AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಪ್​ಸ್ಟಿಕ್​ ಹಚ್ಚಿ ನಿಮ್ಮ ತುಟಿ ಹಾನಿಗೊಳಗಾಗುತ್ತಿದೆಯೇ? ನೀವು ಪ್ರತಿನಿತ್ಯ ಲಿಪ್​ಸ್ಟಿಕ್​ ಬಳಸುವುದಾದರೆ ಈ ಸಲಹೆಗಳನ್ನು ಅನುಸರಿಸಿ

ನೀವು ಅತಿಯಾಗಿ ಮೇಕಪ್​ ಮಾಡಿಕೊಳ್ಳುವ ಮೂಲಕ ಮುಖದ ಸೌಂದರ್ಯ ಹೊಳಪು ಕಳೆದುಕೊಳ್ಳಬಹುದು. ತಜ್ಞರು ಹೇಳಿರುವ ಈ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ.

ಲಿಪ್​ಸ್ಟಿಕ್​ ಹಚ್ಚಿ ನಿಮ್ಮ ತುಟಿ ಹಾನಿಗೊಳಗಾಗುತ್ತಿದೆಯೇ? ನೀವು ಪ್ರತಿನಿತ್ಯ ಲಿಪ್​ಸ್ಟಿಕ್​ ಬಳಸುವುದಾದರೆ ಈ ಸಲಹೆಗಳನ್ನು ಅನುಸರಿಸಿ
ಸಂಗ್ರಹ ಚಿತ್ರ
TV9 Web
| Edited By: |

Updated on: Nov 22, 2021 | 7:11 AM

Share

ಮದುವೆ ಸಮಾರಂಭ, ವಿಶೇಷ ಹಬ್ಬ ಹರಿದಿನಗಳು ಬಂತೆಂದರೆ ಸುಂದರವಾಗಿ ಅಲಂಕಾರಗೊಳ್ಳುವುದು ಮಹಿಳೆಯರ ಕೆಲಸ ಭಾಗದಲ್ಲಿ ಒಂದು ಎಂದರೆ ತಪ್ಪಾಗಲಾರದು. ಇತ್ತೀಚೆಗಂತೂ ಮೇಕಪ್ ಇಲ್ಲದೆ ಮಹಿಳೆಯರು ಹೊರಗಡೆ ಇಳಿಯುವುದೇ ಇಲ್ಲ. ಸಾಮಾನ್ಯವಾಗಿ ಸುಂದರವಾಗಿ ಕಾಣಿಸಲು ಮೇಕಪ್​ ಜೊತೆಯಲ್ಲಿ ಲಿಪ್​ಸ್ಟಿಕ್​ ಕೂಡಾ ಉತ್ತಮ ಆಯ್ಕೆ. ಆದರೆ ಅತಿಯಾದ ಬಳಕೆಯಿಂದ ಮುಖದ ಸೌಂದರ್ಯ ಹೊಳಪು ಕಳೆದುಕೊಳ್ಳಬಹುದು. ಹಾಗಿರುವಾಗ ಲಿಪ್​ಸ್ಟಿಕ್​ ನಿಮ್ಮ ತುಟಿಗಳನ್ನು ಹಾನಿಗೊಳಗಾಗಿಸುತ್ತಿದೆ ಎಂದಾದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ.

ಚರ್ಮರೋಗ ತಜ್ಞರು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಲಿಪ್​ಸ್ಟಿಕ್​ಗಳನ್ನು ತೈಲಗಳು ಮತ್ತು ಮೇಣದಿಂದ ತಯಾರಿಸಲಾಗುತ್ತದೆ. ಲಿಪ್​ಸ್ಟಿಕ್​ ವಿವಿಧ ಬಣ್ಣಗಳು ಮತ್ತು ವರ್ಣ ದ್ರವ್ಯ ಗಳಿಂದ ಬರುತ್ತದೆ ಎಂದು ಶಿರ್ಷಿಕೆ ನೀಡುವ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ. ನೀವು ಲಿಪ್​ಸ್ಟಿಕ್​ ಹೆಚ್ಚು ಬಳಸಿ ಕಪ್ಪು ತುಟಿಗಳನ್ನು ಹೊಂದಿದ್ದರೆ ಕೆಲವು ಸಲಹೆಗಳು ಈ ಕೆಳಗಿನಂತಿದೆ. ಅವುಗಳನ್ನು ಅನುಸರಿಸುವ ಮೂಲಕ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ.

ಆರೋಗ್ಯಕರ ತುಟಿ ಪಡೆಯಲು ಇಲ್ಲಿವೆ ಕೆಲವು ಸಲಹೆಗಳು;  ನೀವು ಲಿಪ್ಕ್​ಸ್ಟಿಕ್​ ಹಚ್ಚುವ ಮೊದಲು ಲಿಪ್ ಬಾಂಬ್ ಹಚ್ಚಿರಿ ದಿನಕ್ಕೆ ಎರಡು ಬಾರಿ ರೀಟಚ್ ಮಾಡಬೇಡಿ ಎಲ್ಲಾ ಸಮಯದಲ್ಲೂ ಲಿಪ್​ಸ್ಟಿಕ್​ಗಳಿಂದ ವಿರಾಮ ತೆಗೆದುಕೊಳ್ಳಿ ತುಂಬಾ ಹಳೆಯ ಲಿಪ್​ಸ್ಟಿಕ್​ಗಳನ್ನು ಬಳಸಬೇಡಿ

ಆರೋಗ್ಯಕರ ತುಟಿ ಹೊಂದಲು ಈ ಕೆಲವು ತಪ್ಪುಗಳನ್ನು ಮಾಡಬೇಡಿ ತುಟಿ ನೆಕ್ಕುವುದು ಧೂಮಪಾನ ಪದೇ ಪದೇ ಲಿಪ್​ಸ್ಟಿಕ್​ ಅಳವಡಿಸುವುದು

ಇದನ್ನೂ ಓದಿ:

Pimples: ನಿಮ್ಮ ಮುಖದ ಅಂದವನ್ನು ಕಿತ್ತುಕೊಂಡ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ಕೆಲವು ಟಿಪ್ಸ್​ಗಳು ನಿಮಗಾಗಿ

Beauty Tips: ಕತ್ತೆ ಹಾಲಿನಿಂದ ಮುಖದ ಸೌಂದರ್ಯ ಹೆಚ್ಚಾಗುತ್ತಾ?; ಅಚ್ಚರಿಯ ಸಂಗತಿ ಇಲ್ಲಿದೆ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ