AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಟ್ಟು ಮಸ್ತಾಗಿ ದೇಹ ದಂಡಿಸೋಕೆ ಜಿಮ್​ಗಳು ಓಪನ್.. ನಗರದಲ್ಲಿ ಭರ್ಜರಿ ತಯಾರಿ

ಬೆಂಗಳೂರು: ಅನ್​ಲಾಕ್ 3.0 ನಲ್ಲಿ ಜಿಮ್‌ ತೆರೆಯಲು ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಕೊರೊನಾ ಸಂಕಷ್ಟದಿಂದ ಬಂದ್ ಆಗಿದ್ದ ಜಿಮ್ ಬಾಗಿಲು ಈಗ ತೆರೆಯುತ್ತಿವೆ. ಜಿಮ್​ಗಳಿಲ್ಲದೆ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿದ್ದ‌ವರು ಮತ್ತೆ ಜಿಮ್​ಗಳಲ್ಲಿ ತಮ್ಮ ವ್ಯಾಯಾಮ ಶುರು ಮಾಡಬಹುದು. ಹೀಗಾಗಿ ಸದ್ಯ ನಗರದಲ್ಲಿ ಎಲ್ಲ ರೀತಿಯ ಸಿದ್ಧತೆ ಹಾಗೂ ಮುಂಜಾಗ್ರತೆ ಕ್ರಮಗಳ ಜೊತೆ ಜಿಮ್‌ ಓಪನಿಂಗ್​ಗೆ ಭರ್ಜರಿ ತಯಾರಿ ಮಾಡ್ಕೊತಿದ್ದಾರೆ. ಅನ್​ಲಾಕ್ ಮಾಡುದ್ರೂ ಎಲ್ಲವೂ ಮೊದಲಿನಂತೆ ಇರುವುದಿಲ್ಲ ಸರ್ಕಾರದ ಕೆಲ ನಿಯಮಗಳನ್ನು ಪಾಲಿಸಲೇ ಬೇಕು. ಹಾಗಾಗಿ ಜಿಮ್​ನಲ್ಲಿ ಬ್ಯಾಚ್​ಗಳ […]

ಕಟ್ಟು ಮಸ್ತಾಗಿ ದೇಹ ದಂಡಿಸೋಕೆ ಜಿಮ್​ಗಳು ಓಪನ್.. ನಗರದಲ್ಲಿ ಭರ್ಜರಿ ತಯಾರಿ
ಆಯೇಷಾ ಬಾನು
| Edited By: |

Updated on:Jul 30, 2020 | 9:55 AM

Share

ಬೆಂಗಳೂರು: ಅನ್​ಲಾಕ್ 3.0 ನಲ್ಲಿ ಜಿಮ್‌ ತೆರೆಯಲು ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಕೊರೊನಾ ಸಂಕಷ್ಟದಿಂದ ಬಂದ್ ಆಗಿದ್ದ ಜಿಮ್ ಬಾಗಿಲು ಈಗ ತೆರೆಯುತ್ತಿವೆ. ಜಿಮ್​ಗಳಿಲ್ಲದೆ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿದ್ದ‌ವರು ಮತ್ತೆ ಜಿಮ್​ಗಳಲ್ಲಿ ತಮ್ಮ ವ್ಯಾಯಾಮ ಶುರು ಮಾಡಬಹುದು. ಹೀಗಾಗಿ ಸದ್ಯ ನಗರದಲ್ಲಿ ಎಲ್ಲ ರೀತಿಯ ಸಿದ್ಧತೆ ಹಾಗೂ ಮುಂಜಾಗ್ರತೆ ಕ್ರಮಗಳ ಜೊತೆ ಜಿಮ್‌ ಓಪನಿಂಗ್​ಗೆ ಭರ್ಜರಿ ತಯಾರಿ ಮಾಡ್ಕೊತಿದ್ದಾರೆ.

ಅನ್​ಲಾಕ್ ಮಾಡುದ್ರೂ ಎಲ್ಲವೂ ಮೊದಲಿನಂತೆ ಇರುವುದಿಲ್ಲ ಸರ್ಕಾರದ ಕೆಲ ನಿಯಮಗಳನ್ನು ಪಾಲಿಸಲೇ ಬೇಕು. ಹಾಗಾಗಿ ಜಿಮ್​ನಲ್ಲಿ ಬ್ಯಾಚ್​ಗಳ ಮೂಲಕ ಕಡಿಮೆ ಜನ್ರು ಬರುಬಂತೆ ನೋಡಿಕೊಳ್ಳೋಕೆ ಪ್ಲಾನ್ ಮಾಡಲಾಗಿದೆ. ಜಿಮ್​ಗೆ ಬರುವವರು ಸ್ಯಾನಿಟೈಸರ್, ಮಾಸ್ಕ್ ಬಳಸುವುದು ಕಡ್ಡಾಯ. 1 ಘಂಟೆಗೆ 10 ರಿಂದ 15 ಜನ್ರಿಗೆ ಜಿಮ್ ಮಾಡೋಕೆ ಅವಕಾಶ ನೀಡಲಾಗುತ್ತೆ.

ಕೊರೊನಾ ಹೊಡೆತಕ್ಕೆ ಸಿಕ್ಕಿ ನಲುಗಿದ್ದ ಜಿಮ್ ಉದ್ಯಮ‌ ಈಗ ಚೇತರಿಸಿಕೊಳ್ಳೋಕೆ ತಯಾರಿ ನಡೆಸಿದೆ. ಇಷ್ಟು ದಿನ ಸುಮ್ಮನಿದ್ದವರು ಈಗ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸದ್ಯ ಮಾಲೀಕರು ತಮ್ಮ ಜಿಮ್​ಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ, ಸ್ವಚ್ಚ ಮಾಡಿ ಸಿದ್ದತೆ ಮಾಡಿಕೊಳ್ತಿದ್ದಾರೆ.

Published On - 8:53 am, Thu, 30 July 20

ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಅಂಜನಾಪುರದ ಬಳಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ವಿಡಿಯೋ ವೈರಲ್
ಅಂಜನಾಪುರದ ಬಳಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ವಿಡಿಯೋ ವೈರಲ್
ಕೆಂಪೇಗೌಡ ಏರ್​ಪೋರ್ಟಲ್ಲಿ ಭದ್ರತಾ ಲೋಪ: ರನ್‌ವೇಗೆ ನುಗ್ಗಿದ ಬೀದಿ ನಾಯಿಗಳು
ಕೆಂಪೇಗೌಡ ಏರ್​ಪೋರ್ಟಲ್ಲಿ ಭದ್ರತಾ ಲೋಪ: ರನ್‌ವೇಗೆ ನುಗ್ಗಿದ ಬೀದಿ ನಾಯಿಗಳು
ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!
ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!