ಬೆಂಗಳೂರು: ರಾಜಧಾನಿಯಲ್ಲಿ ನೆನ್ನೆ ತಡರಾತ್ರಿ ಸುರಿದ ಮಳೆ ಭಾರಿ ಅವಾಂತರವನ್ನು ಸೃಷ್ಟಿಸಿದೆ. ರಾತ್ರಿ ಸುರಿದ ಮಳೆಗೆ ಹೆಣ್ಣೂರು ಬಂಡೆಯ ವಡ್ಡರ ಪಾಳ್ಯ ಜಲಾವೃತಗೊಂಡಿದೆ. ಶಿರಡಿ ಸಾಯಿಬಾಬಾ ಟೆಂಪಲ್ ಸ್ಟ್ರೀಟ್ನಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳು ಮಳೆ ನೀರಿನಲ್ಲಿ ಮುಳುಗಿವೆ.
ಕಮ್ಮನಹಳ್ಳಿ, ನಾಗವಾರದಿಂದ ಬರುವ ರಾಜಕಾಲುವೆಯ ನೀರು ಓವರ್ ಫ್ಲೋ ಆಗಿ ಸಾಯಿಬಾಬಾ ಟೆಂಪಲ್ ಲೇಔಟ್ಗೆ ನುಗ್ಗಿದರಿಂದ ಈ ಘಟನೆ ಸಂಭವಿಸಿದೆ.
Published On - 8:28 am, Wed, 9 September 20