AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನವರಿ 20ರಿಂದ Indigo Paints ಐಪಿಒ ಬಿಡ್ಡಿಂಗ್​ ಆರಂಭ: ಹೇಗಿದೆ ಗೊತ್ತಾ ಈ ಕಂಪೆನಿ?

ಭಾರತದ ಪ್ರಮುಖ ಪೇಂಟ್​ ಕಂಪೆನಿಗಳಲ್ಲಿ ಇಂಡಿಗೊ ಪೇಂಟ್ಸ್ ಕೂಡ ಒಂದು. ಇಂಡಿಗೊ ಪೇಂಟ್ಸ್ ಜೋಧಪುರ, ಕೊಚ್ಚಿ ಹಾಗೂ ಪುದುಕೊಟ್ಟೈನಲ್ಲಿ ಪೇಂಟ್​ ತಯಾರಿಕಾ ಘಟಕ ಹೊಂದಿದೆ. ಐಪಿಒ ಹಣ ಪುದುಕೊಟ್ಟೈ ಘಟಕ ವಿಸ್ತರಣೆಗೆ ಬಳಕೆ ಆಗಲಿದೆ.

ಜನವರಿ 20ರಿಂದ Indigo Paints ಐಪಿಒ ಬಿಡ್ಡಿಂಗ್​ ಆರಂಭ: ಹೇಗಿದೆ ಗೊತ್ತಾ ಈ ಕಂಪೆನಿ?
ಇಂಡಿಗೊ ಪೇಂಟ್ಸ್​ ಐಪಿಒ ಘೋಷಣೆಯಾಗಿದೆ
ರಾಜೇಶ್ ದುಗ್ಗುಮನೆ
| Edited By: |

Updated on: Jan 18, 2021 | 7:48 AM

Share

ಮುಂಬೈ: ಹೊಸ ವರ್ಷದ ಎರಡನೇ ಐಪಿಒ ಆಗಿ ಇಂಡಿಗೊ ಪೇಂಟ್ಸ್​ ಮಾರುಕಟ್ಟೆಗೆ ಕಾಲಿಡುತ್ತಿದೆ. ಜನವರಿ 20ರಿಂದ ಸಾರ್ವಜನಿಕರು ಈ ಐಪಿಒಗೆ ಬಿಡ್​ ಮಾಡಬಹುದಾಗಿದೆ.

1,170 ಕೋಟಿ ರೂಪಾಯಿ ಮೌಲ್ಯದ ಐಪಿಒ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿದೆ. ಈ ಷೇರಿನ ಬ್ಯಾಂಡ್​ 1488-1490 ರೂಪಾಯಿ ಇದೆ. ಕನಿಷ್ಠ ಬಿಡ್​ ಮೊತ್ತ 10 ಷೇರು (1ಲಾಟ್) ಇರಲಿದೆ. ಜನವರಿ 20ಕ್ಕೆ ಬಿಡ್ಡಿಂಗ್​ ಆರಂಭವಾದರೆ, ಜನವರಿ 22ರಂದು ಬಿಡ್ಡಿಂಗ್​ ಪೂರ್ಣಗೊಳ್ಳಲಿದೆ.

ಭಾರತದ ಪ್ರಮುಖ ಪೇಂಟ್​ ಕಂಪೆನಿಗಳಲ್ಲಿ ಇಂಡಿಗೊ ಪೇಂಟ್ಸ್ ಕೂಡ ಒಂದು. ಇಂಡಿಗೊ ಪೇಂಟ್ಸ್ ಜೋಧಪುರ, ಕೊಚ್ಚಿ ಹಾಗೂ ಪುದುಕೊಟ್ಟೈನಲ್ಲಿ ಪೇಂಟ್​ ತಯಾರಿಕಾ ಘಟಕ ಹೊಂದಿದೆ. ಐಪಿಒ ಹಣ ಪುದುಕೊಟ್ಟೈ ಘಟಕ ವಿಸ್ತರಣೆಗೆ ಬಳಕೆ ಆಗಲಿದೆ.

ಇಂಡಿಗೊ ಪೇಂಟ್ಸ್​ ವಿವಿಧ ಮಾದರಿಯ ಪೇಂಟ್​ ತಯಾರಿಕೆ ಮಾಡುತ್ತದೆ. ಭಾರತದ ಪೇಂಟ್​ ತಯಾರಿಕಾ ಕಂಪೆನಿಗಳ ಪೈಕಿ ಇಂಡಿಗೋ ಪೇಂಟ್ಸ್​ ಐದನೇ ಸ್ಥಾನದಲ್ಲಿದೆ. ಪೇಂಟ್​ಗೆ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳು ಎಲ್ಲಿ ಸಿಗಲಿದೆಯೋ ಅಲ್ಲಿಯೇ ಈ ಸಂಸ್ಥೆ ಘಟಕ ಸ್ಥಾಪನೆ ಮಾಡಿದೆ. ಹೀಗಾಗಿ, ಸಂಸ್ಥೆಯ ವೆಚ್ಚ ಕಡಿಮೆ ಆಗುತ್ತಿದೆ. ಇನ್ನು, ವರ್ಷದಿಂದ ವರ್ಷಕ್ಕೆ ಕಂಪೆನಿಯ ಲಾಭ ಹೆಚ್ಚುತ್ತಿದೆ.

ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..

ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು