AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಪ್​ಸ್ಟಿಕ್​ ಹಚ್ಚಿ ನಿಮ್ಮ ತುಟಿ ಹಾನಿಗೊಳಗಾಗುತ್ತಿದೆಯೇ? ನೀವು ಪ್ರತಿನಿತ್ಯ ಲಿಪ್​ಸ್ಟಿಕ್​ ಬಳಸುವುದಾದರೆ ಈ ಸಲಹೆಗಳನ್ನು ಅನುಸರಿಸಿ

ನೀವು ಅತಿಯಾಗಿ ಮೇಕಪ್​ ಮಾಡಿಕೊಳ್ಳುವ ಮೂಲಕ ಮುಖದ ಸೌಂದರ್ಯ ಹೊಳಪು ಕಳೆದುಕೊಳ್ಳಬಹುದು. ತಜ್ಞರು ಹೇಳಿರುವ ಈ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ.

ಲಿಪ್​ಸ್ಟಿಕ್​ ಹಚ್ಚಿ ನಿಮ್ಮ ತುಟಿ ಹಾನಿಗೊಳಗಾಗುತ್ತಿದೆಯೇ? ನೀವು ಪ್ರತಿನಿತ್ಯ ಲಿಪ್​ಸ್ಟಿಕ್​ ಬಳಸುವುದಾದರೆ ಈ ಸಲಹೆಗಳನ್ನು ಅನುಸರಿಸಿ
ಸಂಗ್ರಹ ಚಿತ್ರ
TV9 Web
| Edited By: |

Updated on: Nov 22, 2021 | 7:11 AM

Share

ಮದುವೆ ಸಮಾರಂಭ, ವಿಶೇಷ ಹಬ್ಬ ಹರಿದಿನಗಳು ಬಂತೆಂದರೆ ಸುಂದರವಾಗಿ ಅಲಂಕಾರಗೊಳ್ಳುವುದು ಮಹಿಳೆಯರ ಕೆಲಸ ಭಾಗದಲ್ಲಿ ಒಂದು ಎಂದರೆ ತಪ್ಪಾಗಲಾರದು. ಇತ್ತೀಚೆಗಂತೂ ಮೇಕಪ್ ಇಲ್ಲದೆ ಮಹಿಳೆಯರು ಹೊರಗಡೆ ಇಳಿಯುವುದೇ ಇಲ್ಲ. ಸಾಮಾನ್ಯವಾಗಿ ಸುಂದರವಾಗಿ ಕಾಣಿಸಲು ಮೇಕಪ್​ ಜೊತೆಯಲ್ಲಿ ಲಿಪ್​ಸ್ಟಿಕ್​ ಕೂಡಾ ಉತ್ತಮ ಆಯ್ಕೆ. ಆದರೆ ಅತಿಯಾದ ಬಳಕೆಯಿಂದ ಮುಖದ ಸೌಂದರ್ಯ ಹೊಳಪು ಕಳೆದುಕೊಳ್ಳಬಹುದು. ಹಾಗಿರುವಾಗ ಲಿಪ್​ಸ್ಟಿಕ್​ ನಿಮ್ಮ ತುಟಿಗಳನ್ನು ಹಾನಿಗೊಳಗಾಗಿಸುತ್ತಿದೆ ಎಂದಾದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ.

ಚರ್ಮರೋಗ ತಜ್ಞರು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಲಿಪ್​ಸ್ಟಿಕ್​ಗಳನ್ನು ತೈಲಗಳು ಮತ್ತು ಮೇಣದಿಂದ ತಯಾರಿಸಲಾಗುತ್ತದೆ. ಲಿಪ್​ಸ್ಟಿಕ್​ ವಿವಿಧ ಬಣ್ಣಗಳು ಮತ್ತು ವರ್ಣ ದ್ರವ್ಯ ಗಳಿಂದ ಬರುತ್ತದೆ ಎಂದು ಶಿರ್ಷಿಕೆ ನೀಡುವ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ. ನೀವು ಲಿಪ್​ಸ್ಟಿಕ್​ ಹೆಚ್ಚು ಬಳಸಿ ಕಪ್ಪು ತುಟಿಗಳನ್ನು ಹೊಂದಿದ್ದರೆ ಕೆಲವು ಸಲಹೆಗಳು ಈ ಕೆಳಗಿನಂತಿದೆ. ಅವುಗಳನ್ನು ಅನುಸರಿಸುವ ಮೂಲಕ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ.

ಆರೋಗ್ಯಕರ ತುಟಿ ಪಡೆಯಲು ಇಲ್ಲಿವೆ ಕೆಲವು ಸಲಹೆಗಳು;  ನೀವು ಲಿಪ್ಕ್​ಸ್ಟಿಕ್​ ಹಚ್ಚುವ ಮೊದಲು ಲಿಪ್ ಬಾಂಬ್ ಹಚ್ಚಿರಿ ದಿನಕ್ಕೆ ಎರಡು ಬಾರಿ ರೀಟಚ್ ಮಾಡಬೇಡಿ ಎಲ್ಲಾ ಸಮಯದಲ್ಲೂ ಲಿಪ್​ಸ್ಟಿಕ್​ಗಳಿಂದ ವಿರಾಮ ತೆಗೆದುಕೊಳ್ಳಿ ತುಂಬಾ ಹಳೆಯ ಲಿಪ್​ಸ್ಟಿಕ್​ಗಳನ್ನು ಬಳಸಬೇಡಿ

ಆರೋಗ್ಯಕರ ತುಟಿ ಹೊಂದಲು ಈ ಕೆಲವು ತಪ್ಪುಗಳನ್ನು ಮಾಡಬೇಡಿ ತುಟಿ ನೆಕ್ಕುವುದು ಧೂಮಪಾನ ಪದೇ ಪದೇ ಲಿಪ್​ಸ್ಟಿಕ್​ ಅಳವಡಿಸುವುದು

ಇದನ್ನೂ ಓದಿ:

Pimples: ನಿಮ್ಮ ಮುಖದ ಅಂದವನ್ನು ಕಿತ್ತುಕೊಂಡ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ಕೆಲವು ಟಿಪ್ಸ್​ಗಳು ನಿಮಗಾಗಿ

Beauty Tips: ಕತ್ತೆ ಹಾಲಿನಿಂದ ಮುಖದ ಸೌಂದರ್ಯ ಹೆಚ್ಚಾಗುತ್ತಾ?; ಅಚ್ಚರಿಯ ಸಂಗತಿ ಇಲ್ಲಿದೆ

Follow Us
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ