AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರಹಾವಿನ ರಕ್ಷಣೆಗೆ ಧಾವಿಸಿದ ಹಂದಿಗಳು, ಕಾಗೆ ಬಳಗ.. ವಿಡಿಯೋ ಆಯ್ತು Viral!

ದಾವಣಗೆರೆ: ಹಾವು ಮುಂಗುಸಿಯ ಕಾಳಗದ ವೇಳೆ ಅಪಾಯದಲ್ಲಿ ಸಿಲುಕಿದ ನಾಗರಹಾವಿನ ರಕ್ಷಣೆಗೆ ಹಂದಿಗಳು ಮತ್ತು ಕಾಗೆಗಳು ಹಿಂಡು ಹಿಂಡಾಗಿ ಧಾವಿಸಿರುವ ಅಪರೂಪದ ಘಟನೆ ಜಿಲ್ಲೆಯ ತುರ್ಚಗಟ್ಟದಲ್ಲಿ ಬೆಳಕಿಗೆ ಬಂದಿದೆ. ಅಂದ ಹಾಗೆ, ಈ ಕಾಳಗದ ಅಪರೂಪದ ದೃಶ್ಯ ಯುವಕನ ಮೊಬೈಲ್​ನಲ್ಲಿ ಸೆರೆಯಾಗಿದೆ. ಮುಂಗುಸಿಯ ದಾಳಿಗೆ ತತ್ತರಿಸಿ ಹೋದ ನಾಗರಹಾವನ್ನ ಕಂಡ ತಾಯಿ ಹಂದಿ, ಮತ್ತು ಆಕೆಯ ಮರಿಗಳು ಕೂಡಲೇ ಹಾವನ್ನು ಕುಕ್ಕುತ್ತಿದ್ದ ಮುಂಗುಸಿಯನ್ನ ಓಡಿಸುವ ಯತ್ನ ಮಾಡಿದೆ. ಈ ನಡುವೆ, ಕಾಳಗವನ್ನು ನೋಡುತ್ತಿದ್ದ ಕಾಗೆ ಬಳಗವೊಂದು ಮುಂಗುಸಿ […]

ನಾಗರಹಾವಿನ ರಕ್ಷಣೆಗೆ ಧಾವಿಸಿದ ಹಂದಿಗಳು, ಕಾಗೆ ಬಳಗ.. ವಿಡಿಯೋ ಆಯ್ತು Viral!
KUSHAL V
| Edited By: ಸಾಧು ಶ್ರೀನಾಥ್​|

Updated on: Sep 04, 2020 | 2:26 PM

Share

ದಾವಣಗೆರೆ: ಹಾವು ಮುಂಗುಸಿಯ ಕಾಳಗದ ವೇಳೆ ಅಪಾಯದಲ್ಲಿ ಸಿಲುಕಿದ ನಾಗರಹಾವಿನ ರಕ್ಷಣೆಗೆ ಹಂದಿಗಳು ಮತ್ತು ಕಾಗೆಗಳು ಹಿಂಡು ಹಿಂಡಾಗಿ ಧಾವಿಸಿರುವ ಅಪರೂಪದ ಘಟನೆ ಜಿಲ್ಲೆಯ ತುರ್ಚಗಟ್ಟದಲ್ಲಿ ಬೆಳಕಿಗೆ ಬಂದಿದೆ. ಅಂದ ಹಾಗೆ, ಈ ಕಾಳಗದ ಅಪರೂಪದ ದೃಶ್ಯ ಯುವಕನ ಮೊಬೈಲ್​ನಲ್ಲಿ ಸೆರೆಯಾಗಿದೆ.

ಮುಂಗುಸಿಯ ದಾಳಿಗೆ ತತ್ತರಿಸಿ ಹೋದ ನಾಗರಹಾವನ್ನ ಕಂಡ ತಾಯಿ ಹಂದಿ, ಮತ್ತು ಆಕೆಯ ಮರಿಗಳು ಕೂಡಲೇ ಹಾವನ್ನು ಕುಕ್ಕುತ್ತಿದ್ದ ಮುಂಗುಸಿಯನ್ನ ಓಡಿಸುವ ಯತ್ನ ಮಾಡಿದೆ. ಈ ನಡುವೆ, ಕಾಳಗವನ್ನು ನೋಡುತ್ತಿದ್ದ ಕಾಗೆ ಬಳಗವೊಂದು ಮುಂಗುಸಿ ಹತ್ತಿರ ಬಾರದಂತೆ ಹಾವಿನ ಸುತ್ತ ಸರಪಳಿ ಸಹ ರಚಿಸಿ, ರಕ್ಷಿಸಿದ ಅಮೋಘ ದೃಶ್ಯ ಕಂಡುಬಂದಿದೆ.

ಅವುಗಳ ಧೈರ್ಯಕ್ಕೆ ಸೋತ ಮುಂಗುಸಿ ಕೊನೆಯಲ್ಲಿ ಅಲ್ಲಿಂದ ಕಾಲ್ಕಿತ್ತಿದೆ. ಈ ಬಲು ಅಪರೂಪದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು ಪಂಚತಂತ್ರದ ಕಥೆಯಂತೆ ಎಲ್ಲಾ ಪ್ರಾಣಿ, ಪಕ್ಷಿಗಳು ಒಂದಾಗಿ ಬದುಕುಬೇಕು ಎಂಬ ಸಂದೇಶ ಸಾರುತ್ತದೆ.

Follow Us
KUSHAL V
KUSHAL V
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!