AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ; ಸರಳ ವಿಧಾನದ ಜತೆ ಮಾಡಿ ಸವಿಯಿರಿ

ಐಸ್​ ಕ್ರೀಮ್ ಪ್ರಿಯರು ಬೇಸರದಲ್ಲಿರುತ್ತಾರೆ. ಇದರಿಂದ ಚಿಂತೆಗಿಡಾಗುವುದು ಬೇಡ. ಮನೆಯಲ್ಲೇ ಸರಳ ವಿಧಾನದ ಜತೆಗೆ ರುಚಿಕರವಾದ ಐಸ್​ ಕ್ರೀಮ್​ ಮಾಡುವ ವಿಧಾನವನ್ನು ಇಂದು ನಾವು ತಿಳಿದುಕೊಳ್ಳೋಣ.

ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ; ಸರಳ ವಿಧಾನದ ಜತೆ ಮಾಡಿ ಸವಿಯಿರಿ
ಚಾಕ್​ಲೇಟ್ ಕೇಕ್ ಐಸ್ ಕ್ರೀಮ್
TV9 Web
| Updated By: preethi shettigar|

Updated on: Jun 12, 2021 | 5:32 PM

Share

ಬೇಸಿಗೆಯಲ್ಲಿ ಐಸ್ ಕ್ರೀಮ್ ಇಲ್ಲದೆ ದಿನ ಪೂರ್ಣವಾಗುವುದಿಲ್ಲ ಎನ್ನುವವರು ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಹೇಗಾದರೂ, ಅಂಗಡಿಗಳಿಂದ ಒಂದು ಐಸ್ ಕ್ರೀಮ್ ಆರ್ಡರ್ ಮಾಡಿ ಸವಿಯಬೇಕು ಎಂದು ಸದಾ ಬಯಸುತ್ತಿರುತ್ತಾರೆ. ಆದರೆ ಅದು ಈ ಲಾಕ್​ಡೌನ್ ಕಾಲಘಟ್ಟದಲ್ಲಿ ಸಾಧ್ಯವಿಲ್ಲ. ಹೀಗಾಗಿ ಐಸ್​ ಕ್ರೀಮ್ ಪ್ರಿಯರು ಬೇಸರದಲ್ಲಿರುತ್ತಾರೆ. ಇದರಿಂದ ಚಿಂತೆಗಿಡಾಗುವುದು ಬೇಡ. ಮನೆಯಲ್ಲೇ ಸರಳ ವಿಧಾನದ ಜತೆಗೆ ರುಚಿಕರವಾದ ಐಸ್​ ಕ್ರೀಮ್​ ಮಾಡುವ ವಿಧಾನವನ್ನು ಇಂದು ನಾವು ತಿಳಿದುಕೊಳ್ಳೋಣ.

ಯೂಟ್ಯೂಬರ್ ಶಿವೇಶ್ ಭಾಟಿಯಾ ಅವರ ಈ ಸುಲಭ ಪಾಕವಿಧಾನದೊಂದಿಗೆ ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ಅನ್ನು ಹೇಗೆ ತಯಾರಿಸಬೇಕು ಎನ್ನುವುದನ್ನು ನೋಡೊಣ. ಮೊದಲಿಗೆ ಐಸ್​ ಕ್ರೀಮ್ ಮಾಡಲು ಬೇಕಾದ ಸಾಮಾಗ್ರಿಗಳ ಬಗ್ಗೆ ಗಮನಹರಿಸೋಣ.

ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ಮಾಡಲು ಬೇಕಾದ ಸಾಮಾಗ್ರಿಗಳು 1 ಕಪ್ ಚಾಕ್​ಲೇಟ್ ಕೇಕ್ ಕ್ರಂಬ್ಸ್, 2 ಕಪ್​ ವಿಪ್ಪಿಂಗ್ ಕ್ರೀಮ್, 400 ಗ್ರಾಂ ಕಂಡೆನ್ಸರ್ ಮಿಲ್ಕ್, ಅರ್ಧ ಟೀಸ್ಪೂನ್ ಅಡಿಗೆ ಸೋಡಾ, ಅರ್ಧ ಕಪ್ ಸಕ್ಕರೆ.

ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ಮಾಡುವ ವಿಧಾನ ಮೊದಲು ವಿಪ್ಪಿಂಗ್ ಕ್ರೀಮ್​ ಅನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ, ಬಳಿಕ ಅದಕ್ಕೆ ಕಂಡೆನ್ಸರ್ ಮಿಲ್ಕ್ ಸೇರಿಸಿ. ಬಳಿಕ ಅದಕ್ಕೆ ಚಾಕೊಲೇಟ್ ಕೇಕ್ ಕ್ರಂಬ್ಸ್ ಸೇರಿಸಿ. ನಂತರ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅಡಿಗೆ ಸೋಡಾ ಮತ್ತು ಸಕ್ಕರೆ ಸೆರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಹಾಕಿ ರಾತ್ರಿಯಡೀ ಫ್ರಿಡ್ಜ್​ನಲ್ಲಿ ಇಡಿ. ಈಗ ರುಚಿಕರವಾದ ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ಸವಿಯಲು ಸಿದ್ಧ.

ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ