AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರ್ವಜನಿಕ ಪುಟಗಳಿಂದ ಲೈಕ್ ಬಟನ್ ತೆಗೆದುಹಾಕಿದ ಫೇಸ್​ಬುಕ್

ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ತಮ್ಮ ಹಿಂಬಾಲಕರು ಹಾಗೂ ಅಭಿಮಾನಿಗಳನ್ನು ತಲುಪಲು  ಫೇಸ್​ಬುಕ್ ಬಳಕೆ ಮಾಡುತ್ತಿದ್ದಾರೆ. ಫೇಸ್​ಬುಕ್​ ಪೇಜ್​ನಲ್ಲಿ ಈ ಮೊದಲು ಲೈಕ್  ಹಾಗೂ  ಫಾಲೋವಿಂಗ್​ ಆಯ್ಕೆ ಇತ್ತು. ಈಗ ಲೈಕ್​ ಬಟನ್​ ತೆಗೆಯಲು ಫೇಸ್​ಬುಕ್​ ನಿರ್ಧರಿಸಿದೆ. 

ಸಾರ್ವಜನಿಕ ಪುಟಗಳಿಂದ ಲೈಕ್ ಬಟನ್ ತೆಗೆದುಹಾಕಿದ ಫೇಸ್​ಬುಕ್
ಪ್ರಾತಿನಿಧಿಕ ಚಿತ್ರ
preethi shettigar
| Edited By: |

Updated on:Jan 08, 2021 | 5:56 PM

Share

 ಫೇಸ್​ಬುಕ್ ಸಾರ್ವಜನಿಕ ಪುಟಗಳನ್ನು (Public Pages) ಮರುವಿನ್ಯಾಸಗೊಳಿಸಿದೆ. ಇನ್ನು ಮುಂದೆ ಫೇಸ್​ಬುಕ್​ನ ಸಾರ್ವಜನಿಕ ಪುಟಗಳಲ್ಲಿ ಲೈಕ್ ಬಟನ್​ ಇರುವುದಿಲ್ಲ ಎಂದು ಫೇಸ್​ಬುಕ್​   ಬುಧವಾರ ತಿಳಿಸಿದೆ.

ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ತಮ್ಮ ಹಿಂಬಾಲಕರು ಹಾಗೂ ಅಭಿಮಾನಿಗಳನ್ನು ತಲುಪಲು  ಫೇಸ್​ಬುಕ್ ಬಳಕೆ ಮಾಡುತ್ತಿದ್ದಾರೆ. ಫೇಸ್​ಬುಕ್​ ಪೇಜ್​ನಲ್ಲಿ ಈ ಮೊದಲು ಲೈಕ್  ಹಾಗೂ  ಫಾಲೋವಿಂಗ್​ ಆಯ್ಕೆ ಇತ್ತು. ಈಗ ಲೈಕ್​ ಬಟನ್​ ತೆಗೆಯಲು ಫೇಸ್​ಬುಕ್​ ನಿರ್ಧರಿಸಿದೆ.  ಜನವರಿ 6ರಿಂದಲೇ ಈ ಹೊಸ ವಿನ್ಯಾಸ ಚಾಲ್ತಿಯಲ್ಲಿದೆ.

ತಮ್ಮ ಇಷ್ಟದ ಪೇಜ್ ಗಳನ್ನು ಜನರು ಸುಲಭವಾಗಿ ಸಂಪರ್ಕಿಸಲು  ನಾವು ಲೈಕ್ಸ್​ನ್ನು ತೆಗೆದುಹಾಕಿದ್ದು, ಫಾಲೋವರ್​ಗಳ ಬಗ್ಗೆ ಮಾತ್ರ ಕೇಂದ್ರೀಕರಿಸಿದ್ದೇವೆ ಎಂದು ಫೇಸ್ ಬುಕ್ ಹೇಳಿದೆ.

ಕೃಪೆ ಫೇಸ್​ಬುಕ್

ಇನ್ನುಮುಂದೆ ವೈಯಕ್ತಿಕ ಖಾತೆ ಹಾಗೂ ಪೇಜ್​ಗಳನ್ನು ಸುಲಭವಾಗಿ ಹುಡುಕಬಹುದು. ಹೊಸ ಅಡ್ಮಿನ್​ ಕಂಟ್ರೋಲ್​ ಮೂಲಕ ವಿಶ್ವಾಸಾರ್ಹ ಪುಟ ನಿರ್ವಹಣಾಕಾರರಿಗೆ ಸಂಪೂರ್ಣ ನಿಯಂತ್ರಣ ಅಥವಾ ಭಾಗಶಃ ನಿಯಂತ್ರಣ ಕೊಡಬಹುದು. ಇನ್​ಸೈಟ್​, ಜಾಹೀರಾತುಗಳು, ಸಮುದಾಯ ಚಟುವಟಿಕೆ ಮತ್ತು ಸಂದೇಶಗಳು ಸೇರಿದಂತೆ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಲು ವಿವಿಧ ಹಂತದ ಆ್ಯಕ್ಸೆಸ್​ ನೀಡಲು ಈಗ ನಿಮಗೆ ಸಾಧ್ಯವಾಗುತ್ತದೆ.

Facebook.. ಇನ್ನು ಹೊಸ ಅವತಾರದಲ್ಲಿ.. ಅತಿ ಶೀಘ್ರದಲ್ಲಿ!

Published On - 5:35 pm, Fri, 8 January 21

Follow Us
preethi shettigar
preethi shettigar
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​