AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿದ್ದರಾಮಯ್ಯ ಬಳಿ ನಾನು ಕರ್ಕೊಂಡು ಹೋಗಿದ್ದು ನಿಜ.. ಆದ್ರೆ ನಾನ್ಯಾಕೆ ದುಡ್ಡು ತೆಗೆದುಕೊಳ್ಳಲಿ’

ಚಿಕ್ಕಬಳ್ಳಾಪುರ: ಅಲಯನ್ಸ್ ಯುನಿವರ್ಸಿಟಿಯ ಉಚ್ಚಾಟಿತ ಚಾನ್ಸಲರ್ ಮಧುಕರ್ ಅಂಗೂರ್, ಜಮೀರ್ ಅಹ್ಮದ್ ಬಳಿ ಬರೋಬ್ಬರಿ ₹50 ಕೋಟಿ ಸಂದಾಯ ಮಾಡಿರುವುದಾಗಿ ಇಡಿ ತನಿಖೆ ವೇಳೆ ಬಾಯ್ಬಿಟ್ಟಿದ್ದರು. ಆದರೆ ಮಧುಕರ್ ಹೇಳಿಕೆಯನ್ನು ಜಮೀರ್ ಅಹ್ಮದ್ ಖಾನ್ ತಳ್ಳಿ ಹಾಕಿದ್ದಾರೆ. ನನಗೂ, ಮಧುಕರ್ ಅಂಗೂರ್‌ಗೂ ಪರಿಚಯವಿರುವುದು ನಿಜ. ಆದರೆ ಅವರ ಹಣವನ್ನು ನಾನ್ಯಾಕೆ ತೆಗೆದುಕೊಳ್ಳಲಿ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅಲಯನ್ಸ್ ವಿವಿ ವಿಚಾರವಾಗಿ ಸಹೋದರರು ಜಗಳ ಮಾಡಿಕೊಂಡು ನನ್ನ ಬಳಿ ಬಂದಿದ್ದರು. ಸಿದ್ದರಾಮಯ್ಯ ಬಳಿ ನಾನು ಕರೆದುಕೊಂಡು […]

‘ಸಿದ್ದರಾಮಯ್ಯ ಬಳಿ ನಾನು ಕರ್ಕೊಂಡು ಹೋಗಿದ್ದು ನಿಜ.. ಆದ್ರೆ ನಾನ್ಯಾಕೆ ದುಡ್ಡು ತೆಗೆದುಕೊಳ್ಳಲಿ’
ಮಧುಕರ್ ಅಂಗೂರ್ ಮತ್ತು ಜಮೀರ್ ಅಹ್ಮದ್ ಖಾನ್
ಆಯೇಷಾ ಬಾನು
|

Updated on: Nov 29, 2020 | 2:14 PM

Share

ಚಿಕ್ಕಬಳ್ಳಾಪುರ: ಅಲಯನ್ಸ್ ಯುನಿವರ್ಸಿಟಿಯ ಉಚ್ಚಾಟಿತ ಚಾನ್ಸಲರ್ ಮಧುಕರ್ ಅಂಗೂರ್, ಜಮೀರ್ ಅಹ್ಮದ್ ಬಳಿ ಬರೋಬ್ಬರಿ ₹50 ಕೋಟಿ ಸಂದಾಯ ಮಾಡಿರುವುದಾಗಿ ಇಡಿ ತನಿಖೆ ವೇಳೆ ಬಾಯ್ಬಿಟ್ಟಿದ್ದರು. ಆದರೆ ಮಧುಕರ್ ಹೇಳಿಕೆಯನ್ನು ಜಮೀರ್ ಅಹ್ಮದ್ ಖಾನ್ ತಳ್ಳಿ ಹಾಕಿದ್ದಾರೆ.

ನನಗೂ, ಮಧುಕರ್ ಅಂಗೂರ್‌ಗೂ ಪರಿಚಯವಿರುವುದು ನಿಜ. ಆದರೆ ಅವರ ಹಣವನ್ನು ನಾನ್ಯಾಕೆ ತೆಗೆದುಕೊಳ್ಳಲಿ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅಲಯನ್ಸ್ ವಿವಿ ವಿಚಾರವಾಗಿ ಸಹೋದರರು ಜಗಳ ಮಾಡಿಕೊಂಡು ನನ್ನ ಬಳಿ ಬಂದಿದ್ದರು.

ಸಿದ್ದರಾಮಯ್ಯ ಬಳಿ ನಾನು ಕರೆದುಕೊಂಡು ಹೋಗಿದ್ದು ನಿಜ. ನಂತರ ಮೂರ್ನಾಲ್ಕು ವರ್ಷಗಳಿಂದ ಅವರು ನನಗೆ ಸಿಕ್ಕಿಲ್ಲ. ಅವರ ಹಣವನ್ನು ನಾನ್ಯಾಕೆ ತೆಗೆದುಕೊಳ್ಳಲಿ. ಅವರನ್ನ EDಯಿಂದ ಬಚಾವ್ ಮಾಡುವುದಕ್ಕೆ ನಾನ್ಯಾರು? ನನಗೂ EDಗೂ ಏನ್ ಸಂಬಂಧ, ಆ ರೀತಿ ಯಾವುದೂ ಇಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಮಧುಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ದರ್ಗಾದಲ್ಲಿ ಜಮೀರ್ ಪ್ರಾರ್ಥನೆ: ಇನ್ನು ಈ ವೇಳೆ ಚಿಕ್ಕಬಳ್ಳಾಪುರದ ಹಜರತ್ ಸೈಯದ್ ಸರ್ಕಾರ್ ಮಿಸ್ಕಿನ್ ಷಾ ಅವ್ಲಿಯ ಸೈಲಾನಿ ದರ್ಗಾಗೆ ಜಮೀರ್ ಭೇಟಿ ನೀಡಿದ್ದು ಬೆಂಬಲಿಗರ ಜೊತೆ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: 107 ಕೋಟಿ ಅಕ್ರಮ ಹಣ ವರ್ಗಾವಣೆ ಕೇಸ್: ಮಧುಕರ್ ಅಂಗೂರ್ ಬಾಯ್ಬಿಟ್ರು ಮತ್ತೊಬ್ಬ ಮಾಜಿ ಸಚಿವನ ಹೆಸರು

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು