AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಗೊಂಡಿರುವ 3 ದಿನದ ಆನೆಮರಿಯನ್ನ ಅಮ್ಮನ ಮಡಿಲಿಗೆ ಸೇರಿಸಲು ಹರಸಾಹಸ

ಹಾಸನ: ತಾಯಿಯಿಂದ ಬೇರ್ಪಟ್ಟು ಆನೆಮರಿಯೊಂದು ನರಳಾಡುತ್ತಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದ ನಡುವೆ ಎಡಗಾಲಿಗೆ ಏಟು ಆಗಿ ನಡೆಯಲಾರದೆ ಮೂರು ದಿನದ ಹೆಣ್ಣು ಮರಿಯಾನೆಯೊಂದು ಪರದಾಡುತ್ತಿದ್ದ ಮನಕಲುಕುವ ದೃಶ್ಯ ಕಂಡುಬಂತು. ಕೂತಲ್ಲೇ ಕೂತಿರೋ ಹೆಣ್ಣು ಮರಿಯಾನೆ ತನ್ನ ಅಮ್ಮನನ್ನು ಸೇರಲು ಹಂಬಲಿಸುತ್ತಿದೆ. ಇತ್ತ ನಡೆಯಲಾಗದೆ ಪರಡಾಡುತ್ತಿರುವ ತನ್ನ ಕಂದಮ್ಮನನ್ನು ಅಲ್ಲೇ ಬಿಟ್ಟಿರುವ ತಾಯಿ ಆನೆ ತನ್ನ ಮರಿಯಿಂದ ತುಸು ದೂರದಲ್ಲೇ ಓಡಾಡುತ್ತಾಯಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ […]

ಗಾಯಗೊಂಡಿರುವ 3 ದಿನದ ಆನೆಮರಿಯನ್ನ ಅಮ್ಮನ ಮಡಿಲಿಗೆ ಸೇರಿಸಲು ಹರಸಾಹಸ
KUSHAL V
|

Updated on:Oct 02, 2020 | 5:54 PM

Share

ಹಾಸನ: ತಾಯಿಯಿಂದ ಬೇರ್ಪಟ್ಟು ಆನೆಮರಿಯೊಂದು ನರಳಾಡುತ್ತಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದ ನಡುವೆ ಎಡಗಾಲಿಗೆ ಏಟು ಆಗಿ ನಡೆಯಲಾರದೆ ಮೂರು ದಿನದ ಹೆಣ್ಣು ಮರಿಯಾನೆಯೊಂದು ಪರದಾಡುತ್ತಿದ್ದ ಮನಕಲುಕುವ ದೃಶ್ಯ ಕಂಡುಬಂತು.

ಕೂತಲ್ಲೇ ಕೂತಿರೋ ಹೆಣ್ಣು ಮರಿಯಾನೆ ತನ್ನ ಅಮ್ಮನನ್ನು ಸೇರಲು ಹಂಬಲಿಸುತ್ತಿದೆ. ಇತ್ತ ನಡೆಯಲಾಗದೆ ಪರಡಾಡುತ್ತಿರುವ ತನ್ನ ಕಂದಮ್ಮನನ್ನು ಅಲ್ಲೇ ಬಿಟ್ಟಿರುವ ತಾಯಿ ಆನೆ ತನ್ನ ಮರಿಯಿಂದ ತುಸು ದೂರದಲ್ಲೇ ಓಡಾಡುತ್ತಾಯಿದೆ.

ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ಇನ್ನು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಮಿಸಿದ್ದಾರೆ. ಆನೆಮರಿಗೆ ಚಿಕಿತ್ಸೆ ನೀಡಿ ಅದರ ತಾಯಿ ಜೊತೆ ಸೇರಿಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ.

ಅಕಸ್ಮಾತ್, ತಾಯಿ ಆನೆ ತನ್ನ ಮರಿಯನ್ನು ಕರೆದೊಯ್ಯದಿದ್ದರೆ ಅದನ್ನ ಆನೆ ಕ್ಯಾಂಪ್​ಗೆ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ತಯಾರಿ ನಡೆಸುತ್ತಿದೆ.

Published On - 5:52 pm, Fri, 2 October 20

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ