AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nails: ಪದೇ ಪದೇ ಉಗುರುಗಳು ತಾನಾಗಿಯೇ ತುಂಡಾಗುವುದು ಯಾವುದರ ಸಂಕೇತ?

ಸ್ವಚ್ಛ ಮತ್ತು ಸುಂದರವಾದ ಉಗುರುಗಳು ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಒಟ್ಟಾರೆ ಆರೋಗ್ಯದ ಬಗ್ಗೆಯೂ ಸೂಚಿಸುತ್ತವೆ. ಉಗುರುಗಳು ಬಿಳಿಯಾಗುವುದು, ಹಳದಿ ಬಣ್ಣಕ್ಕೆ ತಿಗುಗುವುದು, ತುಂಟಾಗುವುದು ಅಥವಾ ಬಿರುಕುಗಳು ರೋಗಗಳ ಸಂಕೇತವಾಗಿದೆ. 

Nails: ಪದೇ ಪದೇ ಉಗುರುಗಳು ತಾನಾಗಿಯೇ ತುಂಡಾಗುವುದು ಯಾವುದರ ಸಂಕೇತ?
Nails
TV9 Web
| Edited By: |

Updated on:Sep 20, 2022 | 11:39 AM

Share

ಸ್ವಚ್ಛ ಮತ್ತು ಸುಂದರವಾದ ಉಗುರುಗಳು ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಒಟ್ಟಾರೆ ಆರೋಗ್ಯದ ಬಗ್ಗೆಯೂ ಸೂಚಿಸುತ್ತವೆ. ಉಗುರುಗಳು ಬಿಳಿಯಾಗುವುದು, ಹಳದಿ ಬಣ್ಣಕ್ಕೆ ತಿಗುಗುವುದು, ತುಂಟಾಗುವುದು ಅಥವಾ ಬಿರುಕುಗಳು ರೋಗಗಳ ಸಂಕೇತವಾಗಿದೆ.  ಯಕೃತ್ತು, ಶ್ವಾಸಕೋಶ ಮತ್ತು ಹೃದಯದಲ್ಲಿ ಸಂಭವಿಸುವ ಯಾವುದೇ ಸಮಸ್ಯೆಯನ್ನು ಉಗುರುಗಳ ಮೂಲಕ ಕಂಡುಹಿಡಿಯಬಹುದು.

ಅಸಹಜ ಉಗುರುಗಳು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಉಗುರುಗಳ ಸ್ಥಿತಿಯನ್ನು ನೋಡುವ ಮೂಲಕ ಯಾವುದೇ ರೋಗವನ್ನು ಕಂಡುಹಿಡಿಯಬಹುದು. ಉದಾಹರಣೆಗೆ, ಹಳದಿ ಉಗುರುಗಳು ರಕ್ತಹೀನತೆ, ಹೃದ್ರೋಗ, ಯಕೃತ್ತಿನ ರೋಗ ಅಥವಾ ಅಪೌಷ್ಟಿಕತೆಯನ್ನು ಸೂಚಿಸುತ್ತವೆ. ಹಾಗಾದರೆ ಉಗುರುಗಳು ಆರೋಗ್ಯದ ಬಗ್ಗೆ ಏನು ಹೇಳುತ್ತವೆ ಎಂದು ತಿಳಿಯೋಣ.

ಒಣ ಅಥವಾ ಕಟ್ ಆದ ಉಗುರುಗಳು ಥೈರಾಯ್ಡ್ ಅನ್ನು ಸೂಚಿಸುತ್ತವೆ. ಹಳದಿ ಬಣ್ಣದ ಉಗುರುಗಳು ಕಟ್​ ಆಗಿರುವ ಅಥವಾ ಬೀಳುವುದು ಸಹ ಕೆಲವು ರೀತಿಯ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು.

ಬಣ್ಣರಹಿತ ಉಗುರುಗಳು ಬಣ್ಣರಹಿತ ಉಗುರುಗಳನ್ನು ಲ್ಯುಕೋನಿಚಿಯಾ ಎಂದೂ ಕರೆಯಬಹುದು. ಈ ಸ್ಥಿತಿಯಲ್ಲಿ ಉಗುರುಗಳು ಬಿಳಿಯಾಗುತ್ತವೆ. ಬಣ್ಣರಹಿತ ಉಗುರುಗಳು ಗಾಯ, ರಕ್ತಹೀನತೆ, ಅಪೌಷ್ಟಿಕತೆ, ಹೃದಯ ಅಥವಾ ಮೂತ್ರಪಿಂಡದ ಕಾಯಿಲೆ ಅಥವಾ ವಿಷದಂತಹ ಅನೇಕ ಕಾರಣಗಳಿಂದಾಗಿರಬಹುದು.

ಹಳದಿ ಉಗುರುಗಳು ಉಗುರುಗಳು ಹಳದಿಯಾಗಲು ಸಾಮಾನ್ಯ ಕಾರಣವೆಂದರೆ ಶಿಲೀಂಧ್ರಗಳ ಸೋಂಕು. ಸೋಂಕು ತುಂಬಾ ತೀವ್ರವಾದಾಗ, ಉಗುರು ಸಡಿಲವಾಗುತ್ತದೆ ಮತ್ತು ತುಂಟಾಗಬಹುದು ಅಪರೂಪದ ಸಂದರ್ಭಗಳಲ್ಲಿ, ಹಳದಿ ಉಗುರುಗಳು ಥೈರಾಯ್ಡ್, ಶ್ವಾಸಕೋಶ, ಮಧುಮೇಹ ಅಥವಾ ಸೋರಿಯಾಸಿಸ್ ಮುಂತಾದ ಹೆಚ್ಚು ಗಂಭೀರವಾದ ರೋಗವನ್ನು ಸಹ ಸೂಚಿಸಬಹುದು.

ನೀಲಿ ಉಗುರುಗಳು ನೀಲಿ ಉಗುರುಗಳು ದೇಹವು ಸಾಕಷ್ಟು ಆಮ್ಲಜನಕವನ್ನು ಪಡೆಯುತ್ತಿಲ್ಲ ಎಂಬುದರ ಸಂಕೇತವಾಗಿದೆ. ಇದರ ಇನ್ನೊಂದು ಚಿಹ್ನೆ ನ್ಯುಮೋನಿಯಾ ಅಥವಾ ಇತರ ರೀತಿಯ ಸೋಂಕು ಆಗಿರಬಹುದು. ಕೆಲವು ಸಂದರ್ಭಗಳಲ್ಲಿ ನೀಲಿ ಉಗುರುಗಳು ಸಹ ಹೃದಯ ರೋಗವನ್ನು ಸೂಚಿಸುತ್ತವೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:15 am, Tue, 20 September 22

Follow Us
Web contact
Web contact

TV9 Kannada

Read More
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ