AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರಹಾವಿನ ರಕ್ಷಣೆಗೆ ಧಾವಿಸಿದ ಹಂದಿಗಳು, ಕಾಗೆ ಬಳಗ.. ವಿಡಿಯೋ ಆಯ್ತು Viral!

ದಾವಣಗೆರೆ: ಹಾವು ಮುಂಗುಸಿಯ ಕಾಳಗದ ವೇಳೆ ಅಪಾಯದಲ್ಲಿ ಸಿಲುಕಿದ ನಾಗರಹಾವಿನ ರಕ್ಷಣೆಗೆ ಹಂದಿಗಳು ಮತ್ತು ಕಾಗೆಗಳು ಹಿಂಡು ಹಿಂಡಾಗಿ ಧಾವಿಸಿರುವ ಅಪರೂಪದ ಘಟನೆ ಜಿಲ್ಲೆಯ ತುರ್ಚಗಟ್ಟದಲ್ಲಿ ಬೆಳಕಿಗೆ ಬಂದಿದೆ. ಅಂದ ಹಾಗೆ, ಈ ಕಾಳಗದ ಅಪರೂಪದ ದೃಶ್ಯ ಯುವಕನ ಮೊಬೈಲ್​ನಲ್ಲಿ ಸೆರೆಯಾಗಿದೆ. ಮುಂಗುಸಿಯ ದಾಳಿಗೆ ತತ್ತರಿಸಿ ಹೋದ ನಾಗರಹಾವನ್ನ ಕಂಡ ತಾಯಿ ಹಂದಿ, ಮತ್ತು ಆಕೆಯ ಮರಿಗಳು ಕೂಡಲೇ ಹಾವನ್ನು ಕುಕ್ಕುತ್ತಿದ್ದ ಮುಂಗುಸಿಯನ್ನ ಓಡಿಸುವ ಯತ್ನ ಮಾಡಿದೆ. ಈ ನಡುವೆ, ಕಾಳಗವನ್ನು ನೋಡುತ್ತಿದ್ದ ಕಾಗೆ ಬಳಗವೊಂದು ಮುಂಗುಸಿ […]

ನಾಗರಹಾವಿನ ರಕ್ಷಣೆಗೆ ಧಾವಿಸಿದ ಹಂದಿಗಳು, ಕಾಗೆ ಬಳಗ.. ವಿಡಿಯೋ ಆಯ್ತು Viral!
KUSHAL V
| Edited By: |

Updated on: Sep 04, 2020 | 2:26 PM

Share

ದಾವಣಗೆರೆ: ಹಾವು ಮುಂಗುಸಿಯ ಕಾಳಗದ ವೇಳೆ ಅಪಾಯದಲ್ಲಿ ಸಿಲುಕಿದ ನಾಗರಹಾವಿನ ರಕ್ಷಣೆಗೆ ಹಂದಿಗಳು ಮತ್ತು ಕಾಗೆಗಳು ಹಿಂಡು ಹಿಂಡಾಗಿ ಧಾವಿಸಿರುವ ಅಪರೂಪದ ಘಟನೆ ಜಿಲ್ಲೆಯ ತುರ್ಚಗಟ್ಟದಲ್ಲಿ ಬೆಳಕಿಗೆ ಬಂದಿದೆ. ಅಂದ ಹಾಗೆ, ಈ ಕಾಳಗದ ಅಪರೂಪದ ದೃಶ್ಯ ಯುವಕನ ಮೊಬೈಲ್​ನಲ್ಲಿ ಸೆರೆಯಾಗಿದೆ.

ಮುಂಗುಸಿಯ ದಾಳಿಗೆ ತತ್ತರಿಸಿ ಹೋದ ನಾಗರಹಾವನ್ನ ಕಂಡ ತಾಯಿ ಹಂದಿ, ಮತ್ತು ಆಕೆಯ ಮರಿಗಳು ಕೂಡಲೇ ಹಾವನ್ನು ಕುಕ್ಕುತ್ತಿದ್ದ ಮುಂಗುಸಿಯನ್ನ ಓಡಿಸುವ ಯತ್ನ ಮಾಡಿದೆ. ಈ ನಡುವೆ, ಕಾಳಗವನ್ನು ನೋಡುತ್ತಿದ್ದ ಕಾಗೆ ಬಳಗವೊಂದು ಮುಂಗುಸಿ ಹತ್ತಿರ ಬಾರದಂತೆ ಹಾವಿನ ಸುತ್ತ ಸರಪಳಿ ಸಹ ರಚಿಸಿ, ರಕ್ಷಿಸಿದ ಅಮೋಘ ದೃಶ್ಯ ಕಂಡುಬಂದಿದೆ.

ಅವುಗಳ ಧೈರ್ಯಕ್ಕೆ ಸೋತ ಮುಂಗುಸಿ ಕೊನೆಯಲ್ಲಿ ಅಲ್ಲಿಂದ ಕಾಲ್ಕಿತ್ತಿದೆ. ಈ ಬಲು ಅಪರೂಪದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು ಪಂಚತಂತ್ರದ ಕಥೆಯಂತೆ ಎಲ್ಲಾ ಪ್ರಾಣಿ, ಪಕ್ಷಿಗಳು ಒಂದಾಗಿ ಬದುಕುಬೇಕು ಎಂಬ ಸಂದೇಶ ಸಾರುತ್ತದೆ.

Follow Us
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ವಿಜಯನಗರ: ಮನೆಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು ಅರೆಸ್ಟ್
ವಿಜಯನಗರ: ಮನೆಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು ಅರೆಸ್ಟ್
‘ಅಗ್ನಿಸಾಕ್ಷಿ’ ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್
‘ಅಗ್ನಿಸಾಕ್ಷಿ’ ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್