AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Thinking: ನಿಮ್ಮ ಬೆಸ್ಟ್ ಫ್ರೆಂಡ್​​ ನಿಮ್ಮ Positive  ಶಕ್ತಿ 

ನಿಮ್ಮ ಕೆಲಸದ ಒತ್ತಡವನ್ನು ಅಥವಾ ವೈಯಕ್ತಿಕ ವಿಚಾರಗಳನ್ನು ನಿಮ್ಮ ಸ್ನೇಹಿತರ ಜೊತೆಗೆ ಹೇಳಿಕೊಳ್ಳಿ, ನಿಮ್ಮನ್ನು ಅರ್ಥ ಮಾಡಿಕೊಂಡ ಸ್ನೇಹಿತ ನಿಮ್ಮ ಸಮಸ್ಯೆಗಳಿಗೆ ಖಂಡಿತ ಒಂದು ಪರಿಹಾರವನ್ನು ನೀಡುತ್ತಾರೆ. ನಿಮ್ಮ ಜೀವನದಲ್ಲಿ ನಿಮ್ಮ ಸ್ನೇಹಿತರು ಒಂದು ದೊಡ್ಡ ಪಾತ್ರವನ್ನು ವಹಿಸಿರುತ್ತಾರೆ.

Positive Thinking: ನಿಮ್ಮ ಬೆಸ್ಟ್ ಫ್ರೆಂಡ್​​ ನಿಮ್ಮ Positive  ಶಕ್ತಿ 
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 01, 2022 | 7:19 AM

Share

ನಿಮ್ಮ ಜೀವನದಲ್ಲಿ ಸ್ನೇಹಿತ ನಿಮ್ಮ ದೊಡ್ಡ positive ಶಕ್ತಿಯಾಗಿರುತ್ತಾರೆ. ನಿಮ್ಮ ಬೆಸ್ಟ್ ಫ್ರೆಂಡ್ ಯಾವಾಗಲೂ ನಿಮ್ಮ ಒಲಿತನ್ನು ಬಯಸುತ್ತಾರೆ. ಯಾಕೆಂದರೆ ನೀವು ಏನು ಎಂಬುದು ಅವರಿಗೆ ಗೊತ್ತಿರುತ್ತದೆ. ಅದಕ್ಕಾಗಿ ನಿಮ್ಮ ಸ್ನೇಹಿತ ಜೊತೆಗೆ ಒಂದಿಷ್ಟು ಸಮಯವನ್ನು ಕಳೆಯಿರಿ, ನಿಮ್ಮ ಪ್ರಾಣ ಸ್ನೇಹಿತರಲ್ಲಿ ಧನಾತ್ಮಕವಾಗಿರಲು ಸಹಾಯವಾಗಬಹುದು.

ನಿಮ್ಮ ಕೆಲಸದ ಒತ್ತಡವನ್ನು ಅಥವಾ ವೈಯಕ್ತಿಕ ವಿಚಾರಗಳನ್ನು ನಿಮ್ಮ ಸ್ನೇಹಿತರ ಜೊತೆಗೆ ಹೇಳಿಕೊಳ್ಳಿ, ನಿಮ್ಮನ್ನು ಅರ್ಥ ಮಾಡಿಕೊಂಡ ಸ್ನೇಹಿತ ನಿಮ್ಮ ಸಮಸ್ಯೆಗಳಿಗೆ ಖಂಡಿತ ಒಂದು ಪರಿಹಾರವನ್ನು ನೀಡುತ್ತಾರೆ. ನಿಮ್ಮ ಜೀವನದಲ್ಲಿ ನಿಮ್ಮ ಸ್ನೇಹಿತರು ಒಂದು ದೊಡ್ಡ ಪಾತ್ರವನ್ನು ವಹಿಸಿರುತ್ತಾರೆ. ಅದಕ್ಕಾಗಿ ನಿಮ್ಮ ಎಲ್ಲ ಕಷ್ಟದಲ್ಲೂ ಅವರು ನಿಮ್ಮ ಜೊತೆಗೆ ಇರುತ್ತಾರೆ.

ಇದನ್ನು ಓದಿ:Positive Thinking: ಪುಟ್ಟ ಮಕ್ಕಳ ಜತೆಗೆ ನಿಮ್ಮ ಕೆಲವು ಕ್ಷಣಗಳನ್ನು ಕಳೆಯಿರಿ, positive ವಿಚಾರ ಬೆಳೆಯುತ್ತದೆ

positive ಚಿಂತನೆ ಬೆಳೆಯುವುದರ ಜೊತೆಗೆ ನಿಮ್ಮಲ್ಲಿ ಆತ್ಮಶಕ್ತಿಯು ಬೆಳೆಯುತ್ತಾದೆ. ಗೆಳೆಯ ಎಂದರೆ ಸುಖದಲ್ಲಿ ಮಾತ್ರ ಇರುವುದಿಲ್ಲ. ನಿಮ್ಮ ಕಷ್ಟದಲ್ಲೂ ನಿಮ್ಮ ಜೊತೆಗೆ ಇರುತ್ತಾರೆ. ಒಬ್ಬ ಸ್ನೇಹಿತ ಅಮ್ಮನಂತೆ ಪ್ರೀತಿ, positive ವಿಚಾರಗಳನ್ನು ಮಾತನಾಡಲು ಸಾಧ್ಯ. ಅದಕ್ಕೆ ಬೆಸ್ಟ್ ಫ್ರೆಂಡ್ ಎಲ್ಲವನ್ನೂ ಸಹಿಸಿಕೊಂಡು ನಿಮ್ಮಲ್ಲಿ ಪಾಸಿಟಿವ್ ವಿಚಾರಗಳತ್ತ ತೆಗೆದುಕೊಂಡು ಹೋಗುತ್ತಾನೆ. ಗೆಳೆಯನ ಜೊತೆಗೆ ಇದ್ದರೆ ಎಲ್ಲ ನೋವುಗಳನ್ನು ಮರೆಯುತ್ತೇವೆ. ಒತ್ತಡಗಳಿಂದ ರಿಲೀಪ್ ನೀಡುತ್ತಾನೆ.

ಸ್ನೇಹಿತ ನಿಮ್ಮ ಎಲ್ಲ ಕಾಲದಲ್ಲೂ ನಿಮ್ಮ ಜೊತೆಗೆ, ಎಲ್ಲ ಪರಿಸ್ಥಿತಿಯಲ್ಲಿ ಇರುವ ಹಕ್ಕಿದೆ. ಒಂದು ಬಾರಿ ನಿಮ್ಮ ಮನಸ್ಸಿನಲ್ಲಿ positive ವಿಚಾರಗಳು ಬಂದರೆ ಸಾಕು, ನಿಮಗೆ ನೆಗೆಟಿವ್ ವಿಚಾರಗಳು ಬರುವುದಿಲ್ಲ. ನೀವು ಎಷ್ಟು ಬಾರಿ ತಪ್ಪು ಮಾಡಿದ್ರು ನಿಮ್ಮನ್ನು ಮತ್ತೆ ಅದೇ positive ದಾರಿಗೆ ತರುವ ಶಕ್ತಿ ಬೆಸ್ಟ್ ಫ್ರೆಂಡ್ ಇದೆ. ನಿಮ್ಮ ಬೆಸ್ಟ್ ಫ್ರೆಂಡ್ ಜತೆಗೆ ಹೆಚ್ಚು ಕಾಲ ಕಳೆಯಿರಿ, positive ವಿಚಾರಗಳನ್ನು ಶೇರ್ ಮಾಡಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ