AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಜನಗೂಡು ಟಿಹೆಚ್​ಒ ಆತ್ಮಹತ್ಯೆ ಕೇಸ್: ಡಿಸಿ ಜತೆ ಟಿಹೆಚ್​ಒ ಮಾತಾಡಿದ್ದಾರೆನ್ನುವ ಆಡಿಯೋ ವೈರಲ್

ಮೈಸೂರು: ನಂಜನಗೂಡು ಟಿಹೆಚ್​ಒ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಡಿಸಿ ಜತೆ ಟಿಹೆಚ್​ಒ ಮಾತಾಡಿದ್ದಾರೆನ್ನಲಾದ ಆಡಿಯೋ ವೈರಲ್ ಆಗಿದೆ. ಮೇಲಧಿಕಾರಿ ಕಿರುಕುಳದಿಂದ ನೇಣಿಗೆ ಶರಣಾಗಿದ್ದ ನಾಗೇಂದ್ರರಿಗೆ ಅಧಿಕಾರಿಗಳು ಕೋವಿಡ್ ಟೆಸ್ಟ್​ ವಿಚಾರದಲ್ಲಿ ಟಾರ್ಗೆಟ್ ನೀಡಿದ್ದರು. ಈ ಬಗ್ಗೆ ಡಾ.ನಾಗೇಂದ್ರ ಜತೆ ಮಾತಾಡಿದ್ದಾರೆ ಎನ್ನಲಾದ ಡಿಸಿ ಆಡಿಯೋ ಸಿಕ್ಕಿದೆ. ಆ ಆಡಿಯೋನಲ್ಲಿ ಕೊವಿಡ್ ಟೆಸ್ಟ್​ ವಿಚಾರದಲ್ಲಿ ಡಿಸಿ ಅಭಿರಾಂ ಜಿ ಶಂಕರ್ ನಾಗೇಂದ್ರಗೆ ಸ್ಪಷ್ಟನೆ ಕೇಳಿದ್ದಾರೆ. 150 ಜನರ ಕೊವಿಡ್-19​ ಟೆಸ್ಟ್ ಮಾಡಲು ಟಾರ್ಗೆಟ್​ ನೀಡಲಾಗಿತ್ತು. ಪ್ರತಿ ದಿನ […]

ನಂಜನಗೂಡು ಟಿಹೆಚ್​ಒ ಆತ್ಮಹತ್ಯೆ ಕೇಸ್: ಡಿಸಿ ಜತೆ ಟಿಹೆಚ್​ಒ ಮಾತಾಡಿದ್ದಾರೆನ್ನುವ ಆಡಿಯೋ ವೈರಲ್
ಆಯೇಷಾ ಬಾನು
|

Updated on: Aug 23, 2020 | 9:23 AM

Share

ಮೈಸೂರು: ನಂಜನಗೂಡು ಟಿಹೆಚ್​ಒ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಡಿಸಿ ಜತೆ ಟಿಹೆಚ್​ಒ ಮಾತಾಡಿದ್ದಾರೆನ್ನಲಾದ ಆಡಿಯೋ ವೈರಲ್ ಆಗಿದೆ.

ಮೇಲಧಿಕಾರಿ ಕಿರುಕುಳದಿಂದ ನೇಣಿಗೆ ಶರಣಾಗಿದ್ದ ನಾಗೇಂದ್ರರಿಗೆ ಅಧಿಕಾರಿಗಳು ಕೋವಿಡ್ ಟೆಸ್ಟ್​ ವಿಚಾರದಲ್ಲಿ ಟಾರ್ಗೆಟ್ ನೀಡಿದ್ದರು. ಈ ಬಗ್ಗೆ ಡಾ.ನಾಗೇಂದ್ರ ಜತೆ ಮಾತಾಡಿದ್ದಾರೆ ಎನ್ನಲಾದ ಡಿಸಿ ಆಡಿಯೋ ಸಿಕ್ಕಿದೆ. ಆ ಆಡಿಯೋನಲ್ಲಿ ಕೊವಿಡ್ ಟೆಸ್ಟ್​ ವಿಚಾರದಲ್ಲಿ ಡಿಸಿ ಅಭಿರಾಂ ಜಿ ಶಂಕರ್ ನಾಗೇಂದ್ರಗೆ ಸ್ಪಷ್ಟನೆ ಕೇಳಿದ್ದಾರೆ.

150 ಜನರ ಕೊವಿಡ್-19​ ಟೆಸ್ಟ್ ಮಾಡಲು ಟಾರ್ಗೆಟ್​ ನೀಡಲಾಗಿತ್ತು. ಪ್ರತಿ ದಿನ 20 ರಿಂದ 25 ಜನರಿಗೆ ಮಾತ್ರ ಟೆಸ್ಟ್​ ಮಾಡಲಾಗುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ