
ಯಾದಗಿರಿ: ಅವಧಿ ಮುಗಿದ 16 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನ ಅಬಕಾರಿ ಇಲಾಖೆ ಅಧಿಕಾರಿಗಳು ನಾಶ ಪಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಪರಿಸರಕ್ಕೆ ತೊಂದರೆಯಾಗದಂತೆ ಗುಂಡಿ ತೆಗೆದು ಮದ್ಯ ಸುರಿದರು
ಸಾರ್ವಜನಿಕರಿಗೆ, ಜಾನುವಾರುಗಳಿಗೆ ಹಾಗೂ ಪರಿಸರಕ್ಕೆ ತೊಂದರೆಯಾಗದ ರೀತಿಯಲ್ಲಿ ಗೋಡೌನ್ ಆವರಣದಲ್ಲಿ ಗುಂಡಿ ತೆಗೆದು ಮದ್ಯವನ್ನು ಸುರಿದು ಮುಚ್ಚಲಾಯಿತು.
Published On - 5:31 pm, Fri, 18 September 20