
ತುಮಕೂರು: CCB ವಿಚಾರಣೆ ಬಳಿಕ ಇಂದು ಸಿದ್ಧಗಂಗಾ ಮಠಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಭೇಟಿಕೊಟ್ಟಿದ್ದಾರೆ.
ದರ್ಶನದ ಬಳಿಕ ಮಾತನಾಡಿದ ಸುದೀಪ್ ತುಂಬಾ ದಿನಗಳ ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದೆ. ಸಿದ್ಧಗಂಗಾ ಮಠಕ್ಕೆ 4 ತಿಂಗಳಿಂದ ಭೇಟಿ ನೀಡಲು ಆಗಿರಲಿಲ್ಲ. ಜೊತೆಗೆ, ಸಿದ್ಧಗಂಗಾ ಮಠಕ್ಕೆ ದೇಣಿಗೆ ನೀಡಬೇಕಿತ್ತು. ಹಾಗಾಗಿ ಇಂದು ಭೇಟಿಕೊಟ್ಟೆ ಎಂದು ಸುದೀಪ್ ತಿಳಿಸಿದ್ದಾರೆ. ನಾಳೆ ನನ್ನ ಹುಟ್ಟುಹಬ್ಬ ಇದೆ. ಆದರೆ, ಆ ಸಂಬಂಧವಾಗಿ ಇಂದು ದರ್ಶನ ಪಡೆದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ನಮಗೆ ರೈಸ್, ದಾಲ್ ಗೊತ್ತು: ಆದರೆ ಅದರ ಬಗ್ಗೆ ಗೊತ್ತಿಲ್ಲ’
Published On - 1:09 pm, Tue, 1 September 20