Ragi Recipe: ನಿಮ್ಮ ಆರೋಗ್ಯವನ್ನು ಕಾಪಾಡುವ ರಾಗಿಯ ಈ ರೆಸಿಪಿಯನ್ನೊಮ್ಮೆ ಪ್ರಯತ್ನಿಸಿ

ತ್ವರಿತ ಮತ್ತು ಆರೋಗ್ಯಕರ ಉಪಹಾರ ರೆಸಿಪಿಯನ್ನು ಹಂಬಲಿಸುತ್ತೀರಾ? ಹಾಗಿದ್ದರೆ ನಿಮ್ಮ ಅಡುಗೆಮನೆಯಿಂದ ಕೆಲವು ಸಾಮಾಗ್ರಿಗಳೊಂದಿಗೆ ತಯಾರಿಸಲಾಗುವ ಈ ರುಚಿಕರವಾದ ರಾಗಿ ರೆಸಿಪಿಯನ್ನು ಪ್ರಯತ್ನಿಸಿ.

Ragi Recipe: ನಿಮ್ಮ ಆರೋಗ್ಯವನ್ನು ಕಾಪಾಡುವ ರಾಗಿಯ ಈ ರೆಸಿಪಿಯನ್ನೊಮ್ಮೆ ಪ್ರಯತ್ನಿಸಿ
Ragi Cheela RecipeImage Credit source: Google
Follow us
| Updated By: ಅಕ್ಷತಾ ವರ್ಕಾಡಿ

Updated on:Nov 10, 2022 | 4:24 PM

ಚಳಿಗಾಲ ಬಂತೆಂದರೆ ಸಾಕು , ಅದರ ಬೆನ್ನ ಹಿಂದೆಯೇ ಶೀತ-ಕೆಮ್ಮು, ಜ್ವರ, ಗಂಟಲು ನೋವು ಮತ್ತು ಅತಿಯಾದ ಶೀತದಿಂದಾಗಿ ಪಾರ್ಶ್ವವಾಯು ಹೀಗೆ ಅನೇಕ ರೀತಿಯ ಅನಾರೋಗ್ಯ ಸಮಸ್ಯೆಗಳು ತಲೆದೂರುತ್ತವೆ. ಇಂತಹ ಸಮಯದಲ್ಲಿ ನಿಮ್ಮ ಆಹಾರ ಪದ್ದತಿಯತ್ತ ಗಮನ ಹರಿಸುವುದು ಅತ್ಯಂತ ಅಗತ್ಯವಾಗಿರುತ್ತದೆ. ಕೆಲವು ಆಹಾರಗಳ ಸೇವನೆಯಿಂದ ಚಳಿಗಾಲದಲ್ಲಿ ಉಂಟಾಗುವ ಸಮಸ್ಯೆಯಿಂದ ದೂರವಾಗಬಹುದಾಗಿದೆ. ಅಂತಹ ಮುಖ್ಯವಾದ ಆಹಾರಗಳಲ್ಲಿ ರಾಗಿ ಕೂಡ ಒಂದು. ಹಾಗಿದ್ರೆ ಚಳಿಗಾಲದಲ್ಲಿ ರಾಗಿಯ ಒಂದೊಳ್ಳೆ ರೆಸಿಪಿಯ ಕುರಿತ ಮಾಹಿತಿ ಇಲ್ಲಿದೆ.

ತ್ವರಿತ ಮತ್ತು ಆರೋಗ್ಯಕರ ಉಪಹಾರ ರೆಸಿಪಿಯನ್ನು ಹಂಬಲಿಸುತ್ತೀರಾ? ಹಾಗಿದ್ದರೆ ನಿಮ್ಮ ಅಡುಗೆಮನೆಯಿಂದ ಕೆಲವು ಸಾಮಾಗ್ರಿಗಳೊಂದಿಗೆ ತಯಾರಿಸಲಾಗುವ ಈ ರುಚಿಕರವಾದ ರಾಗಿ ರೆಸಿಪಿಯನ್ನು ಪ್ರಯತ್ನಿಸಿ.

ಬೇಕಾಗುವ ಸಾಮಾಗ್ರಿಗಳು: 3 ಚಮಚ ರಾಗಿ ಹಿಟ್ಟು ರುಚಿಗೆ ತಕ್ಕಷ್ಟು ಉಪ್ಪು 1 ಈರುಳ್ಳಿ 1/2 ಚಮಚ ಶುಂಠಿ ಪುಡಿ 2 ಚಿಟಿಕೆ ಅಡಿಗೆ ಸೋಡಾ 1/2 ಕಪ್ ರವೆ ಹಿಟ್ಟು 1 ಹಿಡಿ ಕೊತ್ತಂಬರಿ ಸೊಪ್ಪು 3 ಹಸಿರು ಮೆಣಸಿನಕಾಯಿ 1/2 ಚಮಚ ಬೆಳ್ಳುಳ್ಳಿ ಪೇಸ್ಟ್ 1/2 ಕಪ್ ಮೊಸರು

ಹಂತ 1: ಈ ಪಾಕವಿಧಾನವನ್ನು ಪ್ರಾರಂಭಿಸಲು, ದೊಡ್ಡ ಬಟ್ಟಲನ್ನು ತೆಗೆದುಕೊಂಡು ಮೊಸರನ್ನು ಬೆರೆಸಿ ಮತ್ತು ರವೆ ಹಿಟ್ಟು ಮತ್ತು ರಾಗಿ ಹಿಟ್ಟು ಸೇರಿಸಿ.

ಹಂತ 2 : ಹಿಟ್ಟನ್ನು ಚೆನ್ನಾಗಿ ಬೆರೆಸಿ ಮತ್ತು ಎಲ್ಲಾ ಮಸಾಲೆಗಳನ್ನು ಸೇರಿಸಿ.

ಹಂತ 3 : ತರಕಾರಿಗಳನ್ನು ತೊಳೆದು ಕತ್ತರಿಸಿ ಮತ್ತು ಹಿಟ್ಟಿಗೆ ಸೇರಿಸಿ. ಹಿಟ್ಟನ್ನು 30-45 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ.

ಹಂತ 4 : ಮುಂದೆ, ಪ್ಯಾನ್ ಅನ್ನು ಬಿಸಿ ಮಾಡಿ ಎಣ್ಣೆಯನ್ನು ಸೇರಿಸಿ. ನಂತರ ಈಗಾಗಲೇ ರೆಡಿ ಮಾಡಿಟ್ಟ ಮಿಶ್ರಣವನ್ನು ಪ್ಯಾನ್ ಕೇಕ್ ನಂತೆ ಹರಡಿ ಮತ್ತು ಅದನ್ನು ಸ್ವಲ್ಪ ಹೊತ್ತು ಬೇಯಲು ಬಿಡಿ.

ಇದನ್ನು ಓದಿ: ತ್ವರಿತವಾಗಿ ಮನೆಯಲ್ಲೇ ತಯಾರಿಸಿ ಸೋಯಾಬೀನ್ ಟಿಕ್ಕಿ ರೆಸಿಪಿ

ಹಂತ 5: ಮುಂದೆ, ಬದಿಗಳನ್ನು ತಿರುಗಿಸುವ ಮೂಲಕ  ಬೇಯಿಸಿ ಮತ್ತು ಉಳಿದ ಹಿಟ್ಟಿನೊಂದಿಗೆ ಪುನರಾವರ್ತಿಸಿ. ಬಿಸಿಯಾಗಿ ಬಡಿಸಿ. ಆರೋಗ್ಯಕರವಾದ ಈ  ರೆಸಿಪಿ ಸವಿಯಲು ಸಿದ್ದ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 4:23 pm, Thu, 10 November 22

ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್