AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಚಾರದ ನಡುವೆ ನಳಪಾಕ: ಚಹಾ ತಯಾರಿಸಿದ ಶಾಸಕ ಜಮೀರ್​ ‘ಕೈ’ ಚಳಕ!

ಬೆಂಗಳೂರು: ಆರ್​.ಆರ್. ನಗರದಲ್ಲಿ ‘ಕೈ’ ಅಭ್ಯರ್ಥಿ ಕುಸುಮಾ ಪರ ಪ್ರಚಾರಕ್ಕಿಳಿದ ಶಾಸಕ ಜಮೀರ್​ ಅಹ್ಮದ್​ ಒಂದು ಕಡೆ ಬುಲೆಟ್​ ಓಡಿಸಿ ಹವಾ ಕ್ರಿಯೇಟ್​ ಮಾಡಿದ್ರೆ ಇತ್ತ ಇಂದು ಮತದಾರರ ಮನೆಗೆ ಹೋಗಿ ಟೀ ತಯಾರಿಸಿದ್ದಾರೆ. ಹೌದು, ಕ್ಷೇತ್ರದ ಭುವನೇಶ್ವರಿ ನಗರದಲ್ಲಿ ‌ಕುಸುಮಾ ಪರ ಪ್ರಚಾರದ ವೇಳೆ ಮನೆಯೊಂದರಲ್ಲಿ ಅಡುಗೆ ಮನೆಗೆ ತೆರಳಿದ ಶಾಸಕ ಜಮೀರ್ ಅಹ್ಮದ್​ ಚಹಾ ತಯಾರಿಸಿದ್ದಾರೆ. ಈ ಮುಖಾಂತರ ತಾವು ಪ್ರಚಾರಕ್ಕೂ ಸೈ, ಅಗತ್ಯಬಿದ್ದರೆ ಚಹಾ ತಯಾರಿಸಲು ಸೈ ಎಂದು ತೋರಿಸಿದ್ದಾರೆ.

ಪ್ರಚಾರದ ನಡುವೆ ನಳಪಾಕ: ಚಹಾ ತಯಾರಿಸಿದ ಶಾಸಕ ಜಮೀರ್​ ‘ಕೈ’ ಚಳಕ!
KUSHAL V
| Edited By: |

Updated on: Oct 30, 2020 | 5:09 PM

Share

ಬೆಂಗಳೂರು: ಆರ್​.ಆರ್. ನಗರದಲ್ಲಿ ‘ಕೈ’ ಅಭ್ಯರ್ಥಿ ಕುಸುಮಾ ಪರ ಪ್ರಚಾರಕ್ಕಿಳಿದ ಶಾಸಕ ಜಮೀರ್​ ಅಹ್ಮದ್​ ಒಂದು ಕಡೆ ಬುಲೆಟ್​ ಓಡಿಸಿ ಹವಾ ಕ್ರಿಯೇಟ್​ ಮಾಡಿದ್ರೆ ಇತ್ತ ಇಂದು ಮತದಾರರ ಮನೆಗೆ ಹೋಗಿ ಟೀ ತಯಾರಿಸಿದ್ದಾರೆ.

ಹೌದು, ಕ್ಷೇತ್ರದ ಭುವನೇಶ್ವರಿ ನಗರದಲ್ಲಿ ‌ಕುಸುಮಾ ಪರ ಪ್ರಚಾರದ ವೇಳೆ ಮನೆಯೊಂದರಲ್ಲಿ ಅಡುಗೆ ಮನೆಗೆ ತೆರಳಿದ ಶಾಸಕ ಜಮೀರ್ ಅಹ್ಮದ್​ ಚಹಾ ತಯಾರಿಸಿದ್ದಾರೆ. ಈ ಮುಖಾಂತರ ತಾವು ಪ್ರಚಾರಕ್ಕೂ ಸೈ, ಅಗತ್ಯಬಿದ್ದರೆ ಚಹಾ ತಯಾರಿಸಲು ಸೈ ಎಂದು ತೋರಿಸಿದ್ದಾರೆ.

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ