AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Care Tips : ಪದೇ ಪದೇ ಬಾಯಿ ಆಕಳಿಸುತ್ತೀರಾ? ಹೀಗೆ ಮಾಡಿ, ಆಕಳಿಕೆ ನಿಮ್ಮ ಹತ್ತಿರ ಸುಳಿಯುವುದಿಲ್ಲ

ಆಕಳಿಕೆ ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಇಂತಹದ್ದೇ ಕಾರಣಬೇಕಿಲ್ಲ. ಆದರೆ ಹೆಚ್ಚಿನವರು ಆಕಳಿಕೆ ಬಂದರೆ ಯಾರೋ ನನ್ನ ಬಗ್ಗೆ ಮಾತಾಡ್ತಾ ಇದ್ದಾರೆ ಎಂದುಕೊಳ್ಳುತ್ತಾರೆ. ನಿದ್ದೆ ಸರಿಯಾಗದಿದ್ದಾಗ, ದೇಹಕ್ಕೆ ತುಂಬಾ ಆಯಾಸವಾದಾಗ, ಬೋರ್ ಎನಿಸಿದಾಗಲು ಬಾಯಿ ತೆರೆದು ಆಕಳಿಸುತ್ತೇವೆ. ಹಾಗಾದ್ರೆ ಅತಿಯಾಗಿ ಬಾಯಿ ಆಕಳಿಸುತ್ತಿದ್ದರೆ ಈ ಸರಳ ಸಲಹೆಗಳನ್ನು ಅನುಸರಿಸಿ ಪರಿಹಾರವನ್ನು ಕಂಡುಕೊಳ್ಳಬಹುದು.

Health Care Tips : ಪದೇ ಪದೇ ಬಾಯಿ ಆಕಳಿಸುತ್ತೀರಾ? ಹೀಗೆ ಮಾಡಿ, ಆಕಳಿಕೆ ನಿಮ್ಮ ಹತ್ತಿರ ಸುಳಿಯುವುದಿಲ್ಲ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Apr 05, 2024 | 2:50 PM

Share

ಯಾವುದೋ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ, ಟಿವಿ ನೋಡುತ್ತಿದ್ದಾಗ, ಪುಸ್ತಕ ಓದುತ್ತಿದ್ದಾಗ ಒಂದೇ ಸಮನೆ ಆಕಳಿಕೆಯು ಬರುತ್ತದೆ. ಒಬ್ಬರು ಆಕಳಿಸುವುದನ್ನು ನೋಡಿದರೆ ಸಾಕು ಆಕಳಿಕೆಯು ಬಂದು ಬಿಡುತ್ತದೆ. ಆದರೆ ಕೆಲವರಂತು ಸಾರ್ವಜನಿಕ ಸ್ಥಳಗಳಲ್ಲಿದ್ದಾಗ ಆಕಳಿಕೆಯನ್ನು ತಡೆಯುತ್ತಾರೆ. ಅದಲ್ಲದೇ, ಪದೇ ಪದೇ ಬಾಯಿ ತೆರೆದು ಆಕಳಿಸುವುದರಿಂದ ಮುಜುಗರ ಆಗುವುದೇ ಹೆಚ್ಚು.

* ತಂಪು ಪಾನೀಯ ಕುಡಿಯಿರಿ : ತಂಪು ಪಾನೀಯ ಅಥವಾ ಹಣ್ಣಿನ ರಸವನ್ನು ಕುದಿಯುವುದರಿಂದ ದೇಹಕ್ಕೆ ಆಗಿರುವ ಸುಸ್ತು ದೂರವಾಗಿ ಆಕಳಿಕೆ ಬರುವುದು ನಿಲ್ಲುತ್ತದೆ.

* ಧೀರ್ಘವಾಗಿ ಉಸಿರು ತೆಗೆದುಕೊಳ್ಳಿ : ದೀರ್ಘ ಉಸಿರು ತೆಗೆದುಕೊಳ್ಳುವುದರಿಂದ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಅದಲ್ಲದೇ ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆಯಾಗಿ ದೇಹದ ಆಯಾಸವು ಕಡಿಮೆಯಾಗುತ್ತದೆ.

* ಮುಖವನ್ನು ತೊಳೆಯುತ್ತ ಇರಿ : ನಿದ್ದೆ ಬರುವಂತಿದ್ದರೆ ಆಗಾಗ ಆಕಳಿಕೆಯು ಬರುತ್ತದೆ. ನಿಮಗೂ ಕೂಡ ಅದೇ ರೀತಿ ಆಗುತ್ತಿದ್ದರೆ ಮುಖಕ್ಕೆ ನೀರು ಹಾಕಿ ಬಂದರೆ ಮೂಡ್ ಫ್ರೆಶ್ ಆಗಿ ನಿದ್ದೆಯು ಬರುವುದಿಲ್ಲ.

* ಐದು ನಿಮಿಷ ವಾಕ್ ಮಾಡಿ : ಕುಳಿತುಕೊಂಡರೆ ಸಾಕು ಆಕಳಿಕೆಯು ಬರುತ್ತಿದೆ ಎಂದಾದರೆ ಐದರಿಂದ ಹತ್ತು ನಿಮಿಷಗಳ ವಾಕ್ ಮಾಡುವುದು ಒಳ್ಳೆಯದು. ಇದರಿಂದ ದೇಹಕ್ಕಾದ ಸುಸ್ತು ಹಾಗೂ ಆಯಾಸವು ದೂರವಾಗಿ ಆಕಳಿಕೆ ಬರುವುದು ನಿಲ್ಲುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!