ ನಿಂತಿತ್ತು. ರಿಪೇರಿ ಮಾಡಿ ರೋಡಿಗಿಳಿಸಲು ಡಿಪೋ ಸಿಬ್ಬಂದಿ ಮುಂದಾಗಿದ್ದರು. ಸ್ವಲ್ಪ ಮುಂದೆ ಹೋಗಿದ್ರು, ವಾಹನಗಳು ಚಲಿಸುತ್ತಿದ್ದ ರಸ್ತೆಗೆ ಬಿಎಂಟಿಸಿ ಬಸ್ ನುಗ್ಗುತ್ತಿತ್ತು. ಸದ್ಯ ಸ್ವಲ್ಪದರಲ್ಲಿ ಭಾರಿ ಅನಾಹುತ ತಪ್ಪಿದೆ.

Published On - 12:00 pm, Mon, 8 June 20

Follow Us
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​