AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನವರಿ 20ರಿಂದ Indigo Paints ಐಪಿಒ ಬಿಡ್ಡಿಂಗ್​ ಆರಂಭ: ಹೇಗಿದೆ ಗೊತ್ತಾ ಈ ಕಂಪೆನಿ?

ಭಾರತದ ಪ್ರಮುಖ ಪೇಂಟ್​ ಕಂಪೆನಿಗಳಲ್ಲಿ ಇಂಡಿಗೊ ಪೇಂಟ್ಸ್ ಕೂಡ ಒಂದು. ಇಂಡಿಗೊ ಪೇಂಟ್ಸ್ ಜೋಧಪುರ, ಕೊಚ್ಚಿ ಹಾಗೂ ಪುದುಕೊಟ್ಟೈನಲ್ಲಿ ಪೇಂಟ್​ ತಯಾರಿಕಾ ಘಟಕ ಹೊಂದಿದೆ. ಐಪಿಒ ಹಣ ಪುದುಕೊಟ್ಟೈ ಘಟಕ ವಿಸ್ತರಣೆಗೆ ಬಳಕೆ ಆಗಲಿದೆ.

ಜನವರಿ 20ರಿಂದ Indigo Paints ಐಪಿಒ ಬಿಡ್ಡಿಂಗ್​ ಆರಂಭ: ಹೇಗಿದೆ ಗೊತ್ತಾ ಈ ಕಂಪೆನಿ?
ಇಂಡಿಗೊ ಪೇಂಟ್ಸ್​ ಐಪಿಒ ಘೋಷಣೆಯಾಗಿದೆ
ರಾಜೇಶ್ ದುಗ್ಗುಮನೆ
| Updated By: ಪೃಥ್ವಿಶಂಕರ|

Updated on: Jan 18, 2021 | 7:48 AM

Share

ಮುಂಬೈ: ಹೊಸ ವರ್ಷದ ಎರಡನೇ ಐಪಿಒ ಆಗಿ ಇಂಡಿಗೊ ಪೇಂಟ್ಸ್​ ಮಾರುಕಟ್ಟೆಗೆ ಕಾಲಿಡುತ್ತಿದೆ. ಜನವರಿ 20ರಿಂದ ಸಾರ್ವಜನಿಕರು ಈ ಐಪಿಒಗೆ ಬಿಡ್​ ಮಾಡಬಹುದಾಗಿದೆ.

1,170 ಕೋಟಿ ರೂಪಾಯಿ ಮೌಲ್ಯದ ಐಪಿಒ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿದೆ. ಈ ಷೇರಿನ ಬ್ಯಾಂಡ್​ 1488-1490 ರೂಪಾಯಿ ಇದೆ. ಕನಿಷ್ಠ ಬಿಡ್​ ಮೊತ್ತ 10 ಷೇರು (1ಲಾಟ್) ಇರಲಿದೆ. ಜನವರಿ 20ಕ್ಕೆ ಬಿಡ್ಡಿಂಗ್​ ಆರಂಭವಾದರೆ, ಜನವರಿ 22ರಂದು ಬಿಡ್ಡಿಂಗ್​ ಪೂರ್ಣಗೊಳ್ಳಲಿದೆ.

ಭಾರತದ ಪ್ರಮುಖ ಪೇಂಟ್​ ಕಂಪೆನಿಗಳಲ್ಲಿ ಇಂಡಿಗೊ ಪೇಂಟ್ಸ್ ಕೂಡ ಒಂದು. ಇಂಡಿಗೊ ಪೇಂಟ್ಸ್ ಜೋಧಪುರ, ಕೊಚ್ಚಿ ಹಾಗೂ ಪುದುಕೊಟ್ಟೈನಲ್ಲಿ ಪೇಂಟ್​ ತಯಾರಿಕಾ ಘಟಕ ಹೊಂದಿದೆ. ಐಪಿಒ ಹಣ ಪುದುಕೊಟ್ಟೈ ಘಟಕ ವಿಸ್ತರಣೆಗೆ ಬಳಕೆ ಆಗಲಿದೆ.

ಇಂಡಿಗೊ ಪೇಂಟ್ಸ್​ ವಿವಿಧ ಮಾದರಿಯ ಪೇಂಟ್​ ತಯಾರಿಕೆ ಮಾಡುತ್ತದೆ. ಭಾರತದ ಪೇಂಟ್​ ತಯಾರಿಕಾ ಕಂಪೆನಿಗಳ ಪೈಕಿ ಇಂಡಿಗೋ ಪೇಂಟ್ಸ್​ ಐದನೇ ಸ್ಥಾನದಲ್ಲಿದೆ. ಪೇಂಟ್​ಗೆ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳು ಎಲ್ಲಿ ಸಿಗಲಿದೆಯೋ ಅಲ್ಲಿಯೇ ಈ ಸಂಸ್ಥೆ ಘಟಕ ಸ್ಥಾಪನೆ ಮಾಡಿದೆ. ಹೀಗಾಗಿ, ಸಂಸ್ಥೆಯ ವೆಚ್ಚ ಕಡಿಮೆ ಆಗುತ್ತಿದೆ. ಇನ್ನು, ವರ್ಷದಿಂದ ವರ್ಷಕ್ಕೆ ಕಂಪೆನಿಯ ಲಾಭ ಹೆಚ್ಚುತ್ತಿದೆ.

ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..

ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ