AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನಸ್ಸು ಸರಿ ಇಲ್ಲ ಅನ್ನಿಸ್ತಿದೆಯಾ? ಕಿರಿಕಿರಿಯಾಗ್ತಿದೆಯಾ? ಮನಸ್ಸನ್ನು ಖುಷಿ ಖುಷಿಯಾಗಿರಿಸುವ ಮಾರ್ಗಗಳಿವು

ಯಾಕೋ ಇವತ್ತು ಕೆಲಸ ಮಾಡಲು ಮನಸ್ಸೇ ಬರ್ತಿಲ್ಲ, ಒಂದು ರೀತಿಯ ಕಿರಿ ಕಿರಿ ಅನ್ಸ್ತಿದೆ, ಎಂದು ಎಷ್ಟೋ ಬಾರಿ ನಿಮಗೆ ನೀವು ಹೇಳಿಕೊಂಡಿರ್ತೀರ.

ಮನಸ್ಸು ಸರಿ ಇಲ್ಲ ಅನ್ನಿಸ್ತಿದೆಯಾ? ಕಿರಿಕಿರಿಯಾಗ್ತಿದೆಯಾ? ಮನಸ್ಸನ್ನು ಖುಷಿ ಖುಷಿಯಾಗಿರಿಸುವ ಮಾರ್ಗಗಳಿವು
Mental Health
TV9 Web
| Edited By: |

Updated on: Aug 17, 2022 | 2:25 PM

Share

ಯಾಕೋ ಇವತ್ತು ಕೆಲಸ ಮಾಡಲು ಮನಸ್ಸೇ ಬರ್ತಿಲ್ಲ, ಒಂದು ರೀತಿಯ ಕಿರಿ ಕಿರಿ ಅನ್ಸ್ತಿದೆ, ಎಂದು ಎಷ್ಟೋ ಬಾರಿ ನಿಮಗೆ ನೀವು ಹೇಳಿಕೊಂಡಿರ್ತೀರ. ಹಾಗಂತಾ ನಿಮ್ಮ ಜೀವನದಲ್ಲಿ ಏನೋ ನಡೆದಿದೆ ಎಂದು ಅರ್ಥವಲ್ಲ, ಕೆಲವು ಬಾರಿ ಕೆಲಸ ಹೆಚ್ಚಾದರೂ ಮರುದಿನ ಇದೇ ರೀತಿಯ ಭಾವನೆ ಮೂಡುವುದು ಸಹಜ.

ನೀವು ಕೆಲಸ ಮಾಡಲು ಇಷ್ಟಪಡದ ದಿನಗಳು ಇರಬಹುದು, ಮನಸ್ಸಿನಲ್ಲಿ ಏನೋ ಕಿರಿಕಿರಿ ಎದುರಿಸುತ್ತಿರಬಹುದು, ಅಂತಹ ದಿನಗಳಲ್ಲಿ ನಿಮ್ಮ ಮೂಡ್​ ಅನ್ನು ಫ್ರೆಷ್​ ಆಗಿರಿಸಿಕೊಳ್ಳಬೇಕೆಂದರೆ ಈ ಕೆಲವು ಸಲಹೆಗಳನ್ನು ಫಾಲೋ ಮಾಡಿ.

ನಿಮ್ಮ ಇಡೀ ದಿನ ಹೇಗಿರಬೇಕು: ನಿಮ್ಮ ಇಡೀ ದಿನ ಹೇಗಿರಬೇಕು ಎಂಬುದನ್ನು ಮೊದಲೇ ನಿರ್ಧರಿಸಿ, ಇಷ್ಟೊತ್ತು ಕೆಲಸ, ಇಷ್ಟೊತ್ತು ಊಟ, ಇಷ್ಟೊತ್ತು ಮನರಂಜನೆ ಹೀಗೆ ನಿಮ್ಮ ದಿನವನ್ನು ಸಂತೋಷವಾಗಿ ಕಳೆಯುವುದು ಹೇಗೆ ಎಂಬುದರ ಬಗ್ಗೆ ಆಲೋಚಿಸಿ.

ಕೆಲಸವನ್ನು ಸಾಧಿಸಿದಾಗ ಅದೇ ನಿಮಗೆ ಪ್ರೇರಣೆಯಾಗುತ್ತದೆ ಒಂದು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಕೆಲಸವನ್ನು ಮಾಡಲು ನೀವು ಯೋಚಿಸಿದಾಗ ಮತ್ತು ನಿಮ್ಮ ಕೆಲಸವನ್ನು ನೀವು ಸಾಧಿಸಿದಾಗ, ಅದು ಮುಂದಿನ ಕೆಲಸವನ್ನು ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ ಮತ್ತು ಇತ್ಯಾದಿ.

ನಿಮ್ಮ ಕಾರ್ಯಗಳನ್ನು ಸಣ್ಣ ಭಾಗಗಳಾಗಿ ವಿಭಜಿಸಿ. ನಿಮ್ಮ ಕಾರ್ಯಗಳನ್ನು ನೀವು ಭಾಗಗಳಾಗಿ ವಿಭಜಿಸಿದಾಗ ಅದು ಸುಲಭ ಮತ್ತು ಹೆಚ್ಚು ಮಾಡಬಹುದಾದಂತೆ ತೋರುತ್ತದೆ. ಇದು ನಿಮಗೆ ಮುಂದಿನ ಕಾರ್ಯಕ್ಕೆ ಸುಲಭವಾಗಿ ಶಕ್ತಿ ಮತ್ತು ಪ್ರೇರಣೆ ನೀಡುತ್ತದೆ.

ಕೆಲಸದ ನಡುವೆ ವಿರಾಮಗಳನ್ನು ತೆಗೆದುಕೊಳ್ಳಿ

ನೀವು ನಿರಂತರವಾಗಿ ಕೆಲಸ ಮಾಡುತ್ತಿರುವಾಗ, ನೀವು ನಡುವೆ ವಿರಾಮಗಳನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಇದರಿಂದ ನಿಮ್ಮ ಕೆಲಸವನ್ನು ಮುಂದುವರಿಸಲು ನಿಮಗೆ ಸುಲಭವಾಗುತ್ತದೆ. ನಿಮ್ಮ ಮನೆಯ ಸುತ್ತಲೂ ನಡೆಯಿರಿ ಅಥವಾ ಸ್ವಲ್ಪ ತಿಂಡಿಗಳನ್ನು ತಿನ್ನಿ ಕೆಲಸ ಮಾಡಲು ಹುಮ್ಮಸ್ಸನ್ನು ನೀಡುತ್ತದೆ.

ನೀವು ಏನು ತಿನ್ನುತ್ತಿದ್ದೀರಿ ಅಥವಾ ಕುಡಿಯುತ್ತಿದ್ದೀರಿ ಎಂಬುದರ ಬಗ್ಗೆ ಗಮನವಿರಲಿ

ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ಸೋಡಾ, ಎನರ್ಜಿ ಡ್ರಿಂಕ್ಸ್ ಮತ್ತು ಇನ್ನೂ ಹೆಚ್ಚಿನ ಸಕ್ಕರೆಗಳನ್ನು ಒಳಗೊಂಡಿರುವ ಆಹಾರ ಮತ್ತು ಪಾನೀಯಗಳನ್ನು ತಪ್ಪಿಸಿ. ಹೆಚ್ಚು ಕಾಫಿ ಕುಡಿಯುವುದನ್ನು ತಪ್ಪಿಸಿ ಏಕೆಂದರೆ ಹೆಚ್ಚಿನ ಕೆಫೀನ್ ನಿಮಗೆ ಕಿರಿಕಿರಿ ಮತ್ತು ಆತಂಕವನ್ನು ಉಂಟುಮಾಡಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ