AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರಹಾವಿನ ರಕ್ಷಣೆಗೆ ಧಾವಿಸಿದ ಹಂದಿಗಳು, ಕಾಗೆ ಬಳಗ.. ವಿಡಿಯೋ ಆಯ್ತು Viral!

ದಾವಣಗೆರೆ: ಹಾವು ಮುಂಗುಸಿಯ ಕಾಳಗದ ವೇಳೆ ಅಪಾಯದಲ್ಲಿ ಸಿಲುಕಿದ ನಾಗರಹಾವಿನ ರಕ್ಷಣೆಗೆ ಹಂದಿಗಳು ಮತ್ತು ಕಾಗೆಗಳು ಹಿಂಡು ಹಿಂಡಾಗಿ ಧಾವಿಸಿರುವ ಅಪರೂಪದ ಘಟನೆ ಜಿಲ್ಲೆಯ ತುರ್ಚಗಟ್ಟದಲ್ಲಿ ಬೆಳಕಿಗೆ ಬಂದಿದೆ. ಅಂದ ಹಾಗೆ, ಈ ಕಾಳಗದ ಅಪರೂಪದ ದೃಶ್ಯ ಯುವಕನ ಮೊಬೈಲ್​ನಲ್ಲಿ ಸೆರೆಯಾಗಿದೆ. ಮುಂಗುಸಿಯ ದಾಳಿಗೆ ತತ್ತರಿಸಿ ಹೋದ ನಾಗರಹಾವನ್ನ ಕಂಡ ತಾಯಿ ಹಂದಿ, ಮತ್ತು ಆಕೆಯ ಮರಿಗಳು ಕೂಡಲೇ ಹಾವನ್ನು ಕುಕ್ಕುತ್ತಿದ್ದ ಮುಂಗುಸಿಯನ್ನ ಓಡಿಸುವ ಯತ್ನ ಮಾಡಿದೆ. ಈ ನಡುವೆ, ಕಾಳಗವನ್ನು ನೋಡುತ್ತಿದ್ದ ಕಾಗೆ ಬಳಗವೊಂದು ಮುಂಗುಸಿ […]

ನಾಗರಹಾವಿನ ರಕ್ಷಣೆಗೆ ಧಾವಿಸಿದ ಹಂದಿಗಳು, ಕಾಗೆ ಬಳಗ.. ವಿಡಿಯೋ ಆಯ್ತು Viral!
KUSHAL V
| Edited By: ಸಾಧು ಶ್ರೀನಾಥ್​|

Updated on: Sep 04, 2020 | 2:26 PM

Share

ದಾವಣಗೆರೆ: ಹಾವು ಮುಂಗುಸಿಯ ಕಾಳಗದ ವೇಳೆ ಅಪಾಯದಲ್ಲಿ ಸಿಲುಕಿದ ನಾಗರಹಾವಿನ ರಕ್ಷಣೆಗೆ ಹಂದಿಗಳು ಮತ್ತು ಕಾಗೆಗಳು ಹಿಂಡು ಹಿಂಡಾಗಿ ಧಾವಿಸಿರುವ ಅಪರೂಪದ ಘಟನೆ ಜಿಲ್ಲೆಯ ತುರ್ಚಗಟ್ಟದಲ್ಲಿ ಬೆಳಕಿಗೆ ಬಂದಿದೆ. ಅಂದ ಹಾಗೆ, ಈ ಕಾಳಗದ ಅಪರೂಪದ ದೃಶ್ಯ ಯುವಕನ ಮೊಬೈಲ್​ನಲ್ಲಿ ಸೆರೆಯಾಗಿದೆ.

ಮುಂಗುಸಿಯ ದಾಳಿಗೆ ತತ್ತರಿಸಿ ಹೋದ ನಾಗರಹಾವನ್ನ ಕಂಡ ತಾಯಿ ಹಂದಿ, ಮತ್ತು ಆಕೆಯ ಮರಿಗಳು ಕೂಡಲೇ ಹಾವನ್ನು ಕುಕ್ಕುತ್ತಿದ್ದ ಮುಂಗುಸಿಯನ್ನ ಓಡಿಸುವ ಯತ್ನ ಮಾಡಿದೆ. ಈ ನಡುವೆ, ಕಾಳಗವನ್ನು ನೋಡುತ್ತಿದ್ದ ಕಾಗೆ ಬಳಗವೊಂದು ಮುಂಗುಸಿ ಹತ್ತಿರ ಬಾರದಂತೆ ಹಾವಿನ ಸುತ್ತ ಸರಪಳಿ ಸಹ ರಚಿಸಿ, ರಕ್ಷಿಸಿದ ಅಮೋಘ ದೃಶ್ಯ ಕಂಡುಬಂದಿದೆ.

ಅವುಗಳ ಧೈರ್ಯಕ್ಕೆ ಸೋತ ಮುಂಗುಸಿ ಕೊನೆಯಲ್ಲಿ ಅಲ್ಲಿಂದ ಕಾಲ್ಕಿತ್ತಿದೆ. ಈ ಬಲು ಅಪರೂಪದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು ಪಂಚತಂತ್ರದ ಕಥೆಯಂತೆ ಎಲ್ಲಾ ಪ್ರಾಣಿ, ಪಕ್ಷಿಗಳು ಒಂದಾಗಿ ಬದುಕುಬೇಕು ಎಂಬ ಸಂದೇಶ ಸಾರುತ್ತದೆ.

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ